ಅಬೆಳಗಾವಿ- ಬೆಳಗಾವಿ ತಾಲ್ಲೂಕಿನ ಅಂಬೇವಾಡಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಮಂಧಿಸಿದಂತೆ ಫೈರಿಂಗ್ ಆಗಿದ್ದು ಓರ್ವನಿಗೆ ಗುಂಡು ತಗಲಿದ ಘಟನೆ ನಡೆದಿದೆ
ಜಮೀನು ವಿವಾದಕ್ಕೆ ಸಮಂಧಿಸಿದಂತೆ ಅಂಬೇವಾಡಿ ಗ್ರಾಮದಲ್ಲಿ ನಡೆದ ಫೈರೀಂಗ್ ನಲ್ಲಿ ಅಂಬೇವಾಡಿ ಗ್ರಾಮದ ಅಮೀತ ಪಾವಲೆ ಎಂಬ ವ್ಯೆಕ್ತಿಯ ಕೈ ಗೆ ಗುಂಡು ತಗಲಿ ಆತ ಗಾಯಗೊಂಡಿದ್ದಾನೆ.
ಫೈರಿಂಗ್ ನಲ್ಲಿ ಗಾಯಗೊಂಡ ಅಮೀತ ಪಾವಲೆ ಎಂಬ ಗಾಯಾಳನ್ನು ಜಿಲ್ಲಾ ಆಸ್ಪತ್ರೆಗೆ ತರಲಾಗಿತ್ತು ಬೆಳಗಾವಿ ಜಿಲ್ಲಾ ಆಸ್ಪತ್ರೆ ಈಗ ಕೋವೀಡ್ ಆಸ್ಪತ್ರೆಯಾಗಿರುವದರಿಂದ ಗಾಯಾಳನ್ನು ಕೆ.ಎಲ.ಇ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ