ಕನ್ನಡಿಗರ ಮೇಲೆ ಗೋವಾ ಸರ್ಕಾರದ ದರ್ಪ,ಕನ್ನಡಿಗರ ಬಡಾವಣೆ ದ್ವಂಸ.

ಬೆಳಗಾವಿ-ಕನ್ನಡಿಗರ ಮೇಲೆ ಗೋವಾ ಸರ್ಕಾರದ ದರ್ಪ ಮುಂದುವರೆದಿದೆ ಗೋವಾ ಪೋಲೀಸರು ಪಾಲಿಕೆ ಅಧಿಕಾರಿಗಳು ಗೋವಾ ಕನ್ನಡಿಗರ ಬಡಾವಣೆಯ ಮೇಲೆ ಬೋಲ್ಡೇಝರ್ ಹರಿದಿದ್ದಾರೆ

ಸುಮಾರು 6 ಜೆಸಿಬಿ ಹಾಗೂ 10 ಟಿಪ್ಪರ್ ನಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದು
ಜಿಲ್ಲಾಧಿಕಾರಿ, ತಹಶೀಲ್ದಾರರ, ನಗರಪಾಲಿಕೆಯ ಅಧಿಕಾರಿಗಳು, ಹಿರಿಯ ಪೋಲಿಸ್ ಅಧಿಕಾರಿಗಳು ಸೇರಿ 500 ಕ್ಕೂ ಹೆಚ್ಚು ಬಿಗಿ ಪೋಲಿಸ್ ಭಧ್ರತೆಯಲ್ಲಿ ಕನ್ನಡಿಗರ ಮನೆ ತೆರವು ಕಾರ್ಯಾಚರಣೆ ನಡೆಯುತ್ತಿದೆ
ಬೆಳಿಗ್ಗೆ ದೇವಸ್ಥಾನದ ಪೂಜೆ ನೆರವೇರಿಸಿದ್ದ ಕನ್ನಡಿಗರಿಗೆ ಗೋವಾ ಸರ್ಕಾರ ಶಾಕ್ ನೀಡಿದೆ
ಶೆ.75 ರಷ್ಟು ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ ಕನ್ನಡಿಗರ
ಕಣ್ಣೆದುರೇ ದೇವಸ್ಥಾನವನ್ನು ಧ್ವಂಸಗೊಳಿಸಿದ ಗೋವಾ ಸರ್ಕಾರ. ಆಸ್ತಿಕರ ಭಾವನೆಗೆ ಧಕ್ಕೆ ತಂದಿದೆ
ಮನೆ ಕಳೆದುಕೊಂಡ ಕನ್ನಡಿಗರ ಆಕ್ರಂದನ ಮುಂದು ವರೆದಿದ್ದು ಗೋವಾ ರಾಜ್ಯ ಭಾರತದ ಒಕ್ಕೂಟದ ವ್ಯೆವಸ್ಥೆಯಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಕನ್ನಡಿಗರಿಗೆ ಕಾಡುತ್ತಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *