Breaking News

ಅಂಬೇವಾಡಿಯಲ್ಲಿ ಫೈರಿಂಗ್ ಓರ್ವನಿಗೆ ಗಾಯ

 

ಅಬೆಳಗಾವಿ- ಬೆಳಗಾವಿ ತಾಲ್ಲೂಕಿನ ಅಂಬೇವಾಡಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಮಂಧಿಸಿದಂತೆ ಫೈರಿಂಗ್ ಆಗಿದ್ದು ಓರ್ವನಿಗೆ ಗುಂಡು ತಗಲಿದ ಘಟನೆ ನಡೆದಿದೆ

ಜಮೀನು ವಿವಾದಕ್ಕೆ ಸಮಂಧಿಸಿದಂತೆ ಅಂಬೇವಾಡಿ ಗ್ರಾಮದಲ್ಲಿ ನಡೆದ ಫೈರೀಂಗ್ ನಲ್ಲಿ ಅಂಬೇವಾಡಿ ಗ್ರಾಮದ ಅಮೀತ ಪಾವಲೆ ಎಂಬ ವ್ಯೆಕ್ತಿಯ ಕೈ ಗೆ ಗುಂಡು ತಗಲಿ ಆತ ಗಾಯಗೊಂಡಿದ್ದಾನೆ.

ಫೈರಿಂಗ್ ನಲ್ಲಿ ಗಾಯಗೊಂಡ ಅಮೀತ ಪಾವಲೆ ಎಂಬ ಗಾಯಾಳನ್ನು ಜಿಲ್ಲಾ ಆಸ್ಪತ್ರೆಗೆ ತರಲಾಗಿತ್ತು ಬೆಳಗಾವಿ ಜಿಲ್ಲಾ ಆಸ್ಪತ್ರೆ ಈಗ ಕೋವೀಡ್ ಆಸ್ಪತ್ರೆಯಾಗಿರುವದರಿಂದ ಗಾಯಾಳನ್ನು ಕೆ.ಎಲ.ಇ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ

Check Also

ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟ ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್…..???

  ಬೆಳಗಾವಿ- ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸದ್ದಿಲ್ಲದೇಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.ಎನ್ನುವ ಸುದ್ದಿ ಈಗ ವೈರಲ್ …

Leave a Reply

Your email address will not be published. Required fields are marked *