Breaking News

ಇನಸ್ಪೆಕ್ಟರ್ ಗಡ್ಡೇಕರ್ ವರ್ಗಾವಣೆ ಎಲ್ಲಿಂದ ಎಲ್ಲಿಗೆ ಗೊತ್ತಾ..??

ಬೆಳಗಾವಿ- ಬೆಳಗಾವಿ ನಗರ ಸಿಇಎನ್ ಠಾಣೆಯಲ್ಲಿ ಅನೇಕ ಸೈಬರ್ ವಂಚನೆ, ಅಪರಾಧಗಳನ್ನು ಭೇದಿಸಿ ಕೋಟ್ಯಾಂತರ ರೂ ಜಪ್ತು ಮಾಡಿ ನೂರಕ್ಕೂ ಹೆಚ್ಚು ಸೈಬರ್ ಕ್ರಿಮಿಗಳನ್ನು ಜೈಲಿಗೆ ಕಳಿಸಿದ ಇನಸ್ಪೆಕ್ಟರ್ ಗಡ್ಡೇಕರ ಅವರ ವರ್ಗಾವಣೆ ಆಗಿದೆ.

ಬೆಳಗಾವಿ ನಗರ ಸಿಇಎನ್ ಠಾಣೆಯಿಂದ ಹೆಸ್ಕಾಂ,ವಿಜಿಲನ್ಸ್ ವಿಭಾಕಕ್ಕೆ ವರ್ಗಾವಣೆಯಾಗಿ,ಈ ಆದೇಶವೂ ರದ್ದಾಗಿ,ಕರ್ನಾಟಕ ಲೋಕಾಯುಕ್ತಕ್ಕೆ ಆದೇಶದಲ್ಲಿದ್ದ ಇನಸ್ಪೆಕ್ಟರ್ ಗಡ್ಡೇಕರ್ ಅವರನ್ನು ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಗೆ ವರ್ಗಾವಣೆ ಆಗಿದೆ.

ಉದ್ಯಮಭಾಗ ಠಾಣೆಯ ಇನಸ್ಪೆಕ್ಟರ್ ಧೀರಜ ಶಿಂಧೆ ಡಿ ಸಿ ಆರ್ ಇ ವಿಭಾಗಕ್ಕೆ ವರ್ಗಾವಣೆ ಆಗಿದ್ದು,ಉದ್ಯಮಬಾಗ ಪೋಲೀಸ್ ಠಾಣೆಗೆ ಇನಸ್ಪೆಕ್ಟರ್ ಆಗಿ,ರಾಯಣ್ಣ ಬಿರಾದಾರ,ಬೆಳಗಾವಿ ಶಹಾಪೂರ ಠಾಣೆಗೆ ಸುನೀಲಕುಮಾರ್ ಹೆಚ್,ಅವರ ವರ್ಗಾವಣೆ ಆಗಿದೆ.

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *