Home / LOCAL NEWS (page 546)

LOCAL NEWS

ಜನರ ದಿಕ್ಕು ತಪ್ಪಿಸುತ್ತಿರುವ ಜೋಳದ ರೊಟ್ಟಿ ಊಟ..!

ಬೆಳಗಾವಿ- ಜೋಳದ ರೊಟ್ಟಿ ಅದ್ಹೇಗೆ ಜನರ ದಿಕ್ಕು ತಪ್ಪಿಸಲು ಸಾಧ್ಯ ಅಂತ ನೀವು ತೆಲೆ ಕೆಡಿಸಿಕೊಳ್ಳಬೇಡಿ ಜಿಲ್ಲಾ ಪಂಚಾಯತಿ ಕಚೇರಿಯ ದ್ವಾರ ಬಾಗಿಲಲ್ಲಿರುವ ಬೋರ್ಡ ಜನರ ದಾರಿ ತಪ್ಪಿಸುತ್ತಿದೆ ಕಚೇರಿಯ ದ್ವಾರ ಬಾಗಿಲಲ್ಲಿಯೇ ಇಲ್ಲಿ ಜೋಳದ ರೊಟ್ಡಿ ಊಟ ಮತ್ತು ಉಪಹಾರ ಸಿಗುತ್ತದೆ ಎಂದು ಬರೆಯಲಾಗಿದೆ ಜಿಲ್ಲಾ ಪಙಚಾಯತಿ ಕಚೇರಿಯಲ್ಲಿ ಜೋಳದ ರೊಟ್ಟಿ ಉಟದ ಯೋಜನೆ ಆರಂಭಿಸಿರಬಹುದೆಂದು ಕೆಲವರು ಕಚೇರಿಯ ಒಳಗೆ ಹೋಗಿ ರೊಟ್ಟಿ ಉಟ ಸಿಗುವದೆಲ್ಲಿ ? ಎಂದು …

Read More »

ಅಭಯ ಕಾ.ಚರ್ಚಾ..,ಬಿಸ್ಕೀಟ್ ಪೇ..ಖರ್ಚಾ…!

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ಮುಟ್ಟುಗೋಲು ಮಾಡಿಕೊಳ್ಳಲು ೫೦೦ ಹಾಗು ೧೦೦೦ ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ದೇಶದಲ್ಲಿ ಕ್ರಾಂತಿ ಮಾಡಿದ್ದು ಸಾರ್ವಜನಿಕರು ತಾಸುಗಟ್ಟಲೇ ಕ್ಯುನಲ್ಲಿ ನಿಂತುಕೊಂಡು ಮೋದಿ ಅವರ ನಿರ್ಧಾರಕ್ಕೆ ಸಹರಿಸುತ್ತಿದ್ದು ಮಾಜಿ ಶಾಸಕ ಹಣ ಬದಲಾವಣೆಗಾಗಿ ಸರದಿಯಲ್ಲಿ ನಿಂತ ಜನರಿಗೆ ಕುಡಿಯುವ ನೀರು ಹಾಗು ಬಿಸ್ಕೀಟ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ ಬೆಳಗಾವಿಯ ಶಹಾಪೂರ ವಡಗಾಂವಿ ಖಾಸಬಾಗ ಆರ್ ಪಿ ಡಿ …

Read More »

ಎಲ್ಲರಿಗೂ ಹೊಸ ನೋಟ್.. ರೀಚೇಬಲ್ ಆಗಲಿ- ಡಿಸಿ

ಬೆಳಗಾವಿ-ಕೇಂದ್ರ ಸರ್ಕಾರ ನಿಗದಿಪಡಿಸಿದ ಅವಧಿಯವರೆಗೆ ೫೦೦ ಹಾಗೂ ೧೦೦೦ ಮುಖಬೆಲೆ ನೋಟುಗಳನ್ನು ಸ್ವೀಕರಿಸಲು ಆಸ್ಪತ್ರೆ, ಸಹಕಾರಿ ಬ್ಯಾಂಕುಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರುಗಳಿಗೆ ಬೆಳಗಾವಿಯ ಜಿಲ್ಲಾಧಿಕಾರಿ ಎನ್.ಜಯರಾಮ್ ಸೂಚನೆ. ನೀಡಿದ್ದಾರೆ ಬ್ಯಾಂಕುಗಳಲ್ಲಿ ಹಣ ಠೇವಣಿ ಹಾಗೂ ಹಳೆಯ ನೋಟುಗಳ ಬದಲಾಣೆಗೆ ಪ್ರತ್ಯೇಕ ಕೌಂಟರ್ ಆರಂಭಿಸಲು ನಿರ್ದೇಶನ ನೀಡಲಾಯಿತು ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಖಾಸಗಿ ಆಸ್ಪತ್ರೆ ಮತ್ತು ಔಷಧ ಅಂಗಡಿಗಳಲ್ಲಿ ಹಳೆಯ ನೋಟು ಸ್ವೀಕರಿಸಲು ಡಿಸಿ ಸೂಚನೆ ನೀಡಿದರು ಹಳೆಯ …

Read More »

ಕೆಂಪು ಕಾರಿಗೆ ಕೆಂಪು ಗೂಟ ಗಡಾದ ಸಾಹೇಬರ ಹೊಸ ಆಟ

ಬೆಳಗಾವಿ-  ಸರ್ಕಾರದ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಕೆಲವರು ಕಾರಿಗೆ ಕೆಂಪು ಗೂಟ ಅಳವಡಿಸಿರುವದನ್ನು ವಿರೋಧಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಮ್ಮ ಕೆಂಪು ಕಾರಿಗೆ ಕೆಂಪು ಗೂಟ ಅಳವಡಿಸಿ ವಿನೂತನವಾಗಿ ಪ್ರತಿಭಟಿಸಿದ್ದಾರೆ ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಜನಪ್ರತಿನಿಧಿಗಳು ತಮ್ಮ ಕಾರುಗಳಿಗೆ ಕೆಂಪು ಗೂಟ ಅಳವಡಿಸುರುವದಕ್ಕೆ ಗಡಾದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಜನ ಸಾಮಾನ್ಯರಿಗೂ ಕೆಂಪು ಗೂಟ ಅಳವಡಿಸಲು ಅನುಮತಿ …

Read More »

ಎಪ್ಪತ್ತು ವರ್ಷಗಳಿಂದ ಲೂಟಿಯಾದ ದೇಶವನ್ನು ಎಪ್ಪತ್ತು ತಿಂಗಳಲ್ಲಿ ಸ್ವಚ್ಛ ಮಾಡುವೆ- ಮೋದಿ

ಬೆಳಗಾವಿ ಬೆಳಗಾವಿಯಲ್ಲಿ ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮ ಹಿನ್ನೆಲೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು ಚಪ್ಪಾಳೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಂದ ಪ್ರಧಾನಿ ಸ್ವಾಗತ ಪ್ರಧಾನಿಯನ್ನು ಸ್ವಾಗತಿಸಿದ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ, ಕೇಂದ್ರ ಸಚಿವ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಗಣಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಪ್ರಲ್ಹಾದ್ ಜೋಶಿ, ಸುರೇಶ ಅಂಗಡಿ ಭಾಗಿ ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಿದ ಬಳಿಕ ಮಾತನಾಡಿದರು ಮೋದಿ ಮಾತು ಆರಂಭಿಸುತ್ತಿದ್ದಂತೆ …

Read More »

ಶತಮಾನದ ಜ್ಯೋತಿ ಬೆಳಗಿತು,ಕೆಎಲ್ಇ ಸಂಸ್ಥೆಯ ಸ್ವಾಭಿಮಾನದ ಕಹಳೆ ಮೊಳಗಿತು..!

ಬೆಳಗಾವಿ- ನಗರದಲ್ಲಿ ಶನಿವಾರ ಸಂಜೆ ಲೇಲೇ ಮೈದಾನದಲ್ಲಿ ಕೆಎಲ್ಇ ಸಂಸ್ಥೆಯ ಶತಮಾನದ ಜ್ಯೋತಿ ಬೆಳಗಿತು ಹಾಲಿ ಮಾಜಿ ವಿಧ್ಯಾರ್ಥಿಗಳ ಸಂಗಮದಲ್ಲಿ ಕೆಎಲ್ಇ ಸಂಸ್ಥೆಯ ಸ್ವಾಭಿಮಾನದ ಕಹಳೆ ಮೊಳಗಿತು ಶತಮಾನೋತ್ಸವದ ಸ್ವಾಭಿಮಾನದ ಜಾಥಾಗೆ ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅನುರಾಗ ಠಾಖೂರ ಜಾಥಾಗೆ ಚಾಲನೆ ನೀಡಿದರು ಈ ಸಂಧರ್ಭದಲ್ಲಿ ಮಾತನಾಡಿ ಭಾರತದಲ್ಲಿ ಇರುವಷ್ಟು ಯುವ ಶಕ್ತಿ ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಇಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಕಾಲ ಕಾಲಕ್ಕೆ ದಿಟ್ಟ …

Read More »

ಸೂಪರ್ ಸೀಡ್ ಸಂಧಾನಕ್ಕಾಗಿ ಸಿಎಂ ಬಳಿ ಕಾಕಾ..ಮಾಮಾ ಹಾಜರ್…!

ಬೆಳಗಾವಿ- ನಾಡವಿರೋಧಿ ಎಂಈಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಮೇಯರ್ ಸರೀತಾ ಪಾಟೀಲ ಹಾಗು ಉಪ ಮೇಯರ್ ಸಂಜಯ ಶಿಂಧೆಗೆ ನೋಟೀಸ್ ಜಾರಿಯಾದಾಗಿನಿಂದ ಎಂಈಎಸ್ ನಾಯಕರು ಬೆಚ್ಚಿಬಿದ್ದಿದ್ದಾರೆ ಸರ್ಕಾರ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬಹುದೆಂಬ ಆತಂಕದಿಂದ ಎಂಈಎಸ್ ನಾಯಕ ಕಿರಣ ಸೈನಾಯಕ,ಮಹೇಶ ನಾಯಕ.ಸೇರಿದಂತೆ ಹಲವಾರು ಜನ ಎಂಈಎಸ್ ನಗರ ಸೇವಕರು ಮುಖ್ಯಮಂತ್ರಿಗಳನ್ನು ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ಭೇಟಿಯಾಗಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಡಿ ಎಂದು ಅಂಗಲಾಚಿದ್ದು ಹಾಸ್ಯಾಸ್ಪದವಾಗಿತ್ತು ಕರಾಳ …

Read More »

ಕೆಎಲ್ಇ ಶತಮಾನದ ದಾರಿ,ನೋಡು.ಬಾ.ಒಂದೇ.ಸಾರಿ.!

ಬೆಳಗಾವಿ- ಬೆಳಗಾವಿಯ ಹೆಮ್ಮೆಯ ಕೆಎಲ್ಇ ಸಂಸ್ಥೆಯೂ ಶತಮಾನೋತ್ಸವದ ಸವಿನೆನಪಿನಲ್ಲಿ ನಗರದ ಲಿಂಗರಾಜ ಮೈದಾನದ ಪಕ್ಕದಲ್ಲಿ ಅದ್ಛುತವಾದ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದೆ ಸಮಾಜ ಸೇವಕಿ ಚಿತ್ರ ನಟಿ ಶಬಾನಾ ಆಜ್ಮೀ ಉದ್ಘಾಟಿಸಿರುವ ಈ ಮ್ಯುಜಿಯಂ ಕೆಎಲ್ಇ ಸಂಸ್ಥೆಯ ಶತಮಾನದ ಕೈಗನ್ನಡಿಯಾಗಿದೆ ಕೆಎಲ್ಇ ಸಂಸ್ಥೆಯ ಈ ಮ್ಯುಜಿಯಂ ನಲ್ಲಿ ಶತಮಾನದ ಇತಿಹಾಸವನ್ನು ತೆರೆದಿಡಲಾಗಿದೆ ಸಪ್ತ ಋಷಿಗಳ ತ್ಯಾಗ ಅವರು ಮಾಡಿದ ಸಾಧನೆ ಅವರ ಪತ್ರ ವ್ಯೆವಹಾರ ಶತಮಾನದ ಹಳೇಯ ದಾಖಲೆಗಳು ಅವರು ಬಳಿಸುತ್ತಿದ್ದ …

Read More »

ಮಹಾದಾಯಿ ವಿವಾದ ,ಪ್ರಧಾನಿ ಮಧ್ಯಸ್ಥಿಕೆಗೆ ಮುಖ್ಯಮಂತ್ರಿ ಆಶಯ

ಸವದತ್ತಿ- ಮಹಾದಾಯಿ ನೀರು ಹಂಚಿಕೆ ವಿವಾದದ ಪರಿಹಾರಕ್ಕೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿ ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈ ಹಿಂದೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಮಹಾರಾಷ್ಟ್ರದಲ್ಲಿ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ, ಗೋವಾ ಮುಖ್ಯಮಂತ್ರಿಗಳು ಭಾಗವಹಿಸದ ಕಾರಣ …

Read More »

ಕಾನೂನು ಸಲಹೆ ಪಡೆದು ಎಂಈಎಸ್ ವಿರುದ್ಧ ಕ್ರಮ

ಬೆಳಗಾವಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ ಸಾಂಬ್ರಾ ವಿಮಾನ ನಿಲ್ದಾಣದಕ್ಕೆ ಆಗಮಿಸಿದ್ಬೈದಾರೆ ಲಹೊಂಗಲ, ಸವದತ್ತಿ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭಭೇಟಿನೀಡಲಿದ್ದಾರೆ ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು ಸಚಿವ ತನ್ವೀರ್ ಸೇಠ ಅಶ್ಲಿಲ್ ಚಿತ್ರ ವೀಕ್ಷಣೆ ಪ್ರಕರಣ. ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ. ತನ್ವೀರ್ ಸೇಠ ಅವರಿಂದ ಪ್ರಕರಣ ವರದಿ ಕೇಳಲಾಗುದೆ. ವಾಟ್ಸ್ ಅಪ್ ಸ್ಕ್ರೋಲ್ ಮಾಡುವಾಗ ಅಶ್ಲಿಲ್ ಚಿತ್ರ ಬಂದಿದೆ. ತಪ್ಪು ಯಾರು ಮಾಡಿದ್ರು ತಪ್ಪೇ. ಇದು …

Read More »