Home / LOCAL NEWS (page 389)

LOCAL NEWS

ಸತೀಶ್, ಸಾಧುನವರ ಸಾಥ್,ಸಾಥ್ ಹೈ….ಶಿವಕಾಂತ ಸಿಧ್ನಾಳ ಕ್ಯಾ ಬಾತ್ ಹೈ….!!!!

ಬೆಳಗಾವಿ- ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನಾಂಕ ಹತ್ತಿರವಾದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಇನ್ನುವರೆಗೆ ಪ್ರಕಟವಾಗಿಲ್ಲ ಆದರೆ ನನ್ನ ಹೆಸರೇ ಅಂತಿಮವಾಗಿದೆ ಎಂದು ಹೇಳುತ್ತ ಸಾಧುನವರ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿರುವ ಸಾಧುನವರ ಜಿಲ್ಲಾ ಮಂತ್ರಿ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಗಳಲ್ಲಿ ಸಾಧುನವರ ಭಾಗವಹಿಸುತ್ತಿದ್ದಾರೆ ಕಾಂಗ್ರೆಸ್ ಟಿಕೆಟ್ ಗಾಗಿ …

Read More »

ಹೋಳಿ ಮಿಲನ್ ಬ್ಯುಟಿಫುಲ್,ವುಮೇನಿಯಾ ವಂಡರ್ ಫುಲ್ ಗುರುವಾರ ಕುಂದಾನಗರಿ ಕಲರ್ ಫುಲ್ …..!!!!!

ಬೆಳಗಾವಿ- ಯಾವುದೇ ಹಬ್ಬ ಇರಲಿ ಅದನ್ನು ವಿಶಿಷ್ಟವಾಗಿ ವಿಭಿನ್ನವಾಗಿ ಆಚರಿಸುವದು ಬೆಳಗಾವಿಯ ಸ್ಪೇಶ್ಯಾಲಿಟಿ ತುಂತುರ ಹನಿ ನೀರಿನಲ್ಲಿ ಮುಳುಗಿ ಬೀದಿ ತುಂಬ ನೀರಿನ ಕಾರಂಜಿಯಲ್ಲಿ ಉರುಳು ಸೇವೆ ಮಾಡಿ ಬಣ್ಣ ಆಡೋದು ಬೆಳಗಾವಿಯ ವೈಶಿಷ್ಟ ನಾಳೆ ಕುಂದಾನಗರಿಯಲ್ಲಿ ಬಣ್ಣದ ಹಬ್ಬ ನಡೆಯುತ್ತದೆ ಅದಕ್ಕಾಗಿ ಗಲ್ಲಿ ಗಲ್ಲಿಗಳಲ್ಲಿ ಮಕ್ಕಳು ಯುವಕರು ಯುವತಿಯರು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಚವ್ಹಾಟ ಗಲ್ಲಿ ,ಪಾಂಗುಳಗಲ್ಲಿ,ಭಡಕಲ್ ಗಲ್ಲಿ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ತುಂತುರ ಹನಿ ನೀರಿನ …

Read More »

ಹೋಳಿಯ ಮುನ್ನಾ ದಿನ ಬೆಳಗಾವಿಯಲ್ಲಿ ರಕ್ತದೋಕುಳಿ…..ಮಾಜಿ ಶಾಸಕ ನಂದಿಹಳ್ಳಿ ಪುತ್ರನ ಶೂಟ್ ಔಟ್ …….!!!!

ಬೆಳಗಾವಿ- ಕುಂದಾನಗರಿಯ ಭೂಮಿಗೆ ಬಂಗಾರದ ಬೆಲೆ ಬಂದಿದೆ ಹೀಗಾಗಿ ಇಲ್ಲಿ ರಿಯಲ್ ಇಸ್ಟೇಟ್ ಮಾಫಿಯಾ ಗರಿಗೆದರಿದ್ದು ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಪುತ್ರ ಅರುಣ ನಂದಿಹಳ್ಳಿಯ ಶೂಟ್ ಔಟ್ ಪ್ರಕರಣ ಬೆಳಗಾವಿಯ ರಿಯಲ್ ಎಸ್ಟೇಟ್ ಜಗತ್ತನ್ನು ಬೆಚ್ಚಿ ಬೀಳಿಸಿದೆ ನಿನ್ನೆ ತಡರಾತ್ರಿ ಅರುಣ ನಂದಿಹಳ್ಳಿಯನ್ನು ಧಾಮಣೆ ಬಳಿ ತಡೆದು ಶೂಟ್ ಔಟ್ ಮಾಡಲಾಗಿದ್ದು ಅರುಣ ಮದ್ಯರಾತ್ರಿಯೇ ಪ್ರಾಣ ಬಿಟ್ಟಿದ್ದಾನೆ ಶೂಟ್ ಔಟ್ ಪ್ರಕರಣದ ತನಿಖಾ ಕಾರ್ಯಾಚರಣೆ ಆರಂಭವಾಗಿದೆ ಇದೊಂದು ಸುಪಾರಿ …

Read More »

ಗುರುವಾರ ಬೆಳಗಾವಿಯಲ್ಲಿ ರಂಗೇರಲಿರುವ ಲೇಡಿಸ್ ಸ್ಪೇಶಲ್ ವುಮೇನಿಯಾ ಹೋಳಿ

ಬೆಳಗಾವಿ- ಬೆಳಗಾವಿ ನಗರದಲ್ಲಿ ಹೋಳಿ ಹಬ್ಬ ರಂಗೇರಿದೆ ಗುರುವಾರ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಹಿಳೆಯರಿಗಾಗಿಯೇ ವಿಶೇಷ ಹೋಳಿ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಯೋಜಿಸಿದ್ದಾರೆ . ಹರ್ಷಾ ಶುಗರ್ಸ ಪ್ರಾಯೋಜಕತ್ವದಲ್ಲಿ ವುಮೇನಿಯಾ ಎಂಬ ಹೆಸರಿನಲ್ಲಿ ಮಹಿಳೆಯರಿಗಾಗಿಯೇ ನಡೆಯುವ ಬಣ್ಣದ ಕಾರ್ಯಕ್ರಮ ಗುರುವಾರ ಬೆಳಿಗ್ಗೆ 9-00 ಘಂಟೆಗೆ ನಗರದ ಕ್ಲಬ್ ರಸ್ತೆಯಲ್ಲಿರುವ ಬೆಲಗಾಮ್ ಕ್ಲಬ್ ನಲ್ಲಿ ನಡೆಯಲಿದೆ ವುಮೇನಿಯಾ ಹೋಳಿಗಾಗಿ ಬೆಲಗಾಮ್ ಕ್ಲಬ್ ನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ …

Read More »

ಸ್ವಾತಂತ್ರ್ಯ ಹೋರಾಟಗಾರ್ತಿ,ಮಾಜಿ ಶಾಸಕಿ ಶಾರದಮ್ಮ ಪಟ್ಟಣ ಇನ್ನಿಲ್ಲ

*ಶಾತಾಯುಷಿ, ಸ್ವಾತಾಂತ್ರ್ಯ ಹೋರಾಟಗಾರರು ಮಾಜಿ ಶಾಸಕರಾದ ಡಾ,ಮಹಾದೇವಪ್ಪ.ಶಿವಬಸಪ್ಪ.ಪಟ್ಟಣ* ಇವರ ಧರ್ಮಪತ್ನಿ, ಹಾಗೂ *ರಾಮದುರ್ಗದ ಪ್ರಥಮ ಮಹಿಳಾ* *ಶಾಸಕಿ ಶಾರದಮ್ಮ.ಮಹಾದೇವಪ್ಪ* *ಪಟ್ಟಣ 13-10-1927 (97) ವಯಸ್ಸು* *ಶಾಸಕರಾಗಿ 1967-72 ಆಯ್ಕೆಯಾಗಿದ್ದರು* *ಬುಧವಾರ 20-02-2019 ರಂದು ಬೆಳಿಗ್ಗೆ 9.20 ಕ್ಕೆ ಹೃದಯಾಘಾತದಿಂದ ಕೆ.ಎಲ್.ಇ ಆಸ್ಪತ್ರೆ ನಿಧನರಾಗಿದ್ದಾರೆ*

Read More »

ಪ್ರೋಗ್ರೆಸ್ ಕಾರ್ಡ ಮೇಲೆ ಪಾಲಕರ ಸಹಿ ಮಾಡಿಸಿಲ್ಲ ಎಂದು ವಿಧ್ಯಾರ್ಥಿನಿಗೆ ಶಿಕ್ಷೆ ಕೊಟ್ಟ ಪ್ರಾಂಶುಪಾಲ

ಪ್ರೋಗ್ರೆಸ್ ಕಾರ್ಡ ಮೆಲೆ ಪಾಲಕರ ಸಹಿ ಮಾಡಿಸಿಲ್ಲ ಎಂಬ ಕ್ಷುಲಕ್ ಕಾರಣಕ್ಕಾಗಿ ಶಾಲೆಯ ಪ್ರಾಂಶುಪಾಲರು ೫ ನೇಯ ತರಗತಿಯ ವಿದ್ಯಾರ್ಥಿ ನಿಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮವಾಗಿ ಈ ವಿದ್ಯಾರ್ಥಿನಿಯ ಕೈಗೆ ಬಲವಾದ ಪೆಟ್ಟು ಬಿದ್ದ ಕಾರಣ ಇವಳನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಅಡೋನಗರದಲ್ಲಿರುವ ಲಿಟಲ್ ಅಕ್ಯಾಡೆಮಿ ಶಾಲೆಯ ಐದನೆಯ ತರಗತಿಯ ವಿದ್ಯಾರ್ಥಿ ನಿ ರುತ್ವಿಜಾ ನಾನಾಸಾಹೇಬ್ ಪಾಟೀಲ ಇವಳ ಕೈಗೆ ಪೆಟ್ಟು ಬಿದ್ದ ಕಾರಣ …

Read More »

ಬೆಳಗಾವಿ ಪಾಲಿಕೆ ಆಯುಕ್ತರಾಗಿ ಇಬ್ರಾಹೀಂ ಮೈಗೂರ

ಬೆಳಗಾವಿ- ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯದ ಹಿರಿಯ ಶ್ರೇಣಿಯ ಕೆ ಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರ ತೆರುವಾದ ಸ್ಥಾನಕ್ಕೆ ಇಬ್ರಾಹಿಂ ಮೈಗೂರ ಅವರನ್ನು ವರ್ಗಾಯಿಸಲಾಗಿದೆ ಧಾರವಾಡ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿದ್ದ ಇಬ್ರಾಹೀಂ ಮೈಗೂರ ಅವರು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ ಚುನಾವಣಾ ಆಯೋಗದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ

Read More »

ವೀರಯೋಧರ ಹೆಸರಿನಲ್ಲಿ ಸಸಿ ನೆಟ್ಟು ಯೋಧರ ಬಲಿದಾನ ಸ್ಮರಿಸಿದ ಮಹಾಂತೇಶ ನಗರದ ಹುಡುಗರು

ಬೆಳಗಾವಿ-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ವೀರಮರಣ ಹೊಂದಿದ ವೀರಯೋಧರ ಹೆಸರಿನಲ್ಲಿ ಸಸಿನೆಟ್ಟು ಮಹಾಂತೇಶ ನಗರದ ಹುಡುಗರು ವಿನೂತನ ರೀತಿಯಲ್ಲಿ ಶೃದ್ಧಾಂಜಲಿ ಅರ್ಪಿಸಿದರು ಮಹಾಂತೇಶ ನಗರದ ಪ್ರಗತಿ ಗಾರ್ಡನ್ ದಲ್ಲಿ ವೀರಯೋಧರ ಹೆಸರಿನಲ್ಲಿ ಸಸಿ ನೆಟ್ಟು ಗಾರ್ಡನ್ ದಲ್ಲಿಯೇ ಮೌನ ಆಚರಿಸಿ ಶೃದ್ಧಾಂಜಲಿ ಅರ್ಪಿಸಿದರು ವ್ಯುಹ ಪೌಂಡೇಶನ್ ಕರವೇ ಹುಡುಗರು ಕೂಡಿಕೊಂಡು ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದರು ಮಹಾಂತೇಶ್ ನಗರದ ನಿವಾಸಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ವೀರ ಯೋಧರಿಗೆ ಶೃದ್ಧಾಂಜಲಿ ಅರ್ಪಿಸಿದ ಬಳಿಕ …

Read More »

ಸ್ಯಾಂಡಲ್ ವುಡ್ ಹಿರೋ ಯಶ್ ಪುತ್ರಿಗೆ ಚನ್ನಮ್ಮನ ಕಿತ್ತೂರಿನ ತೊಟ್ಟಿಲು

ಬೆಳಗಾವಿ- ವೀರರಾಣಿ ಚನ್ನಮ್ಮಾಜಿಯ ಕಿತ್ತೂರಿನಿಂದ ಸ್ಯಾಂಡಲ್ ವುಡ್ ಹಿರೋ ಯಶ್ ಪುತ್ರಿಗೆ ತೊಟ್ಟಿಲು ರವಾನೆಯಾಗಿದೆ ಕಿತ್ತೂರು ಸಂಸ್ಥಾನಮಠದ ಶ್ರೀಗಳ ಸಾನಿದ್ಯದಲ್ಲಿ ಕಿತ್ತೂರಿನ ಯಶ್ ಅಭಿಮಾನಿಯೊಬ್ಬ ತೊಟ್ಟಿಲು ಸಿದ್ಧಪಡಿಸಿ ಯಶ್ ಪುತ್ರಿಗೆ ಈ ತೊಟ್ಟಿಲನ್ನು ರವಾನಿಸಿ ಈ ಅಭಿಮಾನಿ ಈಗ ನಟ ಅಂಬರೀಶ್ ಅವರ ಆಶಯವನ್ನು ಪೂರ್ಣಗೊಳಿಸಿದ್ದಾನೆ ಜೊತೆಗೆ ರಾಜ್ಯದ ಗಮನ ಸೆಳೆದಿದ್ದಾನೆ ಚನ್ನಮ್ಮನ ಕಿತ್ತೂರು: ಇಲ್ಲಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ಹಾಗೂ ಉದ್ಯಮಿ ನಾರಾಯಣ …

Read More »

ಇಂದು ಸಂಜೆ ಬೆಳಗಾವಿಯ ಎಲ್ಲ ಮುಸ್ಲಿಂ ಜಮಾತ್ ಗಳಿಂದ ಬೃಹತ್ ಕ್ಯಾಂಡಲ್ ಮಾರ್ಚ್

ಬೆಳಗಾವಿ- ಇತ್ತೀಚಿಗೆ ಕಾಶ್ಮೀರದಲ್ಲಿ ಉಗ್ರರ ದಾಳಿಗ ವೀರಮರಣ ಹೊಂದಿದ ವೀರ ಜವಾನರಿಗೆ ಶೃದ್ಧಾಂಜಲಿ ಅರ್ಪಿಸಲು ಬೆಳಗಾವಿ ನಗರದ ಎಲ್ಲ ಮುಸ್ಲೀಂ ಜಮಾತ್ ಗಳ ವತಿಯದ ಬೃಹತ್ ಕ್ಯಾಂಡಲ್ ಮಾರ್ಚ್ ನಡೆಯಲಿದೆ ಇಂದು ಶನಿವಾರ ಸಂಜೆ 6 ಘಂಟೆಗೆ ಬೆಳಗಾವಿ ನಗರದ ಎಲ್ಲ ಜಮಾತ್ ಗಳ ಪದಾಧಿಕಾರಿಗಳು ವಿವಿಧ ಮುಸ್ಲಿಂ ಸಂಘಟನೆಗಳ ನಾಯಕರು ಹಾಗು ಸಾವಿರಾರು ಸಂಖ್ಯೆಯಲ್ಲಿ ಮುಸ್ಲೀಂ ಸಮುದಾಯದವರು ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡು ಚನ್ನಮ್ಮ ವೃತ್ತದಿಂದ ಅಶೋಕ ವೃತ್ತದ ವರೆಗೆ …

Read More »