Breaking News

LOCAL NEWS

ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ಬೃಹತ್ತ ಪ್ರತಿಭಟನೆ

ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ನಗರದಲ್ಲಿ ರಾಜ್ಯಾಸಭಾ ಸದಸ್ಯ ಪ್ರಭಾಕರ್ ಕೊರೆ ಮತ್ತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಲಿಂಗರಾಜ ಕಾಲೇಜು ಆವರಣದಲ್ಲಿ ಸಮಾವೇಶಗೊಂಡ ಶಿಕ್ಷಕರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಮನವಿ ಸಲ್ಲಿಸಿದರು. ಮಹಾಂತೇಶ ಕವಟಗಿಮಠ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆ ಸೇವೆ ಸಲ್ಲಿಸುತ್ತಿರುವ ನೌಕರರಿಗೂ ಮತ್ತು ಸರ್ಕಾರಿ ಶಿಕ್ಷಣ …

Read More »

17 ರಿಂದ ಬೆಳಗಾವಿಯಲ್ಲಿ ರೋಟರಿ ಸಪ್ತಾಹ

17 ರಿಂದ ಬೆಳಗಾವಿಯಲ್ಲಿ ರೋಟರಿ ಸಪ್ತಾಹ ಬೆಳಗಾವಿ:  123ನೇ ವಷಾ೯ಚರಣೆ ನಿಮಿತ್ತ ಬೆಳಗಾವಿ ರೋಟರಿ ಕ್ಲಬ್ ಫೆ.೧೭ ರಿಂದ ೨೩ರ ವರೆಗೆ ರೋಟರಿ ಸಪ್ತಾಹ ಆಚರಿಸುತ್ತಿದ್ದು, ಏಳು ದಿನಗಳ ವರೆಗೆ ಶಿಕ್ಷಕರಿಗಾಗಿ ಕಂಪ್ಯೂಟರ್ ಸಾಕ್ಷರತೆ, ವಿದ್ಯಾಥಿ೯ಗಳ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಕಾಯ೯ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ನ ಕಾಯ೯ಕ್ರಮ ರೂವಾರಿ ಮುಕುಂದ ಭಂಗ್ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ೧೭ ರಂದು ಕನ್ನಡ ಹಿರಿಯ …

Read More »

ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ ಮೋರ್ಚಾಗೆ ಸಕಲ ಸಿದ್ಧತೆ

ಬೆಳಗಾವಿ- ಫೆಬ್ರುವರಿ ೧೬ ಗುರುವಾರ ಬೆಳಗಾವಿಯಲ್ಲಿ ಮರಾಠಾ ಕ್ರಾಂತಿ ಮೋರ್ಚಾ ಏಕ್ ಮರಾಠಾ,ಲಾಕ್ ಮರಾಠಾ ಎಂಬ ಹೆಸರಿನಲ್ಲಿ ಬೃಹತ್ತ ರ್ಯಾಲಿ ನಡೆಯಲಿದ್ದು ವಿವಿಧ ಮರಾಠಾ ಸಂಘಟನೆಗಳು ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಿಕೊಳ್ಳಲಾಗಿದೆ ಎಲ್ಲಿಂದ ಎಲ್ಲಿಗೆ… ಬೆಳಿಗ್ಗೆ ೯ ಘಂಟೆಗೆ ನಗರದ ಶಿವಾಜಿ ಗಾರ್ಡನ್ ದಿಂದ ಆರಂಭವಾಗುತ್ತದೆ ಕಪಿಲೇಶ್ವರ ರಸ್ತೆಯ ಮೂಲಕ ಹೆಮುಕಲಾನಿ ಚೌಕ ಟಿಳಕ ಚೌಕ,ಹುತಾತ್ಮ ಚೌಕ, ಸಮಾದೇವಿ ಗಲ್ಲಿಯ ಮೂಲಕ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ ಎಷ್ಟು …

Read More »

ಫೆ ೧೬ ರಂದು ಭೀಮಗಡ ಅಭಯಾರಣ್ಯಕ್ಕೆ ಬಾಲಭವನದ ಮಕ್ಕಳು..

  ಬೆಳಗಾವಿ: ನಮ್ಮೊಳಗಿರುವ ಕೌಶಲಗಳು ಹೊರಬರಬೇಕಾದರೆ ಅಭ್ಯಾಸ, ಪ್ರಯತ್ನ ಬೇಕು ಎಂದು ಜಿಪಂ ಸಿಇಒ ಆರ್.ರಾಮಚಂದ್ರನ್ ಹೇಳಿದರು. ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್.ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಕಲಾ ಉತ್ಸವ ಮತ್ತು ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಪ್ತತಿಭೆಯನ್ನು ಹೊರಹಾಕಲು ಸ್ಪರ್ಧಾತ್ಮಕ ಚಟುವಟಿಕೆಗಳು ನಡೇಯಬೇಕು ಮಕ್ಕಳಿಗೆ  ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿದರೆ ಮಕ್ಕಳು ಉತ್ತಮ ಭವಿಷ್ಯ ರೂಪುಸಿಕೊಳ್ಳಲು ಸಾಧ್ಯವಿದೆ ಎಂದರು ಬಾಲಭವನದ ಅಧ್ಯಕ್ಷೆ …

Read More »

ಮಾಹಿತಿ ಹಕ್ಕಿನ ಲೇವಡಿ, ರಾಜ್ಯದಲ್ಲಿ ಗುಡ್ಡ ಎಷ್ಟು.? ಬೆಟ್ಟ ಎಷ್ಟು.ಅವುಗಳ ವಿಸ್ತೀರ್ಣ ಎಷ್ಟು..? ಲೆಕ್ಕ ಕೊಡಿ.!

ಬೆಳಗಾವಿ- ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ತಮ್ಮ ತಮ್ಮ ಇಲಾಖೆಗಳ ಮಾಹಿತಿಗಳನ್ನು ತಮ್ಮ ಇಲಾಖೆಗಳ ವೆಬ್ ಸೈಟ್ ನಲ್ಲಿ ಅಪಡೇಟ್ ಮಾಡಿದರೆ ಸಾರ್ವಜನಿಕರು ಮಾಹಿತಿ ಪಡೆಯಲು ಅನಕೂಲವಾಗುತ್ತದೆ ಅದಕ್ಕಾಗಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗುವದು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತರು ತಿಳಿಸಿದ್ದಾರೆ ಬೆಳಗಾವಿಯಲ್ಲಿ ಎಲ್ಲ ಇಲಾಖೆ ಗಳ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಹಕ್ಕು ಯೋಜನೆಯ ಸಾಧಕ ಭಾದಕಗಳನ್ನು ಆಲಿಸಿದ ಬಳಿಕ ಮಾದ್ಯಮಗಳ …

Read More »

ಬೆಳಗಾವಿ ಜಿಲ್ಲಾ ಪಂಚಾಯತಿ,ಸರ್ಕಾರಿ ಕಾರುಗಳ ಮೋಡಕಾ ಬಝಾರ್..!!!

ಬೆಳಗಾವಿ: ಸರ್ಕಾರಿ ಕಾರ್. ಮೋಡಕಾ ಬಜಾರ್!!! ಜಿಲ್ಲಾ ಪಂಚಾಯಿತಿ ಕಚೇರಿಗೆ ಪ್ರತಿನಿತ್ಯ ಬರುವ ಜನರು ಇಲ್ಲಿ ಧೂಳು ತಿನ್ನುತ್ತ ನಿಂತಿರುವ ವಾಹನಗಳನ್ನು ಕಂಡು ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ‌. ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿ ಸುಸಜ್ಜಿತ ಜಿಪ್ಸಿ ಕಾರು ಹಾಗೂ ಐದು ಅಂಬಾಸಿಡರ್ ಕಾರುಗಳು ಹಲವಾರು ವರ್ಷಗಳಿಂದ ಧೂಳು ತಿಂದು ತಿಂದು ಕೊಳೆತು ಹೋಗಿವೆ. ಈ ಕಾರುಗಳ ಪರಿಸ್ಥಿತಿಯು ನೋಡಿದರೆ ಇದು ಸರ್ಕಾರಿ ಕಚೇರಿಯೋ ಅಥವಾ ಸರ್ಕಾರಿ ವಾಹನಗಳ‌ ಮೋಡಕಾ ಬಜಾರೋ? ಎಂಬ …

Read More »

ಬೆಳಗಾವಿಯ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರ ಚಿಕಿತ್ಸೆ…

ಬೆಳಗಾವಿ: ತೀವ್ರ ಸ್ವರೂಪದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಬೈಲಹೊಂಗಲದ 62 ವರ್ಷದ ರೋಗಿಗೆ ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ ವೈದ್ಯರು ಯಶಸ್ವಿ ಲಿವರ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಡಾ.ರಾಘವೇಂದ್ರ ಸಿ.ವಿ., ಬೆಳಗಾವಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದ ರವೀಂದ್ರ ದೇಸಾಯಿಯವರು ಕಿಬ್ಬೊಟ್ಟೆ ಉಬ್ಬರಿಸಿಕೊಂಡು ನೋವು.ಅನುಭವಿಸುತ್ತಿದ್ದರು. ಮದ್ಯ ಸೇವಿಸದಿದ್ದರೂ ಈ ಕಾಯಿಲೆಗೆ ತುತ್ತಾಗಿದ್ದರು. 2016ರ ಜನವರಿ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ವಿವಿಧ ಪರೀಕ್ಷೆಗೊಳಪಡಿಸಿ …

Read More »

ಮಾಹಿತಿ ನೀಡದ ಬುಡಾ ಮ್ಯಾನೇಜರ್ ಗೆ ೨೫ ಸಾವಿರ ದಂಡ

ಬೆಳಗಾವಿ- ಸಾರ್ಬಜನಿಕರಿಗೆ ಮಾಹಿತಿ ನೀಡದ ಬೆಳಗಾವಿ ಬುಡಾ ವ್ಯವಸ್ಥಾಪಕರಾಗಿದ್ದ ವಿ ಎನ್ ಕಾರೇಕರ ಅವರಿಗೆ ರಾಜ್ಯ ಮಾಹಿತಿ ಆಯೋಗ ೨೫ ಸಾವಿರ ರೂ ದಂಡ ವಿಧಿಸಿದೆ ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷ ಶಂಕರ ಪಾಟೀಲ ಅವರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ ಹಕ್ಕುಗಳಿಗೆ ಸಮಂಧಿಸಿದ ಅರ್ಜಿಗಳ ಪರಶೀಲನೆ ನಡೆಸಿದರು ಸಾಎ್ವಜನಿಕರೊಬ್ಬರು ಕಾನೂನು ಸಲಹೆಗಾರರ ನೇಮಕಾತಿಗೆ ಸಮಂಧಿಸಿದ ಮಾಹಿತಿಯನ್ನು ಕೇಳಿದ್ದರು ಆದರೆ ಮಾಹಿತಿ ನೀಡದ ಹಿಂದಿನ ಬುಡಾ ಮ್ಯಾನೇಜರ್ ವಿಎನ್ ಕಾರೇಕರ …

Read More »

ಟ್ರಾಫಿಕ್ ರೂಲ್ಸ ,ಮುರಿದರೆ ದಂಡದ ಪಾವತಿ ಮನೆಗೆ ಬರುತ್ತೆ…!

ಬೆಳಗಾವಿ- ಬೆಳಗಾವಿ ನಗರದ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆಗೆ ಬೆಳಗಾವಿ ನಗರ ಪೋಲೀಸ್ ಇಲಾಖೆ ಹೈಟೆಕ್ ಯೋಜನೆಯನ್ನು ರೂಪಿಸಿದೆ ಈ ಯೋಜನೆಯ ಹೆಸರೇ ಬೆಲ್ ಟ್ಯಾಕ್ ಯೋಜನೆ ಸರ್ಕಾರ ಈ ಯೋಜನೆಯನ್ನು ಘೋಷಿಸಿ ಬರೊಬ್ಬರಿ ಮೂರು ತಿಂಗಳು ಗತಿಸಿವೆ ಆದರೆ ಇನ್ನುವರೆಗೆ ಈ ಯೋಜನೆಯ ಅನುದಾನ ಬಿಡುಗಡೆ ಮಾಡದೇ ಇರುವದು ದೊಡ್ಡ ದುರ್ದೈವ ಸರ್ಕಾರ ಯೋಜನೆ ಘೋಷಿಸಿದ ಬಳಿಕ ಬೆಳಗಾವಿ ನಗರ ಪೋಲೀಸ್ ಇಲಾಖೆಯವರು ಬೆಲ್ ಟ್ರ್ಯಾಕ್ ಯೋಜನೆಯನ್ನು ರೂಪಿಸಿ ಅನುದಾನದ …

Read More »

ಹೆಲ್ಮೇಟ್ ಕಾರ್ಯಾಚರಣೆಯಲ್ಲಿ ಪೇದೆಗೆ ಗಾಯ

ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದ ಯುವಕನನ್ನು ಹಿಡಿಯಲು ಹೋಗಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಚನ್ನಮ್ಮ ವೃತ್ತದ ಬಳಿ ಸಂಚಾರ ನಿರ್ವಹಣೆ ಮಾಡುತ್ತಿದ್ದ ಪೇದೆ ಬಿ.ಎ. ಹಳಬರ ಗಾಯಗೊಂಡಿದ್ದಾರೆ. ಘಟನೆಗೆ ಕಾರಣವಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದ ಯುವಕನಿಗೆ ಬೈಕ್ ನಿಲ್ಲಿಸುವಂತೆ ಪೇದೆ ಹಳಬರ ಅವರು ಸೂಚನೆ ನೀಡಿದ್ದಾರೆ. ಆದರೆ, ಬೈಕ್ ನಿಲ್ಲಿಸದೆ ಉದ್ದಟತನ ತೋರಿದ ಯುವಕ ಬೈಕಿನೊಂದಿಗೆ ಪರಾರಿಯಾಗಲು ಯತ್ನಿಸಿದಾಗ …

Read More »
Sahifa Theme License is not validated, Go to the theme options page to validate the license, You need a single license for each domain name.