Breaking News

ಮುಗಿಲ ಮಾರಿಗೆ …ಮೋಡ ಮಿಂಚಿನ ನಂಜ ಏರಿತ್ತ…ಕುಂದಾನಗರಿಗೆ ಜಲದ ಮುಸುಕು ಹಾಕಿತ್ತ….!!!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮುಗಿಲ ಹರಿದು ಬಿದ್ದಿದೆಯೋ ಗೊತ್ತಿಲ್ಲ ಮಳೆ ನಿಲ್ಲುವ ಸ್ಥಿತಿಯಲ್ಲಿ ಇಲ್ಲ ನಿನ್ನೆ ರಾತ್ರಿಯಿಂದ ಧಾರಾಕಾರವಾಗಿ ಸುರುತ್ತಿರುವ ಮಳೆಯಿಂದಾಗಿ ಬೆಳಗಾವಿ ನಗರದ ಜನಜೀವನ ಸಂಪೂರ್ಣವಾಗಿ ಅಸ್ಥವ್ಯೆಸ್ಥವಾಗಿದೆ

ಬೆಳಗಾವಿ ನಗರದ ಚನ್ನಮ್ಮ ವೃತ್ತ ಅಶೋಕ ವೃತ್ತ ಸೇರಿದಂತೆ ಹಲವಾರು ವೃತ್ತಗಳು ಕೆರೆಯ ಸ್ವರೂಪ ಪಡೆದಿವೆ ರಸ್ತೆಗಳು ಹಳ್ಳದ ಸ್ವರೂಪ ಪಡೆದಿವೆ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ಮನೆಗೆ ನೀರು ನುಗ್ಗಿ ಬೆಳಗಾವಿಯಲ್ಲಿ ಮಳೆ ಅನಾಹುತ ಸೃಷ್ಟಿಸಿದೆ

ಬೆಳಗಾವಿಯ ಪಾಂಗುಳ ಗಲ್ಲಿ ವಡಗಾಂವ ಶಹಾಪೂರ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಮನೆಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯೆಸ್ಥವಾಗಿದೆ

ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹಳ್ಳ ಹರಿದಂತೆ ಹರಿಯುತ್ತಿದೆ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯದಾಗಿ ಕುಂದಾನಗರಿ ನೀರು.. ನೀರಾಗಿದೆ

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *