ಬೆಳಗಾವಿ-ಬೆಳಗಾವಿಯ ರಿಯಲ್ ಎಸ್ಟೇಟ್ ಕುಳಗಳಿಗೆ ಝುಲ್ಫಿ ಎಂಬ ವ್ಯಕ್ತಿ ಬರೋಬ್ಬರಿ 110 ಕೋಟಿಯ ಮಕ್ಮಲ್ ಟೋಪಿ ಹಾಕಿದ್ದು ಬೆಳಗಾವಿಯ ಮರಿ ಕುಳಗಳು ಝುಲ್ಫಿ ಕೊಟ್ಟ ಶಾಕ್ ನಿಂದ ಸಂಪೂರ್ಣವಾಗಿ ಕಂಗಾಲಾಗಿದ್ದಾರೆ ಬಡವರಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿ ನೂರು ರೂ ಬಾಂಡ್ ಮೇಲೆ ಪ್ಲಾಟ್ ಗಳನ್ನು ಮಾರಾಟ ಮಾಡಿ ಕೋಟ್ಯಾಂತರ ರೂ ಹಣ ಸಂಪಾದಿಸಿದ್ದ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳು ಝುಲ್ಫಿ ಮಾಡಿದ ಮೋಡಿಗೆ ಮರುಳಾಗಿ 110 ಕೋಟಿಗೂ ಅಧಿಕ ಮೊತ್ತದ …
Read More »ಬೆಳಗಾವಿ ನೋಡಲು ಸುಂದರ; ಪೌರಕಾರ್ಮಿಕರ ಸ್ಥಿತಿ ಗಂಭೀರ: ವೆಂಕಟೇಶ…
ಬೆಳಗಾವಿ:ಬೆಳಗಾವಿ ನೋಡಲು ಸುಂದರವಾಗಿದ್ದರೂ ಪೌರಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ರಾಜ್ಯ ಪೌರಕಾರ್ಮಿಕರ ಆಯೋಗದ ಅಧ್ಯಕ್ಷ ವೆಂಕಟೇಶ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿ ಪೌರಕಾರ್ಮಿಕರ ಶ್ರಮದಿಂದ ನೈರ್ಮಲ್ಯ ಹೆಚ್ಚಿತ್ತಿದೆ. ಕೆಲವು ಅಧಿಕಾರಿಗಳ ಉದಾಸೀನತೆಯಿಂದ ಪೌರಕಾರ್ಮಿಕರ ಕಲ್ಯಾಣ ಸಾಧಿಸಲು ಆಗಿಲ್ಲ. ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕತಿಗೆ ೧೬ ಸಾವಿರ ಸಂಬಳ ಕೊಡಲಾಗುತ್ತಿದೆ, ಆರೋಗ್ಯ ಸೌಲಭ್ಯಗಳು, ವಸತಿ ಭಾಗ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡಲಾಗುತ್ತಿದೆ. ಮುಖ್ಯಮಂತ್ರಿ ಅವರಿಂದ ಪೌರಕಾರ್ಮಿಕ ಕಲ್ಯಾಣ ಆಯೋಗಕ್ಕೆ ಸಾಕಷ್ಟು ಸಹಕಾರ ಸಿಕ್ಕಿದೆ. …
Read More »ಪೌರ ಕಾರ್ಮಿಕರ ವಸತಿಯ ಪರಿಸ್ಥಿತಿ ನೋಡಿ,ದಂಗಾದ ಆಯೋಗದ ಅಧ್ಯಕ್ಷ.
ಬೆಳಗಾವಿ-ಶಹಾಪೂರ ಪ್ರದೇಶದಲ್ಲಿರುವ ಪಿ ಕೆ ಕ್ವಾಟರ್ಸಗೆ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ವೆಂಕಟೇಶ್ ಭೇಟಿ ನೀಡಿ ಅಲ್ಲಿಯ ಶೋಚನೀಯ ಪರಿಸ್ಥಿತಿ ನೋಡಿ ದಂಗಾದರು ಬೆಳಗಾವಿ ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರ ವಸತಿ ಪ್ರದೇಶ ವಾಸಕ್ಕೆ ಅಯೋಗ್ಯವಾಗಿದೆ ಇಂತಹ ದುಸ್ಥಿತಿಯನ್ನು ನಾನು ರಾಜ್ಯದ ಯಾವ ಜಿಲ್ಲೆಯಲ್ಲಿ ನೋಡಿಲ್ಲ,ಎಂದು ಆಕ್ರೋಶ ವ್ಯೆಕ್ತ ಪಡಿಸಿದ ಆಯೋಗದ ಅಧ್ಯಕ್ಷರು ಪಾಲಿಕೆ,ಹಾಗು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಪಿಕೆ ಕ್ವಾಟರ್ಸನಲ್ಲಿ ವಾಸ ವಾಗಿರುವ …
Read More »ಪಾಲಿಕೆ ಬಜೆಟ್…ಹಳೆಯ ಪಿಸ್ತೂಲ್ ಗೆ ..ಹೊಸ ಬುಲೆಟ್….!
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ರತನ ಮಾಸೇಕರ ಅವರು ಸರ್ಪಲಸ್ ಬಜೆಟ್ ಮಂಡಿಸಿದ್ದಾರೆ ಈ ಬಾರಿ ಬಜೆಟ್ ಗಾತ್ರ ಶೇ ೧೫ ರಷ್ಟು ಇಳಿಕೆಯಾಗಿದ್ದು ಪಾಲಿಕೆಯ ಆದಾಯ ಹೆಚ್ಚಿಸಲು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಪಾಲಿಕೆಯ ಆದಾಯ ಹೆಚ್ಚಿಸಲು ಪಾಲಿಕೆ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಎಲ್ಲ ಆಸ್ತಿಗಳನ್ನು ಮರು ಸರ್ವೆ ಮಾಡಲು ಹೊರ ಗುತ್ತಿಗೆ ನೀಡಿ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ …
Read More »ಶಾಸಕ ಸೇಠ ವಿರುದ್ಧ ದೂರು ನೀಡಲು, ಜಿಲ್ಲಾ ಉಸ್ತುವಾರಿ ಸಚಿವರ ಬಳಿ ನಗರ ಸೇವಕರ ನಿಯೋಗ
ಬೆಳಗಾವಿ- ದಲಿತ ನಗರಸೇವಕನಿಗೆ ಅನ್ಯಾಯ ಬಜೆಟ್ ಮೀಟಿಂಗ್ ಪ್ರಾರಂಭ ವಾಗುತ್ತಿದ್ದಂತೆ ಆರಂಭದಲ್ಲಿ ಕರೆಂಟ್ ಶಾಕ್ ನೀಡಿತು ಕರೆಂಟ್ ಬಂದ ನಂತರ ನಗರ ಸೇವಕ ಚಿಕ್ಕಲದಿನ್ನಿ ಶಾಕ್ ನೀಡಿದರು ಬಜೆಟ್ ಮಂಡನೆಗೆ ಮಹಾಪೌರರು ಆದೇಶಿಸುತ್ತಿದಂತೆ ಮದ್ಯ ಪ್ರವೇಶಿಸಿದ ನಗರ ಸೇವಕ ಚಿಕ್ಕಲದಿನ್ನಿ ಮಾತನಾಡಿ ಶಾಸಕ ಫಿರೋಜ್ ಸೇಠ ತಮ್ಮ ವಾರ್ಡಿನಲ್ಲಿ ನೂರು ಕೋಟಿ ಅನುದಾನದ ಕಶಮಗಾರಿಗಳನ್ನು ಬಸವ ಕಾಲೋನಿಯಲ್ಲಿ ಪೂಜೆ ನೆರವೇರಿಸುವಾಗ ಸೇಠ ಅವರು ತಮಗೆ ಆಮಂತ್ಣಣ ನೀಡಿಲ್ಲ ದಲಿತ ನಗರ …
Read More »ಮೇಯರ್, ಉಪ ಮೇಯರ್,ಕಮಿಷ್ನರ್ ಗೆ ಹೊಸ ವೇರಣಾ ಕಾರು
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಡೆಪ್ಯುಟಿ ಮೇಯರ್,ಹಾಗು ಪಾಲಿಕೆ ಆಯುಕ್ತರಿಗೆ ಹೊಸ ಹುಂದಾಯಿ ಕಂಪನಿಯ ಮೂರು ಕಾರುಗಳನ್ನು ಖರೀದಿಸಲು ಪಾಲಿಕೆ ಹಣ ಪಾವತಿ ಮಾಡಿದ್ದು ವಾರದಲ್ಲಿ ಮೂರು ಹೊಸ ವೇರಣಾ ಕಾರುಗಳು ಪಾಲಿಕೆ ಆವರಣದಲ್ಲಿ ರಾರಾಜಿಸಲಿವೆ ಒಂದು ವೇರಣಾ ಕಾರಿನ ಬೆಲೆ ೬ ಲಕ್ಷ ೭೮ ಸಾವಿರವಿದ್ದು ಮೂರು ಕಾರಿನ ಮೊತ್ವನ್ನು ಕಂಪನಿಯ ಏಜನ್ಸಿಗೆ ಪಾವತಿ ಮಾಡಲಾಗಿದೆ ಮೇಯರ್ ಸರೀತಾ ಪಾಟೀಲ ಅವರು ಹೊಸ ವಾಹನ ನೀಡುವಂತೆ ಆಗ್ರಹಿಸಿ …
Read More »ಅನೀಲ ಬೆನಕೆ ಕ್ರಿಕೇಟ್ ಟ್ರೋಫಿಗೆ ಶ್ರೀಗಳ ಚಾಲನೆ
ಅನೀಲ ಬೆನಕೆ ಕ್ರಿಕೇಟ್ ಟ್ರೋಫಿಗೆ ಶ್ರೀಗಳ ಚಾಲನೆ ಬೆಳಗಾವಿ-ಪ್ರಸಕ್ತ ಸಾಲಿನ ಅನಿಲ ಬೆನಕೆ ಕ್ರಿಕೆಟ್ ಪಂದ್ಯಾವಳಿಯನ್ನು ಕಾರಂಜಿಮಠದ ಶ್ರೀಗಳು ಉದ್ಘಾಟಿಸಿದರು ಸ್ಟಂಪ್ ಗಳಿಗೆ ಪೂಜೆ ನೆರವೇರಿಸಿ ಶಾಂತಿಯ ಸಂಕೇತವಾಗಿರುವ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ ಗಳು ಬೆಳಗಾವಿಯಲ್ಲಿ ನಡೆಯುತ್ತಿರುವ ಅನೀಲ ಬೆನಕೆ ಕ್ರಿಕೆಟ್ ಪಂದ್ಯಾವಳಿಗೆ ದೇಶದ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುತ್ತಿವೆ ಕ್ರಿಡಾಪಟುಗಳು ಈ ಪಂದ್ಯಾವಳಿಯ ಸದುಪಯೋಗ ಪಡಿಸಿಕೊಂಡು ತಮ್ಮ …
Read More »ಬೆಳಗಾವಿ ಜೆಡಿಎಸ್ ಸಂಘಟನೆಯಲ್ಲಿ ಮೇಜರ್ ಸರ್ಜರಿ
ಬೆಳಗಾವಿ ಜಿಲ್ಲಾ ಜೆಡಿಎಸ್ ನೂತನ ಅಧ್ಯಕ್ಷರಾಗಿ ಜಿಪಂ ಸದಸ್ಯ ಶಂಕರ ಮಾಡಲಗಿ ಅವರನ್ನು ನೇಮಕ ಮಾಡುವದರ ಮೂಲಕ ದೇವೆಗೌಡರು ಬೆಳಗಾವಿ ಜಿಲ್ಲಾ ಜೆಡಿಎಸ್ ಸಂಘಟನೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದಾರೆ ಮಾಜಿ ಪ್ರದಾನಿ ಶ್ರೀ ಎಚ್ ಡಿ ದೇವೆಗೌಡ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಜೆಡಿಎಸ್ ವಕ್ತಾರ ಶ್ರೀಶೈಲ ಪಡಗಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ ಶಂಕರ ಮಾಡಲಗಿ ಅವರು ಕಳೆದ ಒಂದು ದಶಕದಿಂದ …
Read More »ಸಿದ್ಧು ಆಡಳಿತ ಹಳಿ ತಪ್ಪಿದೆ- ಸವಸುದ್ಧಿ ಹೇಳಿಕೆ
ಸ್ವಪಕ್ಷಕ್ಕೆ ಕಾಂಗ್ರೆಸ್ ನಾಯಕರಿಂದಲೇ ಮೋಸ: ಲಕ್ಕನ್ನ ಸವಸುದ್ದಿ ಗುಡುಗು ಬೆಳಗಾವಿ: ಗೋಕಾಕ ತಾಲೂಕು ಕಲ್ಲೊಳ್ಳಿ ಪಟ್ಟಣ ಪಂಚಾಯಿತಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಿಜೆಪಿ ಅಭ್ಯರ್ಥಿಗಳ ನೇಮಕ ಮಾಡುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಅಶ್ಯಕ್ಷ ಲಕ್ಕನ್ನ ಸವಸುದ್ದಿ ಆಧಾರ ಸಹಿತ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಆಡಳಿತ ಹದ ತಪ್ಪಿ, ಪಕ್ಷದ ಹಳಿ ತಪ್ಪುತ್ತಿದೆ. ಇದರಿಂದಲೇ ಎಸ್. ಎಂ. ಕೃಷ್ಣ ಪಕ್ಷದಿಂದ ಹೊರನಡೆದದ್ದರಲ್ಲಿ ಸಂಶಯವಿಲ್ಲ ಎಂದು ಇಂದು ಸುದ್ದಿಗೋಷ್ಠಿಯಲ್ಲಿ …
Read More »ಬೆಳಗಾವಿ ಟ್ರಾಫಿಕ್ ಸುಧಾರಣೆಗೆ ಡಿಜೆ ಸೂಚನೆ
ಬೆಳಗಾವಿ:ಟ್ರಾಫಿಕ್ ಸುಧಾರಣೆಗೆ ವ್ಯಾಪಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಹಾಗೂ ಎಸ್ಪಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಆರ್. ಜೆ. ಸತೀಶಸಿಂಗ್ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಬೆಳಗಾವಿಯಲ್ಲಿ ಟ್ರಾಫಿಕ್ ಅಫೇನ್ಸಸ್ ತೀರಾ ಹೆಚ್ಚಿದೆ ಎಂದು ನ್ಯಾಯಾಧೀಶರು ಅಸಮಧಾನ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದಲ್ಲಿ ಟ್ರಾಫಿಕ್ ಸೆನ್ಸ್, ಕಾನೂನುಗಳ ಪರಿಪಾಲನೆ ಇಲ್ಲ. ಸುಪ್ರೀಂಕೋರ್ಟಗೆ ನಾನೇ ವಾಗ್ದಾಣ ನೀಡಿದಂತೆ ಟ್ರಾಫಿಕ್ ಸುಧಾರಣೆ ಮಾಡುವುದು ಪೊಲೀಸರಿಗೆ ಅನಿವಾರ್ಯ. ಇಂದಿನಿಂದಲೇ ಪೊಲೀಸ್ …
Read More »