ಧರಣಿ… ಮಂಡಲ……!

ಬೆಳಗಾವಿ- ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕಿದ್ದ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸುಸುತ್ರವಾಗಿ ನಡೆಯುವ ಲP್ಪ್ಷಣಗಳು ಕಾಣುತ್ತಿಲ್ಲ ಅಧಿವೇಶನದ ಮೊದಲ ದಿನವೇ ಕೋರಂ ಕೊರತೆಯಿಚಿದಾಗಿ ಸದನ ಮುಂದೂಡಲ್ಪಟ್ಟರೆ ಎರಡನೇಯ ದಿನ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆಚಿiÀು ಅಬ್ಬರ ಕಂಡು ಬಂದಿತು

ವಿಧಾನಸಭೆಯಲ್ಲಿ ಸಚಿವ ಕಾರಜೋಳ ಅವರು ದಲಿತ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿರುವ ಬಗ್ಗೆ ಪೋಲೀಸರು ಯಾವುದೇ ಕ್ರಮ ಜರುಗಿಸುತ್ತಿಲ್ಲ P್ಫಣೆ ಯಾಗಿರುವ ಹೆಣ್ಣು ಮಕ್ಕಳನ್ನು ಪತ್ತೆ ಮಾಡುತ್ತಿಲ್ಲ ಹಿರಿಯ ಶಾಸಕನಾಗಿ ಸ್ವತಹ ಠಾಣೆಗೆ ಹೋಗಿ ಬಂದರೂ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಚಿದು ಕಾರಜೋಳ ವಿಧಾನ ಸಭೆಯಲ್ಲಿ ಪ್ರತಿಭಟಿಸಿದರು

ಇದಾದ ಬಳಿಕ ವಿಧಾನ ಸಭೆಯಲ್ಲಿ ಜಾರ್ಜ ರಾಜಿನಾಮೆಗೆ ಪಟ್ಟು ಹಿಡಿದ ಬಿಜೆಪಿ ಸದನದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಗಣಪತಿ ಪ್ರಕರಣದ ಮೊದಲನೇಯ ಆರೋಪಿಯಾಗಿರುವ ಸಚಿವ ಜಾರ್ಜ ರಾಜಿನಾಮೆ ನೀಡುವಂತೆ ಪಟ್ಟು ಹಿಡಿದರು ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ಆರಂಭಿಸಿದಾಗ ಸದನವನ್ನು ಮುಂದೂಡಲಾಯಿತು

ಅತ್ತ ಸದನದ ಹೊರಗಡೆ ವೈದ್ಯರು ಖಾಸಗಿ ಮಸೂದೆ ಯನ್ನು ವಿರೋಧಿಸಿ ಮುಷ್ಕರ ಮುಂದುವರೆಸಿದ್ದು ರೈತರು ಹೋರಾಟವೂ ಮುಂದುವರೆದಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *