Breaking News

ಎತ್ತಿನಬಂಡಿ ಸ್ಪರ್ದೆ ,ಚಕ್ರದಲ್ಲಿ ಸಿಲುಕಿ ಯುವಕನ ಸಾವು

 

 

ಬೆಳಗಾವಿ-ಎತ್ತಿನಬಂಡಿ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಯುವಕ ಇಂದು ಸಾವನ್ನೊಪ್ಪಿದ್ದಾನೆ.ಬೆಳಗಾವಿ ತಾಲೂಕಿನ ಬಸವನ ಕುಡಚಿ ಗ್ರಾಮದ ಜಾತ್ರೆಯಲ್ಲಿ ಈ ಘಟನೆ ಸಂಭವಿಸಿದೆ.

ಅಪ್ಪಣ್ಣ ಪಾರೀಶ ಪಾಟೀಲ್ ( 27) ಮೃತ ಯುವಕನಾಗಿದ್ದಾನೆ.ಬಸವನ ಕುಡಚಿ ಗ್ರಾಮದ ಜಾತ್ರೆ ನಿಮಿತ್ತ ಎತ್ತಿನಬಂಡೆ ಸ್ಪರ್ಧೆಯನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದರು,ಈ ವೇಳೆ ಓಡುತ್ತಿದ್ದ ಎತ್ತಿನಬಂಡಿ ಚಕ್ರದಡಿ ಸಿಲುಕಿದ್ದ ಅಪ್ಪಣ್ಣ ಗಂಭೀರವಾಗಿ ಗಾಯಗೊಂಡಿದ್ದ,ಗಾಯಗೊಂಡಿದ್ದ ಅಪ್ಪಣ್ಣನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಚಿಕಿತ್ಸೆ ಫಲಿಸದೇ ಇಂದು ಖಾಸಗಿ ಆಸ್ಪತ್ರೆಯಲ್ಲಿ ಅಪ್ಪಣ್ಣ ಮೃತಪಟ್ಟಿದ್ದಾನೆ.

ಮಾಳಮಾರುತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Check Also

ಹುಟ್ಟೂರಿನ ಜಾತ್ರೆಯಲ್ಲಿ ಬಾಲ್ಯದ ಗೆಳತಿಯ ಜೊತೆ ಮಿನಿಸ್ಟರ್….!!!

ಬೆಳಗಾವಿ – ಸ್ನೇಹಕ್ಕೆ ಗೆಳೆತನಕ್ಕೆ ಆಸ್ತಿ,ಅಂತಸ್ತು,ಅಧಿಕಾರ ಅಡ್ಡಿ ಬರೋದಿಲ್ಲ, ಮಂತ್ರಿಯಾದರೇನು ಬಾಲ್ಯದ ಗೆಳತಿಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಸಚಿವೆ …

Leave a Reply

Your email address will not be published. Required fields are marked *