Breaking News

ಸಂಡೇ ಬೆಳಗಾವಿ ಸಿಟಿಯಲ್ಲಿ ಕರೇಂಟ್ ಕಟ್….!!!!

ಬೆಳಗಾವಿ-ಭಾನುವಾರ ದಿನಾಂಕ 21 ರಂದು ಬೆಳಗಾವಿ ನಗರಾದ್ಯಂತ. ಕರೆಂಟ್ ಇರೋದಿಲ್ಲ ಅಂತಾ ಹೆಸ್ಕಾಂ ಪ್ರಕಟಣೆ ಹೊರಡಿಸಿದೆ

ದುರಸ್ಥಿ ಕಾರ್ಯದ ನಿಮಿತ್ಯ ಬಹುತೇಕ ಇಡೀ ನಗರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5. ಗಂಟೆಯವರೆಗೆ ಕರೆಂಟ್ ಇರೋದಿಲ್ಲ.

ಅದಕ್ಕಾಗಿ ಎಲ್ಲರೂ ತಮ್ಮ ತಮ್ಮ ಮೋಬೈಲ್ ಗಳನ್ನು ಪಾವರ್ ಬ್ಯಾಂಕ್ ಗಳನ್ನು ಅಡವಾನ್ಸ್ ರಿಚಾರ್ಜ್ ಮಾಡಿಕೊಂಡು ಇಡೋದು ಸೂಕ್ತ

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *