Breaking News
Home / LOCAL NEWS (page 397)

LOCAL NEWS

ಅಂತೂ ಇಂತೂ ಬೆಳಗಾವಿಯಲ್ಲಿ ಕೆಎಟಿ ಪೀಠ ಉದ್ಘಾಟನೆ

ಬೆಳಗಾವಿ- ಹಲವಾರು ವರ್ಷಗಳ ಬೆಳಗಾವಿ ವಕೀಲರ ಹೋರಾಟದ ಫಲ ರಾಜ್ಯ ಸರ್ಕಾರದ ಇಚ್ಛಾಶಕ್ತಿಯಿಂದಾಗಿ ಇಂದು ಬೆಳಗಾವಿಯಲ್ಲಿ ಕೆಎಟಿ ಪೀಠ ಕರ್ನಾಟಕ ಅಡಳಿತಾತ್ಮಕ ನ್ಯಾಯಮಂಡಳಿ ಉದ್ಘಾಟನೆಯಾಯಿತು ಬೆಳಗಾವಿಯ ಭೀಮ್ಸ ಸರ್ಕಾರಿ ಮೆಡಿಕಲ್ ಕಾಲೇಜು ಎದುರಿನ ಬಾಡಿಗೆ ಕಟ್ಟಡದಲ್ಲಿ ಕೆಎಟಿ ಪೀಠವನ್ನು ಸಚಿವ ಕೃಷ್ಣ ಬೈರೇಗೌಡ ಇಂದು ಉದ್ಘಾಟಿಸಿ ಮಾತನಾಡಿದರು ಕಲ್ಬುರ್ಗಿ ಯಲ್ಲೂ ಕೆಎಟಿ ಪೀಠ ಸ್ಥಾಪನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಪೀಠ ಆರಂಭಿಸಲು ಐದು ಜನ ಸದಸ್ಯರ ಕೊರತೆ ಇದೆ …

Read More »

ಅತೀ ದೊಡ್ಡ ಜಿಲ್ಲೆ ಬೆಳಗಾವಿಗೆ ಇನ್ನೊಂದು ಸಚಿವ ಸ್ಥಾನ ಸಿಗಬಹುದೇ..?

ಅಧಿವೇಶನ ಬೆಳಗಾವಿಯಲ್ಲಿ…..ಎಲ್ಲರ ಚಿತ್ತ ದೆಹಲಿಯಲ್ಲಿ..,..!!!! ಬೆಳಗಾವಿ- ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಮೊದಲ ಇನ್ನೀಂಗ್ಸ ಯಾವುದೇ ಗದ್ದಲ ಗಲಾಟೆ ಇಲ್ಲದೆ ಸುಗಮವಾಗಿ ನಡೆದಿದೆ ಇಂದಿನಿಂದ ಎರಡನೇಯ ಇನ್ನೀಂಗ್ಸ ಆರಂಭವಾಗಲಿದೆ ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟದ ವಿಸ್ತರಣೆಯಾಗಲಿದೆ ಖಾಲಿ ಉಳಿದಿರುವ ಸ್ಥಾನಗಳನ್ನು ತುಂಬಲು ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ತಯಾರಿ ನಡೆಸಿವೆ ಆಕಾಂಕ್ಷಿಗಳು ಬೆಳಗಾವಿಯಲ್ಲಿ ಜೋರ್ ದಾರ್ ಲಾಭಿ ನಡೆಸಿದ್ದಾರೆ ಎರಡೂ ಪಕ್ಷಗಳ ನಾಯಕರು ಬೆಳಗಾವಿಯಲ್ಲಿ ಇರೋದ್ರಿಂದ ಮಂತ್ರಿ ಸ್ಥಾನ ಪಡೆಯಲು …

Read More »

ಕಾಫಿ ಕುಡಿದು ಟಿವ್ಹಿ ನೋಡುತ್ತ ..ವೈಫೈ ಆನ್ ಮಾಡಿ ಬಸ್ ಗಾಗಿ ಕಾಯೋ ಹೈಫೈ ಬಸ್ ಶೆಲ್ಟರ್ ಬೆಳಗಾವಿಯಲ್ಲಿ

  ಬೆಳಗಾವಿ- ಬೆಳಗಾವಿಯ ಲುಕ್ ಜೊತೆಗೆ ಇಲ್ಲಿಯ ಜನರ ಲೈಫ್ ಸ್ಟೈಲ್ ಕೂಡಾ ಬದಲಾಗುತ್ತಿದೆ ಯಾಕಂದ್ರೆ ಇಲ್ಲಿಯ ಶಾಸಕರ ವಿಚಾರಗಳೂ ಹೈಟೆಕ್ ಆಗುತ್ತಿರುವದರಿಂದ ಅವರು ಮಾಡುವ ಕೆಲಸಗಳೂ ಹೈಟೆಕ್ ಆಗುತ್ತಿವೆ ಶಾಸಕ ಅಭಯ ಪಾಟೀಲರು ಆರ್ ಪಿ ಡಿ ಕ್ರಾಸ್ ನಲ್ಲಿ ಹೈಟೆಕ್ ಬಸ್ ಶೆಲ್ಟರ್ ನಿರ್ಮಿಸಿದ್ದಾರೆ ಈ ಬಸ್ ಶೆಲ್ಟರ್ ವಿಶೇಷತೆ ಏನೆಂದ್ರೆ ಇಲ್ಲಿ ಟಿವ್ಹಿ ಇದೆ ಟಿವ್ಹಿ ನೋಡುತ್ತ ಬಸ್ ಗಾಗಿ ಕಾಯಬಹುದು ಬ್ರೆಕಿಂಗ್ ನ್ಯುಸ್ ನೋಡುತ್ತ …

Read More »

ಅಭಯ ಪಾಟೀಲರ ಮೇಘಾ ಡ್ರಾಯಿಂಗ್ ಸ್ಪರ್ದೆಗೆ ಫುಲ್ ರಸ್ಪಾನ್ಸ ..!!

ಬೆಳಗಾವಿ- ಶಾಲಾ ವಿಧ್ಯಾರ್ಥಿಗಳಲ್ಲಿ ಕಲೆ ಮತ್ತು ಸಂಸ್ಕೃತಿಯ ಸೊಗಡನ್ನು ಬೆಳೆಸುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರು ಆಯೋಜಿಸುವ ಮೇಘಾ ಡ್ರಾಯಿಂಗ್ ಸ್ಪರ್ದೆ ಒಂಬತ್ತನೇಯ ವರ್ಷಕ್ಕೆ ಕಾಲಿಟ್ಟಿದೆ ಬೆಳಗಾವಿಯ ವ್ಯಾಕ್ಸೀನ್ ಡಿಪೋ ಪರಿಸರದಲ್ಲಿ ನಡೆಯುವ ಈ ಸ್ಪರ್ದೆಗೆ ಈ ವರ್ಷ 356 ಶಾಲೆಗಳ 14 ,842 ವಿಧ್ಯಾರ್ಥಿಗಳು ಭಾಗವಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ಮೇಘಾ ಡ್ರಾಯಿಂಗ್ ಸ್ಪರ್ದೆಯಲ್ಲಿ ಕಿರಿಯರ ವಿಭಾಗ ಒಂದನೇಯ ತರಗತಿಯಿಂದ ಎಂಟನೆಯ ತೆಗತಿಯವರೆಗೆ ಹಿರಿಯರ ವಿಭಾಗ ಹೈಸ್ಕೂಲ್ …

Read More »

ಆರ್ ಬಿ ತಿಮ್ಮಾಪೂರ ಅವರಿಗೆ ಸಚಿವ ಸ್ಥಾನ ಕೊಡಿ

ಬೆಳಗಾವಿ ಜೆಡಿಎಸ್ – ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಪರಿಶಿಷ್ಟ ಜಾತಿಯ ಜನಾಂಗಕ್ಕೆ ದಿಕ್ಕು ತಪ್ಪಿಸುವ ಕೆಲಸ‌ ಮಾಡುತ್ತಿದೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್ಸಿ, ಎಸ್ಟಿ ಜನಾಂಗದ ಜನಸಂಖ್ಯೆ ನೋಡಿದರೆ ರಾಜ್ಯದಲ್ಲಿ ಅರ್ಧದಷ್ಟಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಸಿಎಂ ದಲಿತ ನಾಯಕರಿಗೆ ಸಚಿವ ಸ್ಥಾನದಿಂದ ವಂಚಿತ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರಿಗೆ ಎಸ್.ಆರ್.ಪಾಟೀಲ …

Read More »

ಮೂರು ದಿನದಲ್ಲಿ ಒಂದೇ ಕಂತಿನಲ್ಲಿ ರೈತರಿಗೆ ಕಬ್ಬಿನ ಬಿಲ್ ಪಾವತಿಸಲು ಡಿಸಿ ಖಡಕ್ ಆದೇಶ

ಬೆಳಗಾವಿ ಕಾರ್ಖಾನೆಯವರ ತಪ್ಪಿನಿಂದ ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ಮೂರು ದಿನಗಳಲ್ಲಿ ಬಾಕಿ‌ ಉಳಿಸಿಕೊಂಡ ಹಣವನ್ನು ನೇರವಾಗಿ ರೈತರ ಖಾತೆಗೆ ಪಾವತಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಸಕ್ಕರೆ ಕಾರ್ಖಾನೆಯವರೊಂದಿಗೆ ಸಭೆ ನಡೆಸಿ ಮಾತನಾಡಿದರು. ರೈತರು ಕಬ್ಬು ಪೂರೈಸಿ ಸಾಕಷ್ಟು‌ ದಿನಗಳು ಕಳೆದರೂ ಸಕ್ಕರೆ ಕಾರ್ಖಾನೆಯರು ಬಾಕಿ‌ಹಣ ಪಾವತಿಸಿಲ್ಲ. ರೈತರ ತಾಳ್ಮೆ ಕಳೆದುಕೊಳ್ಳುವ ಮುನ್ನ ಸೋಮವಾರದ ಒಳಗಾಗಿ ಒಂದೇ ಕಂತಿನಲ್ಲಿ ಕಾರ್ಖಾನೆಯವರು ಪಾವತಿಸಬೇಕೆಂದು ಸೂಚಿಸಿದರು. ಹರ್ಷಾ‌, ರೇಣುಕಾ‌ ಹಾಗೂ ಘಟಪ್ರಭಾ ಸಕ್ಕರೆ‌ ಕಾರ್ಖಾನೆಯವರು …

Read More »

ಸುವರ್ಣಸೌಧದಲ್ಲಿ ಓನ್ಲೀ ಸೆಲ್ಫಿ…. ನೋ….ಹೆಲ್ಪೀ….!!!!!

ಬೆಳಗಾವಿ-ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆದಿದೆ ಇಡೀ ಸರ್ಕಾರವೇ ಸೌಧದಲ್ಲಿ ಬೀಡಾರ ಹೂಡಿದೆ ಶಾಸಕರು ಮಂತ್ರಿಗಳನ್ನು ನೋಡಲು ಜನರ ದಂಡೇ ಸುವರ್ಣಸೌಧಕ್ಕೆ ಹರಿದು ಬರುತ್ತಿದೆ ಮುಖ್ಯದ್ವಾರದಲ್ಲಿ ನಿಂತು ಮಂತ್ರಿಗಳು ಶಾಸಕರ ಜೊತೆ ಜನ ಸೆಲ್ಫಿ ತೆಗೆಸಿಕೊಳ್ಳುವದು ಸಾಮಾನ್ಯವಾಗಿದೆ ಜನಜಂಗಳಿ ನಿಯಂತ್ರಿಸಲು ಪೋಲೀಸರು ಹರಸಹಾಸ ಪಡುತ್ತಿದ್ದಾರೆ ಸೋಮವಾರದಿಂದ ಅಧಿವೇಶನ ಆರಂಭವಾಗಿದೆ ಅಂದಿನಿಂದ ಇಂದಿನವರೆಗೆ ಬೆಳಗಾವಿಯ ಜನರಿಗೆ ಮಂತ್ರಿ ಶಾಸಕರ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿದೆ ಆದರೆ ಬೆಳಗಾವಿಯ ಅಭಿವೃದ್ಧಿ ಉತ್ತರ …

Read More »

ಶಾಸಕರ ಪ್ರತಿಭಟನೆಯ ಫಲಕವನ್ನು ಎಡಿಟ್ ಮಾಡಿದ ಇಡಿಯಟ್ಸ….!!!

ಬೆಳಗಾವಿ- ಶಾಸಕರಾದ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಅವರು ಬೆಳಗಾವಿ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸುವರ್ಣ ಸೌಧದ ಎದುರು ಬೆಳಗಾವಿ ಅಧಿವೇಶನ ಯಾವ ಪುರುಷಾರ್ಥ ಕ್ಕಾಗಿ ಎಂದು ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದರು ಪ್ರತಿಭಟನೆಯ ಪೋಟೋ ಎಡಿಟ್ ಮಾಡಿರುವ ಎಂಈಎಸ್ ಪುಂಡರು ಶಾಸಕರ ಫ್ರತಿಭಟನೆಯ ಫಲಕದಲ್ಲಿ ಬೆಳಗಾವಿ ಬೀದರ ಬಾಲ್ಕೀ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಯಿಜೆ ಸಾಲ್ವ ದಿ ಬೆಳಗಾವಿ ಮಹಾರಾಷ್ಟ್ರ ಬಾರ್ಡರ್ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಡೆವಲಪ್ ರನ್…..!!

ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಕಲಾಪಗಳು ನಡೆಯುತ್ತಿವೆ ಜೊತೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಚಾಲನೆ ನೀಡುತ್ತಿದ್ದಾರೆ ಕ್ಷೇತ್ರದ ಕರೀಕಟ್ಟಿ ಗ್ರಾಮದಲ್ಲಿ ನೀರಾವರಿ ಇಲಾಖೆಯ ಒಂದು ಕೋಟಿ ರೂ ಅನುದಾನದಲ್ಲಿ ಎರಡು ಕಿಮೀ ಮುಖ್ಯ ರಸ್ತೆ ಕಾಮಗಾರಿಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು ಕಾಮಗಾರಿಗೆ ಚಾಲನೆ ನೀಡಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ …

Read More »

ಚರ್ಚೆಗೆ ಸಿಗದ ಅವಕಾಶ ಸುವರ್ಣ ಸೌಧದ ಎದುರು ಶಾಸಕ ಅಭಯ ಪಾಟೀಲ ಬೆನಕೆ ಧರಣಿ..

ಬೆಳಗಾವಿ- – ಬೆಳಗಾವಿ ಜಿಲ್ಲೆಯ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಬೆಳಗಾವಿಯಲ್ಲಿ ಐಟಿ ಬಿಟಿ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಸದನದಲ್ಲಿ ಖಾಸಗಿ ವಿಧೇಯಕ ಮಂಡನೆ ಅವಕಾಶ ಸಿಗದೇ ಇರುವದನ್ನು ಖಂಡಿಸಿ ಶಾಸಕ ಅಭಯ ಪಾಟೀಲ ಅನೀಲ ಬೆನಕೆ ಸುವರ್ಣ ವಿಧಾನಸೌಧದ ಮುಖ್ಯದ್ವಾರದಲ್ಲಿ ಧರಣಿ ಆರಂಭಿಸಿದ್ದಾರೆ ಶಾಸಕದ್ವಯರ ಧರಣಿ ಮುಂದುವರೆದಿದ್ದು ಐಟಿ ಬಿಟಿ ಕೇಂದ್ರ ಸ್ಥಾಪಿಸುವ ವಿಷಯ ಅಜೇಂಡಾದಲ್ಲಿದ್ದರೂ ಚರ್ಚೆಗೆ ಅವಕಾಶ ಸಿಗಲಿಲ್ಲ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಬೆಳಗಾವಿ ಅಭಿವೃದ್ಧಿ ವಿಷಯ ಪ್ರಸ್ತಾಪಿಸಲು …

Read More »