Breaking News

ಹೊಸ ಬಾಂಬ್ ಸಿಡಿಸಿದ ಮಾಜಿ ಶಾಸಕ ಪಿ.ರಾಜೀವ್….!!!

ಬೆಳಗಾವಿ-ಬೆಳಗಾವಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ಸಿಡಿಸಿದ ಬಾಂಬ್ ಚರ್ಚೆಯಾಸ್ಪದವಾಗಿದೆ.

ಬೆಳಗಾವಿ ಜಿಲ್ಲೆಯ ಸಚಿವರಿಂದ ಭೂ ಕಬಳಿಕೆ ಆಗಿದೆ ಎಂದು ಪಿರಾಜೀವ ಗಂಭೀರ ಆರೋಪ ಮಾಡಿದ್ದಾರೆ.ಬೆಳಗಾವಿ ಜಿಲ್ಲೆ ಸಚಿವರೊಬ್ಬರ ಭೂ ಕಬಳಿಕೆ‌‌‌ ಮಾಡಿರುವ ದಾಖಲೆ ಸಂಗ್ರಹ ಮಾಡುತ್ತಿದ್ದೇವೆ.
ಶೇಕಡಾ 70 ರಷ್ಟು ದಾಖಲೆ ಸಂಗ್ರಹವಾಗಿವೆ.
ಪೂರ್ತಿ ದಾಖಲೆ ಸಿಕ್ಕ ಬಳಿಕವೇ ನಾನೇ ಆ ಸಚಿವರ ದಾಖಲೆ ಬಿಡುಗಡೆ ಮಾಡ್ತಿನಿ ಎಂದು ಪಿ.ರಾಜೀವ್ ಹೇಳಿದ್ದಾರೆ.

ಶೆ 70 % ರಷ್ಟು ದಾಖಲೆ ಸಿಕ್ಕಿವೆ ಉಳಿದ ದಾಖಲೆಗಳು ಸಿಕ್ಕ ಬಳಿಕ ಅದನ್ನು ಸ್ವತಃ ನಾನೇ ಬಿಡುಗಡೆ ಮಾಡುತ್ತೇನೆ ದಾಖಲೆ ಬಿಡುಗಡೆಯಾದ ಬಳಿಕ ಭೂ ಕಬಳಿಕೆ ಮಾಡಿರುವ ಸಚಿವರ ಹೆಸರೂ ನಿಮಗೆ ಗೊತ್ತಾಗುತ್ತದೆ, ಎಂದು ಪಿ.ರಾಜೀವ್ ಹೇಳಿದ್ದಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *