ಕೈದಿಗಳಿಗೂ ಮತದಾನ ಮಾಡಲು ಚಾನ್ಸ ಕೊಡಿ….ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ…!!

ಬೆಳಗಾವಿ- ಜೈಲಿನಲ್ಲಿರುವ ವಿಚಾರಾಧೀನ ಮತ್ತು ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ನೀಡಬೇಕೆಂದು ಸಮಾಜ ಸೇವಕನೊಬ್ಬ ಫಲಕ ಬರೆದುಕೊಂಡು ಚನ್ನಮ್ಮ ವೃತ್ತದಲ್ಲಿ ಏಕಾಂಗಿ ಹೋರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ .

ಬೈಲಹೊಂಗಲ ಮೂಲದ ವ್ಹಿಜಿ ಬಾಳೆಕುಂದ್ರಿ ಎಂಬ ಸಮಾಜಸೇವಕ ಸುಡು ಬಿಸಿಲಲ್ಲಿ ಟೋಪಿ ಹಾಕಿಕೊಂಡು ಕರಿ ಹಲಗೆಯ ಮೇಲೆ ದೇಶ ವಿದೇಶದಲ್ಲಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ಕೊಡಿ ಎಂದು ಬರೆದು ಪ್ರೋಟೆಸ್ಟ ಮಾಡುತ್ತಿರುವದು ವಿಶೇಷ

ಜೈಲಿನಲ್ಲಿರುವ ಕೈದಿಗಳಿಗೂ ಮತದಾನದ ಹಕ್ಕಿದೆ ಅವರು ಮತದಾನದಿಂದ ವಂಚಿತರಾಗಬಾರದು ಅವರಿಗೂ ಪೋಸ್ಟ ಬಾಯಲೆಟ್ ಮೂಲಕ ಮತದಾನ ಮಾಡಲು ಅವಕಾಶ ನೀಡಬೇಕು ಚುನಾವಣಾ ಆಯೋಗ ಈ ಕುರಿತು ತಕ್ಷಣ ಆದೇಶ ಹೊರಡಿಸಬೇಕು ಎಂದು ವ್ಹಿಜಿ ಬಾಳೆಕುಂದ್ರಿ ಒತ್ತಾಯಿಸಿದ್ದಾರೆ

Check Also

ಕುಂಭಮೇಳದಿಂದ ವಾಪಸ್ ಬರುವಾಗ ಬೆಳಗಾವಿಯ ನಾಲ್ವರ ಸಾವು

ಬೆಳಗಾವಿ- ಮಹಾ ಕುಂಭಮೇಳಕ್ಕೆ ಹೋಗಿ ವಾಪಾಸ್ ಆಗುವಾಗ ಟಿ.ಟಿ ವಾಹನ ಅಪಘಾತಕ್ಕೀಡಾಗಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಶಹಾಪುರ …

Leave a Reply

Your email address will not be published. Required fields are marked *