ಬೆಳಗಾವಿ- ಬೆಳಗಾವಿ ನಗರದ ಚವಾಟ ಗಲ್ಲಿಯ ರಾಜ ರಸ್ತೆಯಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿರುವದನ್ನು ಖಂಡಿಸಿ ಚವಾಟ ಗಲ್ಲಿಯ ಮಹಿಳೆಯರು ಕೈಯಲ್ಲಿ ಕಲುಷಿತ ನೀರು ತುಂಬಿದ ಬಾಟಲ್ ಹಿಡಿದು ಆಕ್ರೋಶ ವ್ಯೆಕ್ತಪಡಿಸಿದರು ಚವಾಟ ಗಲ್ಲಿಯ ಕರ್ತವ್ಯ ಮಹಿಳಾ ಮಂಡಳದ ಸದಸ್ಯರು ಕಳೆದ ಒಂದು ತಿಂಗಳಿನಿಂದ ಚವಾಟ ಗಲ್ಲಿಯ ನಲ್ಲಿ ಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮ …
Read More »ಗೋಕಾಕಿನಲ್ಲಿ ಹೀಗೊಂದು ಮದುವೆ…..!!!
ಬೆಳಗಾವಿ- ಭೀಕರ ಬರ ತಾಂಡವಾಡುತ್ತಿದ್ದರೂ ತಮ್ಮ ಮಕ್ಕಳ ಮದುವೆಯನ್ನ ಆಡಂಬರದಿಂದ ಮಾಡುವರರನ್ನ ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ತಂದೆ ತನ್ನ ಪುತ್ರಿಯ ವಿವಾಹದ ಮೂಲಕ ಪರಿಸರ ಜಾಗೃತಿ ಮೂಡಿಸಲು ಮುಂದಾಗಿದ್ದು, ಭೀಗರು, ಸ್ನೇಹಿತರು, ಹಿತೆಸಿಗಳನ್ನ ಮದುವೆಯ ಕರೆಯೋಲೆಯೊಂದಿಗೆ ಸಸಿ ಕೂಡುವ ಮೂಲಕ ಆಮಂತ್ರಿಸುತ್ತಿದ್ದಾರೆ. ವಿಭಿನ್ನವಾಗಿ ವಿಶಿಷ್ಟವಾಗಿ ತಮ್ಮ ಮಗಳ ಮದುವೆ ಮಾಡಿಸುವವರ ಹೆಸರು ಬಸವರಾಜ ಖಾನಪ್ಪನವರ. ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ನಿವಾಸಿ. ದಶಗಳಿಂದ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. …
Read More »ರಮೇಶ ಜಾರಕಿಹೊಳಿ, ಫಿರೋಜ್ ಸೇಠ ರಾಜಿನಾಮೆಗೆ ಕನ್ನಡ ಸಂಘಟನೆಗಳ ಒತ್ತಾಯ
ರಮೇಶ ಜಾರಕಿಹೊಳಿ ರಾಜಿನಾಮೆಗೆ ಕನ್ನಡ ನಾಯಕರ ಆಗ್ರಹ ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಜಿಲ್ಲಾ ಮಂತ್ರಿಗಳ ನಿರ್ಲಕ್ಷ್ಯದಿಂದ ಕನ್ನಡಿಗರಿಗೆ ಅವಮಾನವಾಗಿದ್ದು ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ರಾಜಿನಾಮೆ ನೀಡಬೇಕೆಂದು ಕನ್ನಡ ಸಂಘಟನೆಗಳ ನಾಯಕರು ಒತ್ತಾಯುಸಿದ್ದಾರೆ ನಗರದ ಕನ್ನಡ ಸಂಘಟನೆಗಳ ನಾಯಕರು ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು ಮಾಜಿ ಮಹಾಪೌರ ಸಿದ್ಧನಗೌಡ ಪಾಟೀಲ ಮಾತನಾಡಿ ಬೆಳಗಾವಿ ಇತಿಹಾಸದಲ್ಲಿಯೇ ಎಂದು ಕಂಡರಿಯದ ರಾಜಕೀಯ ಕಿತ್ತಾಟಕ್ಜೆ …
Read More »ಕನ್ನಡಕ್ಕೆ ಕೊಡ್ಲಿ ಪೆಟ್ಟು..ರಾಜಕೀಯ ಕಿತ್ತಾಟಕ್ಕೆ ಹೋಯ್ತು.ಕನ್ನಡದ ಮಾನ….!!
ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡದ ಹಿತಾಸಕ್ತಿಗೆ ಕೊಡ್ಲಿ ಪೆಟ್ಟು ಬಿದ್ದಿದೆ ಸ್ವಾರ್ಥ ರಾಜಕಾರಣದ ತಿಕ್ಕಾಟದಲ್ಲಿ ಕನ್ನಡಗಿರಿಗೆ ದಕ್ಕಬಹುದಾಗಿದ್ದ ಮೇಯರ್ ಸ್ಥಾನ ಕೈ ತಪ್ಪಿ ಹೋಗಿದೆ ಬೆಳಗಾವಿ ಮಹಾನಗರ ಪಾಲಿಕೆಯ ಮೂರನೇ ಅವಧಿಗೆ ಇವತ್ತು ನಡೆದ ಮೇಯರ್ -ಉಪಮೇಯರ್ ಚುನಾವಣೆಯಲ್ಲಿ ಮತ್ತೋಮ್ಮೆ ನಾಡದ್ರೋಹಿ ಎಂಇಎಸ್ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿದೆ.ಒಟ್ಟು 58ಸದಸ್ಯ ಬಲ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಚಿವರು, ಶಾಸಕರು ಸೇರಿ ಒಟ್ಟು 62ಮತಗಳಿವೆ. ಇದರಲ್ಲಿ 32ಜನ ಸದಸ್ಯರನ್ನ ಹೊಂದಿರುವ …
Read More »ಕೇರಳದ ಲೆಪ್ಟಿಷ್ಠ ಸರ್ಕಾರವನ್ನು ಲೆಫ್ಟ..ರೈಟ್ ತಗೊಳ್ಳಿ
ಬೆಳಗಾವಿ- ಕೇರಳದಲ್ಲಿ ಎಡಪಂಥೀಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ಹೆಚ್ಚಾಗಿದ್ದು ಕೇಂದ್ರ ಸರ್ಕಾರ ಕೂಡಲೇ ಕೇರಳ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಜರುಗಿಸಿ ಕೇರಳದಲ್ಲಿ ಪ್ರೆಸಿಡೆಂಟ ರೂಲ್ ಜಾರಿ ಮಾಡುವಂತೆ ವಿವಿಧ ಹಿಂದು ಸಂಘಟನೆಗಳು ಒತ್ತಾಯಿಸಿವೆ ಸಂಘ ಪರಿವಾರ ಬಿಜೆಪಿ ಹಾಗು ವಿವಿಧ ಹಿಂದೂ ಸಂಘಟನೆಗಳು ಕೇರಳ ಸರ್ಕಾರವನ್ನು ವಜಾ ಮಾಡುವಂತೆ ಒತ್ತಾಯಿಸಿ ನಗರದ ಧರ್ಮವೀರ ಸಂಬಾಜಿ ವೃತ್ರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿಯನ್ನು ಹೊರಡಿಸಿದ್ದರು …
Read More »ಕನ್ನಡಿಗರ ಕನಸು ನುಚ್ಚು ನೂರು ಪಾಲಿಕೆಯಲ್ಲಿ ಮತ್ತೇ ಎಂಈಎಸ್ ಕಾರ್ಬಾರು..!!!
ಬೆಳಗಾವಿ- ಹಲವಾರು ದಿನಗಳಿಂದ ಅತ್ಯಂತ ಕುತೂಹಲ ಕೆರಳಿಸಿದ್ದ ಮೇಯರ್ ಚುನಾವಣೆಯಲ್ಲಿ ಕನ್ನಡಿಗರು ಮೇಯರ್ ಆಗುವ ಕನಸು ನುಚ್ಚು ನೂರಾಗಿದ್ದು ಎಂಈಎಸ್ ಅಭ್ಯರ್ಥಿ ಸಂಜೋತಾ ಬಾಂಧೇಕರ ಮೇಯರ್ ಆಗಿ ಉಪ ಮೇಯರ್ ಆಗಿ ಎಈಎಸ್ ನ ನಾಗೇಶ ಮಂಡೋಳ್ಕರ್ ಆಯ್ಕೆಯಾಗಿದ್ದಾರೆ ಎಂಈಎಸ್ ಗುಂಪಿನಿಂದ ಮೇಯರ್ ಸ್ಥಾನಕ್ಕೆ ಸಂಜೋತಾ ಬಾಂಧೇಕರ,ಮೀನಾಕ್ಷಿ ಚಿಗರೆ ಮತ್ತು ಮಧುಶ್ರೀ ಪೂಜಾರಿ ನಾಮತ್ರ ಸಲ್ಲಿಸಿ ಬಂಡಾಯದ ಬಾವುಟ ಹಾರಿಸಿ ಎಂಈಎಸ್ ನಿಂದ ಉಪ ಮೇಯರ್ ಸ್ಥಾನಕ್ಕೆ ನಾಗೇಶ …
Read More »ಬೆಳಗಾವಿಗೆ ಆಗಮಿಸಿದ ಹಮ್ ಸಫರ್ ರೈಲಿಗೆ ಅದ್ಧೂರಿ ಸ್ವಾಗತ
ಬೆಳಗಾವಿ- ತಿರುಚನಾಪಳ್ಳಿಯಿಂದ ರಾಜಸ್ಥಾನದ ಗಂಗಾ ನಗರ ವರೆಗೆ ಬೆಳಗಾವಿ ಮಾರ್ಗವಾಗಿ ಸಂಚರಿಸುವ ಹಮ್ ಸಫರ್ ರೈಲಿನ ಪ್ರಯಾಣ ಆರಂಭ ವಾಗಿದ್ದು ಈ ರೈಲು ೧೦-೪೦ ಕ್ಕೆ ಬೆಳಗಾವಿಗೆ ಆಗಮಿಸಿತು ಪ್ರಾಯೋಗಿಕವಾಗಿ ಈ ರೈಲು ರಾಜಸ್ಥಾನದ ಗಂಗಾ ನಗರದಿಂದ ಪ್ರಯಾಣ ಆರಂಭಿಸಿ ೧೦-೪೦ ಕ್ಕೆ ಬೆಳಗಾವಿ ರೈಲು ನಿಲ್ಧಾಣಕ್ಕೆ ಆಗಮಿಸಿತು ಬೆಳಗಾವಿಯ ರೈಲ್ವೆ ಇಲಾಖೆಯ ಅಧಿಕಾರಿ ಗಳು ಹಮ್ ಸಫರ್ ರೈಲಿಗೆ ಹಸಿರು ಧ್ವಜ ತೋರಿಸಿ ಬರ ಮಾಡುಕೊಂಡರು ರೇಲ್ವೆ ಇಲಾಖೆ …
Read More »ಬೆಳಗಾವಿಯ ಕನ್ನಡ ಮೇಯರ್ ಮಾಡುವ ಕನಸಿಗೆ ಯಳ್ಳು ನೀರು.
ಬೆಳಗಾವಿಯ ಕನ್ನಡ ಮೇಯರ್ ಮಾಡುವ ಕನಸಿಗೆ ಯಳ್ಳು ನೀರು.. ಕನ್ನಡಿಗರು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್- ಉಪ ಮೇಯರ್ ಎಂಬ ಆಸೆಗೆ ಕೊನೆಗು ಜನ ಪ್ರತಿನಿಧಿಗಳು ಎಳ್ಳು ನೀರು ಬಿಟ್ಟಿದ್ದಾರೆ. ಸ್ವಪ್ರತಿಷ್ಠೆ, ರಾಜಕೀಯ ಹಿತಾಸಕ್ತಿಗೆ ಮತ್ತೊಮ್ಮೆ ಗಡಿ ಕನ್ನಡಿಗರ ಹಿತಾಸಕ್ತಿ ಬಲಿಯಾಗಿದೆ. ನಾಳೆ ಪಾಲಿಕೆಯ ಮೂರನೇ ಅವಧಿಯ ಮೇಯರ್- ಉಪಮೇಯರ್ ಚುನಾವಣೆ ನಡೆಯಲಿದೆ. ಈ ಭಾರಿ ಕನ್ನಡಿಗರು ಮೇಯರ್ ಆಗಬೇಕು ಎಂದು ಕನಸಾಗಿತ್ತು. ಈ ಹಿನ್ನಲೆಯಲ್ಲಿ ಅನೇಕ ಚಟುವಟಿಕೆ ನಡೆದಿದ್ದವು. …
Read More »ಇಂದು ರಾಷ್ಟ್ರೀಕೃತ ಬ್ಯಾಂಕ್ ಬಂದ್,ಪ್ರತಿಭಟನೆ.
ಬೆಳಗಾವಿ- ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದೇಶಾದ್ಯಂತ ರಾಷ್ಟ್ರೀಕೃತ ಬ್ಯಾಂಕುಗಳು ಮುಷ್ಕರ ಹೂಡಿದ್ದು ಮಂಗಳವಾರ ಬೆಳಗಾವಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳ ಕಾರ್ಮಿಕರು ಬೆಳಗಾವಿ ನಗರದಲ್ಲಿ ಬೃಹತ್ ಪ್ತತುಭಟನಾ ರ್ಯಾಲಿಯನ್ನು ಹೊರಡಿಸಿದ್ದರು ಬ್ಯಾಂಕ್ ಬಂದ್ ಮಾಡಿ ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಸಮಾವೇಶಗೊಂಡ ಬ್ಯಾಂಕ ಕಾರ್ಮಿಕರು ಇಂಡಿ ಕೂಟ ಖಡೇಬಝಾರ,ಗಣಪತಿ ಗಲ್ಲಿ ಮೂಲಕ ಸಂಚರಿಸಿ ಮಾರುತಿ ಗಲ್ಲಿಯ ಸಿಂಡಿಕೇಟ್ ಬ್ಯಾಂಕ್ ಬಳಿ ರ್ಯಾಲಿಯನ್ನು ಸಮಾರೋಪ ಮಾಡಿದರು ದೇಶದಲ್ಲಿ 500/1000 ಮುಖ ಬೆಲೆಯ …
Read More »ಬೆಳಗಾವಿಯಲ್ಲಿ ಡೆಪ್ಯುಟಿ ತಹಶೀಲ್ದಾರನ ಮನೆಗೆ ACB ರೇಡ್.
ಬೆಳಗಾವಿ,-ಬೆಳಗಾವಿ ನಗರದ ರಾಮತೀರ್ಥ ನಗರದಲ್ಲಿರುವ ಡೆಪ್ಯುಟಿ ತಹಶೀಲ್ದಾರನ ಮನೆಯ ಮೇಲೆ ಎಸಿಬಿ ದಾಳಿ ನಡೆದಿದೆ ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣ ಬೆಳಗಾವಿಯಲ್ಲಿ ಎಸಿಬಿ ದಾಳಿ.ನಡೆದಿದೆ ಡೆಪ್ಯೂಟಿ ತಹಶಿಲ್ದಾರರ ಸಲೀಂ ಸಾಬುಸಾಬ್ ಸೈಯದ್ ಮನೆ ಮೇಲೆ ದಾಳಿ ನಡೆದಿದ್ದು ಪರಿಶೀಲನೆ. ಮುಂದುವರೆದಿದೆ ನಗರದ ರಾಮತೀರ್ಥ ನಗರ ಬಡಾವಣೆಯಲ್ಲಿ ಮನೆ ದಾಖಲೆ ಪರಿಶೀಲನೆ. ಮಾಡಲಾಗುತ್ತಿದೆ ಎಸಿಬಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಬೆಳಗಾವಿಯಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ …
Read More »