Home / LOCAL NEWS (page 373)

LOCAL NEWS

ತುರುಮರಿ ಕಚರಾ ಡಿಪೋ ವಿಸ್ತರಣೆ ವಿರೋಧಿಸಿ ರಸ್ತೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಧರಣಿ

ತುರುಮರಿ ಕಚರಾ ಡಿಪೋ ವಿಸ್ತರಣೆ ವಿರೋಧಿಸಿ ರಸ್ತೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಧರಣಿ ಬೆಳಗಾವಿ- ಬೆಳಗಾವಿಯ ನಗರದ ತ್ಯಾಜ್ಯ ವಿಲೇವಾರಿ ಕೇಂದ್ರ ತುರುಮರಿಯ ಕಚರಾ ಡಿಪೋ ವಿಸ್ತರಣೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತೀವ್ರ ವಿರೋಧ ವ್ಯೆಕ್ತಪಡಿಸಿದ್ದಾರೆ ಪಾಲಿಕೆ ಅಧಿಕಾರಿಗಳು ತುರುಮರಿಯ ಕಚರಾ ಡಿಪೋದ ವಿಸ್ತರಣೆಗೆ ಇಂದು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸುವಾಗ ನೂರಾರು ಜನರೊಂದಿಗೆ ರಸ್ತೆಗಿಳಿದ ಶಾಸಕಿ ಹೆಬ್ಬಾಳಕರ ತುರುಮರಿಯಲ್ಲಿ ರಸ್ತೆ ತಡೆ ನಡೆಸಿ ಕಚರಾ ಡಿಪೋ ವಿಸ್ತರಣೆಗೆ ವಿರೋಧ ವ್ಯೆಕ್ತಪಡಿಸಿದರು. …

Read More »

ನೆರೆ ಪರಿಹಾರ ಅಧಿಕಾರಿಗಳ ವಿರುದ್ಧ ಶಾಸಕರ ಪ್ರಹಾರ….!!

ಬೆಳಗಾವಿ- ನೆರೆ ಪರಿಹಾರ ಬೆಳೆ ಪರಿಹಾರದ ಕುರಿತು ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಬೆಳಗಾವಿ ಜಿಲ್ಲೆಯ ಶಾಸಕರು ಕೆಡಿಪಿ ಸಭೆಯಲ್ಲಿ ಒಮ್ಮತದಿಂದ ಆಕ್ರೋಶವನ್ನು ಹೊರಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದರು ಶಾಸಕರಾದ ಮಹಾಂತೇಶ ದೊಡ್ಡಗೌಡರ,ಮಹೇಶ ಕುಮಟೊಳ್ಳಿ,ದುರ್ತೋದನ್ ಐಹೊಳೆ ಅವರು ಸಭೆಯಲ್ಲಿ ಮಾತನಾಡಿ ತಮ್ಮ ಕ್ಷೇತ್ರಗಳಲ್ಲಿ ಸರ್ವೇ ಕಾರ್ಯ ಸರಿಯಾಗಿ ಆಗಿಲ್ಲ ಸಂತ್ರಸ್ತರಿಗೆ …

Read More »

ಬೆಳಗಾವಿಯ ಇಂಡೋ ಟಿಬೇಟ್ ಬಾರ್ಡರ್ ಪೋಲೀಸ್ ಫೋರ್ಸಿನ ಪೇದೆಯ ಸಾವು

ಇಂಡೋ ಟಿಬೇಟ್ ಬಾರ್ಡರ್ ಪೋಲೀಸ್ ಫೋರ್ಸಿನ ಪೇದೆಯ ಸಾವು ಬೆಳಗಾವಿ – ಬೆಳಗಾವಿ ಸಮೀಪದ ವಂಟಮೂರಿ ಪಕ್ಕದಲ್ಲಿರುವ ಹಾಲಬಾವಿ ಗ್ರಾಮದ ಇಂಡೋ ಟಿಬೇಟ್ ಬಾರ್ಡರ್ ಫೋರ್ಸ ಟ್ರೆನಿಂಗ್ ಸೆಂಟರ್ ನಲ್ಲಿ ಪೋಲೀಸ್ ಪೇದೆಯೊಬ್ಬ ಅನುಮಾನಸ್ಪದವಾಗಿ ಸಾವನ್ನೊಪ್ಪಿದ ಘಟನೆ ನಡೆದಿದೆ‌ ಉತ್ತರಾಖಾಂಡ್ ಮೂಲದ ರಾಜೇಂದ್ರಸಿಂಗ್ ನರೇಂದ್ರಸಿಂಗ್ ದಾನಿಕ್ 34 ಇಂದು ಟ್ರೇನಿಂಗ್ ಸೆಂಟರಿನ ಎರಡನೇಯ ಮಹಡಿಯಿಂದ ಜಾರಿ ಬಿದ್ದು ಮೃತಪಟ್ಟಿದ್ದಾನೆ. ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ ಎಂದು ತನಿಖೆ ನಡೆದಿದ್ದು …

Read More »

ಬೆಳಗಾವಿಯ ಸಬ್ ರಜಿಸ್ಟಾರ್ ಕಚೇರಿ, ಬಂದ್…ಬಂದ್..ಬಂದ್ ….!!!!

ಇಬ್ಬರು ಅಧಿಕಾರಿಗಳ ಜಗಳದಲ್ಲಿ ಹಳ್ಳ ಹಿಡಿದ ,ಬೆಳಗಾವಿಯ ಸಬ್ ರಿಜಿಸ್ಟ್ರಾರ್ ಕಚೇರಿ…..!!! ಬೆಳಗಾವಿ- ಬೆಳಗಾವಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಟೆಜ್ನಿಕಲ್ ಪ್ರಬ್ಲಂ ಅಂತೇ ಅದಕ್ಕಾಗಿ ಮಂಗಳವಾರ ಯಾವುದೇ ಸೇಲ್ ಡೀಡ್ ಆಗಲಿಲ್ಲ ,ಬುದ್ಧವಾರ ಕ್ರಿಸ್ ಮಸ್ ರಜೆ ಇಂದು ಗುರುವಾರವೂ ಟೆಕ್ನಿಕಲ್ ಪ್ರಾಬ್ಲಂ ನಾಳೆಯೂ ಸಮಸ್ಯೆ ಬಗೆಹರಿಯುವದಿಲ್ಲ ಸೇಲ್ ಡೀಡ್ ಮಾಡಬೇಕಾದ್ರೆ ಸೋಮವಾರ ಬನ್ನೀ ಅಂತೀದ್ದಾರೆ ಕಚೇರಿಯ ಸಿಬ್ಬಂಧಿ ಇದು ರಾಜ್ಯದ ಎರಡನೇಯ ರಾಜಧಾನಿ,ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ನೀಡುವ …

Read More »

ಎಂ ಈ ಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೇಯಿರಿ- ,ಬೀಮಾ ಶಂಕರ ಪಾಟೀಲ

ಎಂ ಈ ಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೇಯಿರಿ- ,ಬೀಮಾ ಶಂಕರ ಪಾಟೀಲ   ಬೆಳಗಾವಿ – ಕಳೆದ ಆರವತ್ತು ನಾಲ್ಕು ವರ್ಷದಿಂದ ಬೆಳಗಾವಿ ಗಡಿಯಲ್ಲಿ ಸರ್ಕಾರಿ ಆಸ್ತಿಯನ್ನು ಹಾಳು ಮಾಡಿ ಕನ್ನಡಿಗರಿಗೆ ಮುಳ್ಳಿನಂತೆ ಚುಚ್ಚುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೆಯಿರಿ ಅದಕ್ಕೆ ನನ್ನ ಬೆಂಬಲ ಇದೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಫರ್ಮಾನು ಹೊರಡಿಸಿದ್ದಾರೆ. ಬೆಳಗಾವಿಯ ಪಂಚತಾರಾ …

Read More »

ಬೆಳಗಾವಿಯಲ್ಲಿ ಸೂರ್ಯಗ್ರಹಣ ಹೇಗಿತ್ತು ಅಂತೀರಾ ? ಲಿಂಕ್ ಕ್ಲಿಕ್ ಮಾಡಿ ಮಜಾ ನೋಡಿ….!!!

ಬೆಳಗಾವಿಯಲ್ಲಿ ಸೂರ್ಯಗ್ರಹಣ ಹೇಗಿತ್ತು ಅಂತೀರಾ ? ಲಿಂಕ್ ಕ್ಲಿಕ್ ಮಾಡಿ ಮಜಾ ನೋಡಿ….!!!   ಬೆಳಗಾವಿ- ಇಂದು ಸೂರ್ಯಗ್ರಹಣ ಈ ಗ್ರಹಣ ನೋಡಲು ಕೆಲವರು ವಿಜ್ಞಾನ ಪ್ರಯೋಗಾಲಯಕ್ಕೆ ಹೋದ್ರೆ ಇನ್ನು ಕೆಲವರು ಮೂಡನಂಬಿಕೆಗಳಿಗೆ ಹೆದರಿ ಗ್ರಹಣ ಇದೆ ಅಂತಾ ಕವದಿ ಹೊತ್ತು ಮನೆಯಲ್ಲೇ ಮಲಗಿದ್ರು ಬೆಳಿಗ್ಗೆ ಹತ್ತು ಘಂಟೆಯಾದರೂ ಸೂರ್ಯನ ಪ್ರಖರ ಬೆಳಕು ಭೂಮಿಯ ಮೇಲೆ ಬೀಳಲೇ ಇಲ್ಲ ಹೀಗಾಗಿ ಬೆಳಗಾವಿಯಲ್ಲಿ ಮೋಡ ಕವಿದ ,ಸೂರ್ಯನಿಗೆ ನಂಜು ಏರಿದ ಮುಸುಕಿನ …

Read More »

ಖಾನಾಪೂರ ಕ್ಷೇತ್ರದಲ್ಲಿ ಅಂಜಲಿತಾಯಿಯ ಡೆವಲಪ್ ಮೆಂಟ್ ಧಮಾಕಾ..!!!

ಖಾನಾಪೂರ ಕ್ಷೇತ್ರದಲ್ಲಿ ಅಂಜಲಿತಾಯಿಯ ಡೆವಲ್ ಮೆಂಟ್ ಧಮಾಕಾ..!!! ಬೆಳಗಾವಿ-ವಿವಾದಿತ ಹೇಳಿಕೆ ಕೊಟ್ಟು ಪ್ರಚಾರ ಪಡೆಯುವ ನಾಯಕಿ ಅವರಲ್ಲ ,ಪ್ರಚಾರಕ್ಕಾಗಿ ಜನಸೇವೆ ಮಾಡುವ ಶಾಸಕಿಯೂ ಅವರಲ್ಲ ಸದ್ದಿಲ್ಕದೇ ಕ್ರಾಂತಿ ಮಾಡುತ್ತಿರುವ ಖಾನಾಪೂರ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಯಾವುದೇ ರೀತಿಯ ಪ್ರಚಾರ ಬಯಸದೇ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಕದಲ್ಲಿ ಸುಸಂಸ್ಕೃತ ನಾಯಕಿ,ಗಂಡನಿಗೆ ತಕ್ಕ ಹೆಂಡತಿಯಾಗಿ,ಸಂಸಾರದಲ್ಲೂ ಗೆದ್ದಿರುವ ಅಂಜಲಿ ನಿಂಬಾಳ್ಕರ್ ಖಾನಾಪೂರ ಕ್ಷೇತ್ರದ ಜನ ಸುಶಿಕ್ಷಿತರಾಗಬೇಕು ಎನ್ನುವ ಉದ್ದೇಶದಿಂದ ಕ್ಷೇತ್ರದಲ್ಲಿ …

Read More »

ಪ್ರಧಾನಿ ಮೋದಿ ವಿರುದ್ಧ ಟಿಕ್ ಟಾಕ್ ವಿಡಿಯೋ ಮಾಡಿದ ಬೆಳಗಾವಿ ಜಿಲ್ಲೆಯ ಅಮನ್ ಅವಟೆ ಅರೆಸ್ಟ್…

ಬೆಳಗಾವಿ- ಪ್ರಧಾನಿ ಮೋದಿ,ಅಮೀತ ಷಾ,ಯೋಗಿ ಆದಿತ್ಯನಾಥ ವಿರುದ್ಧ ದಿನಕ್ಕೊಂದು ಟಿಕ್ ಟ್ಯಾಕ್ ಮಾಡಿ ಸೋಸಿಯಲ್ ಮಿಡಿಯಾದಲ್ಲಿ ಈ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಸಂಕೇಶ್ವರದ ಆಸಾಮಿಯೊಬ್ಬ ಈಗ ಅರೆಸ್ಟ್ ಆಗಿದ್ದಾನೆ  ಬಂಧಿತ ಯುವಕನನ್ನು ನಗರದ ನಮಾಜ್ ಮಾಳದ ನಿವಾಸಿ ಅಮನ್ ವಾಹಿದ್ ಅವಟೆ ಎಂದು ಪೊಲೀಸರು‌ ತಿಳಿಸಿದ್ದಾರೆ. ಅಮನ್ ಈತ ಕಳೆದ ಎರಡು ದಿನಗಳ‌ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ …

Read More »

ಸರ್ಕಾರಿ ಶಾಲೆಯ ಕಂಪ್ಯುಟರ್,ಸಿಲಿಂಡರ್ ದೋಚಿದ ಲಫಂಗರು….

ಸರ್ಕಾರಿ ಶಾಲೆಯ ಕಂಪ್ಯುಟರ್,ಸಿಲಿಂಡರ್ ದೋಚಿದ ಲಫಂಗರು…. ಬೆಳಗಾವಿ- ಯಲ್ಲಮ್ಮನ ಸವದತ್ತಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಇತ್ತೀಚಿಗೆ ಟಿ ವ್ಹಿ ಮೋಬೈಲ್ ಅಂಗಡಿ ದೋಚಿದ ಕಳ್ಳರು ಈಗ ಸರ್ಕಾರಿ ಶಾಲೆಯ ಮೂರು ಕಂಪ್ಯುಟರ್ ಮತ್ತು ಸಿಲಡರ್ ದೋಚಿ ಪರಾರಿಯಾಗಿದ್ದಾರೆ ಅಸುಂಡಿ ಸರ್ಕಾರಿ ಶಾಲೆಯಲ್ಲಿ ಸಿಲಿಂಡರ್, ಹಾಗು 3 ಕಂಪ್ಯೂಟರ್ ಕಳ್ಳತನಾಡಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಶಾಲೆಯ ಅಡುಗೆ ಕೋಣೆ, ಕಚೇರಿ, ತರಗತಿಗಳ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. …

Read More »

ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬದ ಸಂಬ್ರಮ

ಬೆಳಗಾವಿಯ ಯಲ್ಲಿ ಸಂಬ್ರಮದ ಕ್ರಿಸ್ ಮಸ್ … ಬೆಳಗಾವಿ- ಬೆಳಗಾವಿಯಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಬ್ರಮದಿಂದ ಆಚರಿಸಲಾಯಿತು. ಮದ್ಯರಾತ್ರಿ ಕ್ಯಾಂಪ್ ನಲ್ಲಿರುವ ಫಾತೀಮಾ ಚರ್ಚನಲ್ಲಿ ಬಿಶಪ್ ರೇವಡ್ರಿಕ್ ಫರ್ನಾಂಡಿಸ್ ಅವರು ಜೀಸಸ್ ಪ್ರೇಯರ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಚಾಲನೆ ನೀಡಿದರು. Bishop of Belgaum Rev Derek Fernandes offering prayers to Baby Jesus during the midnight Christmas Mass at Fatima …

Read More »