ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ ವಲಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ ಹದಿನೈದಕ್ಕೂ ಹೆಚ್ಚು ನಗರ ಸೇವಕರು ಶಾಸಕ ಸೇಠ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ ವಿರೋಧ ಪಕ್ಷದ ನಾಯಕ ರವಿ ಧೋತ್ರೆ ಅವರ ನೇತ್ರತ್ವದಲ್ಲಿ ಹದಿನೈದಕ್ಕೂ ಹೆಚ್ಚು ನಗರ ಸೇವಕರು ಮೈಸೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಗೃಹ ಸಚಿವ ಡಾ ಪರಮೇಶ್ವರ,ದಿನೇಶ ಗುಂಡೂರಾವ ಮತ್ತು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಲಖನ್ ಜಾರಕಿಹೊಳಿ ಅವರಿಗೆ …
Read More »ರಾಮ ಮಂದಿರ ನಿರ್ಮಾಣ ಶತಸಿದ್ಧ- ಪ್ರಮೋದ ಮುತಾಲಿಕ
ಶ್ರೀರಾಮ ನವಮಿ ಯ ಅಂಗವಾಗಿ ನಗರದಲ್ಲಿ ಶ್ರೀರಾಮ ಭಕ್ತರು ಶ್ರೀರಾಮ ಮೂರ್ತಿಯ ಬೃಹತ್ತ ಮೆರವಣಿಗೆ ಹೊರಡಿಸಿ ಜೈ..ಜೈ..ಶ್ರೀರಾಮ ಎನ್ನುವ ಘೋಷಣೆಗಳೊಂದಿಗೆ ಶ್ರೀರಾಮ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು ಬೆಳಗಾವಿ ನಗರದ ಸದಾಶಿವ ನಗರ ಎಪಿಎಂಸಿ ರಸ್ತೆಯಲ್ಲಿ ಸೇರಿದ ನೂರಾರು ಜನ ಭಕ್ತರು ಏಕ .ಹೀ ನಾಮ..ಏಕ..ಹೀ..ರಾಮ ಎನ್ನುವ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು ಮೆರವಣಿಗೆಗೆ ಗಣ್ಯರು ಅಂಬೇಡ್ಕರ್ ಉದ್ಯಾನವನದ ಬಳಿ ಅಧಿಕೃತವಾಗಿ ಚಾಲನೆ ನೀಡಲಿದ್ದು ಮೆರವಣಿಗೆಯಲ್ಲಿ ಸಾವಿರಾರು ಜನ …
Read More »ಉಗ್ರರ ದಾಳಿಯಲ್ಲಿ ಹುತಾತ್ಮನಾದ ಕ್ರಾಂತಿ ನೆಲ ಕಿತ್ತೂರಿನ ಯೋಧ
ಬೆಳಗಾವಿ- ಜಮ್ಮು ಕಾಶ್ಮೀರನಲ್ಲಿ ನಡೆದ ಊಗ್ರರ ಗುಂಡಿನ ದಾಳಿಯಲ್ಲಿ ಕಿತ್ತೂರ ಪಕ್ಕದ ಬೈಲೂರ ಗ್ರಾಮದ ಯೋಧನೊಬ್ಬ ಹುತಾತ್ಮನಾಗಿದ್ದಾನೆ ಯೋಧನ ಸಾವಿನ ಸುದ್ಧಿ ಕುಟುಂಬದವರಿಗೆ ಮುಟ್ಟುತ್ತಿದ್ದಂತಯೇ ಬೈಲೂರ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ ಬಸಪ್ಪ ಹಣಮಂತಪ್ಪ ಬಜಂತ್ರಿ. ಹುತಾತ್ಮನಾದ ಯೋಧನಾಗಿದ್ದಾನೆ ಜಮ್ಮು ಕಾಶ್ಮೀರ ದಲ್ಲಿ CRPF ನಲ್ಲಿ ೧೯ ವರ್ಷ ಸೇವೆ ಸಲ್ಲಿಸುತ್ತಿದ್ದ ಯೋಧ. ಗಸ್ತು ಕರ್ತವ್ಯದಲ್ಲಿದ್ದಾರೆ ಉಗ್ರರಿಂದ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ ಇಂದು ಜಮ್ಮು ಕಾಶ್ಮೀರದಿಂದ ವಿಮಾನದ …
Read More »ಬೆಳಗಾವಿ ಜಿಪಂ ಅಧ್ಯಕ್ಷರಿಗೆ ಡಕೋಟಾ ಕಾರ್…
ಬೆಳಗಾವಿ- ಬೆಳಗಾವಿಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಮತ್ತು ಆಯುಕ್ತರಿಗೆ ಹೊಸ ವೇರನಾ ಕಾರು ಹತ್ತುವ ಭಾಗ್ಯ ಒದಗಿ ಬಂದಿದೆ ಆದರೆ ಜಿಪಂ ಅಧ್ಯಕ್ಷ ಆಶಾ ಐಹೊಳೆ ಮಾತ್ರ ಡಕೋಟಾ ಕಾರಿನಲ್ಲಿ ಓಡಾಡುತ್ತಿದ್ದಾರೆ ರಾಜ್ಯ ಸರ್ಕಾರ ಜಿಪಂ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ಮಾನ ನೀಡುವದಾಗಿ ಹೇಳಿಕೊಂಡಿತ್ತು ಆದರೆ ಬೆಳಗಾವಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಆಶಾ ಐ ಹೊಳೆ ಮಾತ್ರ ಹೊಸ ಕಾರಿಗಾಗಿ ತಮ್ಮ ಹೋರಾಟ ಮುಂದುವರೆಸಿದ್ದಾರೆ ಹೊಸ ಕಾರು …
Read More »ಬೆಳಗಾವಿಗೂ ಬಂತು…ವಾಟರ್ ಪಾರ್ಕ..
ಬೆಳಗಾವಿ- ನಗರಕ್ಕೆ ಹೊಂದಿಕೊಂಡಿರುವ ಪೀರನವಾಡಿ ಗ್ರಾಮದ ಪರಿಸರದಲ್ಲಿ ಜೈನ್ ಕಾಲೇಜಿನ ಹತ್ತಿರ ಆಕರ್ಚಕವಾದ ಅತ್ಯಾಧುನಿಕ ಶೈಲಿಯ ವಾಟರ್ ಪಾರ್ಕ ನಿರ್ಮಾಣಗೊಳ್ಳುತ್ತಿದೆ ಬೆಳಗಾವಿಯ ಉದ್ಯಮಿಯೊಬ್ಬರು ಈ ಭಾಗದ ಮಕ್ಕಳ ಮನರಂಜನೆಗಾಗಿ ವಾಟರ್ ಪಾರ್ಕ ನಿರ್ಮಿಸುತ್ತಿದ್ದಾರೆ ಯುದ್ದೋಪಾದಿಯಲ್ಲಿ ಪಾರ್ಕ ಕಾಮಗಾರಿ ನಡೆದಿದ್ದು ಎಪ್ರೀಲ್ ತಿಂಗಳ ಅಂತ್ಯದವರೆಗೆ ಬೆಳಗಾವಿ ಚಿಣ್ಣರ ರಂಜನೆಗೆ ವಾಟರ್ ಪಾರ್ಕ ಸಿದ್ಧಗೊಳ್ಳಲಿದೆ ಬೆಳಗಾವಿಯ ಮಕ್ಕಳು ಕೊಲ್ಹಾಪುರ ಮತ್ತು ಹುಬ್ಬಳ್ಳಿಯ ವಾಟರ್ ಪಾರ್ಕಗಳಿಗೆ ಹೋಗುವದು ತಪ್ಪಿದಂತಾಗಿದೆ ನಗರದಿಂದ ಕೇವಲ ಹತ್ತು ಕೀಮಿ …
Read More »ಬಿಸಿಲಿನ ತಾಪವೋ…ಸೂರ್ಯನ ಶಾಪವೋ…!
.ಬೆಳಗಾವಿ- ಬೇಸಿಗೆ ಹೆಚ್ಚುತ್ತಿದ್ದಂತೆ ಗಡಿ ಜಿಲ್ಲೆ ಬೆಳಗಾವಿ ಜನತೆ ಬಿಸಿನ ಧಗೆಗೆ ತತ್ತರಿಸಿ ಹೊಗಿದ್ದಾರೆ. ಕಳೆ ವರ್ಷಕ್ಕಿಂತ ಈ ವರ್ಷ ಹೊಲಿಸಿದ್ರೆ ಬೆಸಿಲಿನ ತಾಪಮಾನ ದಿನೆ ದಿನೆ ಹೆಚ್ಚು ತ್ತಿದೆ. ಬಿಸಿನ ತಾಪಮಾಮ ತಾಳಲಾರದೆ ಜನ ಕೊಕೊ ಕೋಲಾ ಪೆಪ್ಸಿ ಯಂತಹ ತಂಪು ಪಾನೀಯಗಳು ಮೊರೆ ಹೊಗುತ್ತಿದ್ದಾರೆ… ಸರ್ ಒಂದು ಪೆಪ್ಸಿ ಕೊಡಿ..ಸರ್ ಮಜ್ಜಿಗೆ ಕೊಡಿ ,ಸರ್ ಇಲ್ಲಿ ಒಂದು ಹಣ್ಣಿನ ಜೂಸ್ ಕೊಡಿ. ಹೌದು ಇಂತಹ ದೃಶ್ಯ ಕಂಡು …
Read More »ಅತ್ಯಾಚಾರಿಗೆ ಹತ್ತು ವರ್ಷ ಜೈಲು 25 ಸಾವಿರ ದಂಡ
ಬೆಳಗಾವಿ- ಚಾಕ್ಲೇಟ್ ಆಮೀಷ ತೋರಿಸಿ ನಾಲ್ಕು ವರ್ಷದ ಮುಗ್ದ ಬಾಲೆಯ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ 25 ಸಾವಿರ ರೂ ದಂಡ ವಿಧಿಸಿ ಬೆಳಗಾವಿಯ ಮೂರನೇಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ ಹುಕ್ಕೇರಿ ತಾಲೂಕಿನ ಗ್ರಾಮವೊಂದರಲ್ಲಿ ನಾಲ್ಕು ವರ್ಷದ ಬಾಲೆಯ ಮೇಲೆ ಅತ್ಯಾಚಾರ ವೆಸಗಿದ್ದ ಶಿವಾನಂದ ಉರ್ಫ ಪಪ್ಪು ಬಾಬು ಮಾಳಿ ಉರ್ಪ ಮಾಲಗಾರ (22) ಎಂಬ ಆರೋಪಿಗೆ ನ್ಯಾಯಾಧೀಶ ಬಸವಾಜ …
Read More »ಬೆಳಗಾವಿ ಜಿಲ್ಲೆಯ ಮೊಟ್ಟಮೊದಲ ಕೊಳಚೆ ನೀರು ಸಂಸ್ಕರಣಾ ಘಟಕ.
ಬೆಳಗಾವಿ- ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮೊಟ್ಟಮೊದಲ ಕೊಳಚೆ ಸಂಸ್ಕರಣಾ ಘಟಕ ನಿರ್ಮಾಣಗೊಂಡು ಕಾರ್ಯಾರಂಭ ಮಾಡಿದ್ದು ಬರಗಾಲದ ಸಂಕಷ್ಟದಲ್ಲಿ ಇಲ್ಲಿಯ ರೈತರು ಈ ಘಟಕದ ನೀರಿನಿಂದ ತಮ್ಮ ಬೆಳೆಗಳಿಗೆ ಜೀವ ನೀಡುತ್ತಿದ್ದಾರೆ ಬೈಲಹೊಂಗಲದ ಧಾರವಾಡ ರಸ್ತೆಯ ಸ್ಮಶಾನದ ಪಕ್ಕ ಕೊಳಚೆ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ 57 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಘಟಕದಲ್ಲಿ ಪ್ರತಿದಿನ 8.8 MLD ನೀರು ಸಂಸ್ಕರಣೆಗೊಂಡು ಪಕ್ಕದ ಗದ್ದೆಗಳಿಗೆ ಹರಿಯುತ್ತಿದೆ ಬೈಲಹೊಂಗಲ ನಗರದಲ್ಲಿ 106 km …
Read More »ಪಾಲಿಕೆ ಸಾಮಾನ್ಯ ಸಭೆ ದಿನಾಂಕ ಫಿಕ್ಸ ಮಾಡಲು ನಡೆದಿದೆ ಕಿತ್ತಾಟ
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಸಂಜೋತಾ ಬಾಂಧೇಕರ ತಮ್ಮ ಅಧಿಕಾರ ಚಲಾಯಿಸುವ ಮೂಲಕ ಪಾಲಿಕೆಯ ಸಾಮಾನ್ಯ ಸಭೆಯ ದಿನಾಂಕವನ್ನು ಫಿಕ್ಸ ಮಾಡಿದ್ದರು ಆದರೆ ಮೇಯರ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಉಪ ಮಹಾಪೌರ ನಾಗೇಶ ಮಂಡೋಲ್ಕರ್ ಮತ್ತು ವಿರೋಧ ಪಕ್ಷದ ನಾಯಕ ರವಿ ಧೋತ್ರೆ ವಿರೋಧ ವ್ಯೆಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ ಮೇಯರ್ ಸಂಜೋತಾ ಬಾಂಧೇಕರ್ ಎಪ್ರಿಲ್ 4 ರಂದು ಪಾಲಿಕೆಯ ಸಾಮಾನ್ಯ ಸಭೆಯ ದಿನಾಂಕ ಫಿಕ್ಸ ಮಾಡಿದ್ದರು …
Read More »ಗಡಿ.ಗೆ ಗತಿ…ಇಲ್ಲದ, ಗಡಿ ಉಸ್ತೂವಾರಿ..ಬೆಳಗಾವಿಗೆ ಬರುತ್ತಿಲ್ಲ ಇವರ ಸವಾರಿ..!
ಬೆಳಗಾವಿ- ಸರ್ಕಾರ ಗಡಿ ಉಸ್ತುವಾರಿ ಸಚಿವರನ್ನಾಗಿ ಹೆಚ್ ಕೆ ಪಾಟೀಲರನ್ನು ನೇಮಕ ಮಾಡಿದ ಬಳಿಕ ಗಡಿನಾಡ ಕನ್ನಡಿಗರ ಸಂಬ್ರಮಕ್ಕೆ ಮಿತಿ ಇರಲಿಲ್ಲ ಮೂರು ವರ್ಷದ ಹಿಂದೆ ಬೆಳಗಾವಿಯಲ್ಲಿ ಸಭೆ ನಡೆಸಿ ಹೋದ ಸಚಿವ ಮಹಾಶಯಯರು ಮರಳಿ ಗಡಿನಾಡ ಗುಡಿಯ ದರ್ಶನ ಮಾಡಿದ ಉದಾಹರಣೆ ಇಲ್ಲ ಗಡಿನಾಡ ಕನ್ನಡಿಗರು ಅನಾಥ ಪ್ರಜ್ಞೆ ಅನುಭವಿಸಬೇಡಿ ನಾನು ತಿಂಗಳಿಗೊಮ್ಮೆ ಬರ್ತೇನಿ..ಇಲ್ಲಿಯ ಕನ್ನಡಿಗರ ಸಮಸ್ಯೆ ಆಲಿಸುತ್ತೇನೆ ಬೆಳಗಾವಿಯಲ್ಲಿ ಗಡಿ ವಿವಾದಕ್ಕೆ ಸಮಂಧಿಸಿದಂತೆ ಪ್ರಾದೇಶಿಕ ಕಚೇರಿಯನ್ನು ಆರಂಭ …
Read More »