ನೀರು ಕುಡಿಯಲು ಕೆರೆಗೆ ಬಂದ ಚಿರತೆ ಮತ್ತೆ ಮಿಸ್ ಆಯ್ತು…!!

ಬೆಳಗಾವಿ-ರಸ್ತೆ ದಾಟುವಾಗ. ಜಸ್ಟ್ ಮಿಸ್ ಆಗಿದ್ದ ಚಿರತೆ ಇಂದು ಬೆಳಗಿನ ಜಾವ ನೀರು ಕುಡಿಯಲು ಕೆರೆಗೆ ಬಂದಿದ್ದ ಚಿರತೆ ಮತ್ತೆ ಮಿಸ್ ಆಗಿದೆ.

ಕಳೆದ 23 ದಿನಗಳಿಂದ ಖೋ.ಖೋ.ಆಡುತ್ತಿರುವ ಚಿರತೆ ಇಂದು ಬೆಳಗಿನ ಜಾವ ಹಿಂಡಲಗಾ ಗಣಪತಿ ಮಂದಿರದ ಪಕ್ಕದಲ್ಲಿರುವ ಕೆರೆಗೆ ನೀರು ಕುಡಿಯಲು ಬಂದಿತ್ತು.ಕಾರ್ಯಪಡೆ ಅಲ್ಲಿಗೆ ಧಾವಿಸುವಷ್ಟರಲ್ಲಿ ಚಿರತೆ ಮತ್ತೆ ಮಿಸ್ ಆಗಿದೆ.

ಅರಣ್ಯ ಇಲಾಖೆ ಚಿರತೆ ಹಿಡಿಯಲು ನಿನ್ನೆ ಹನಿಟ್ರ್ಯಾಪ್ ಮಾಡುವ ತಂತ್ರ ಅನುಸರಿಸಿತ್ತು, ಗಾಲ್ಫ್ ಮೈದಾನದಲ್ಲಿ ಅಡಗಿರುವ ಗಂಡು ಚಿರತೆ ಲೈಂಗಿಕ ಆಕರ್ಷಣೆಯ ತಂತ್ರಕ್ಕೂ ಆಕರ್ಷಣೆ ಆಗಲಿಲ್ಲ.

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *