Breaking News

ಹಾಸನ ಚಾಮರಾಜ ನಗರಕ್ಕೆ ಸಿಂಹ ಪಾಲು…..ಉಳಿದ ಜಿಲ್ಲೆಗಳ ಕಂಗಾಲು.. ರೈತರ ಸಾಲ ಮನ್ನಾ ಕುಮಾರಣ್ಣನ ಕಮಾಲು….!!!!

ಕುಮಾರಣ್ಣನ ಸೂಟಕೇಸ್ ನಲ್ಲಿ ಏನೇನಿದೆ ಗೊತ್ತಾ?

ರೈತರ 34 ಸಾವಿರ ಕೋಟಿ ರೂ ಸಾಲ ಮನ್ನಾ

ಎರಡು ಲಕ್ಷ ರೂ ವರೆಗಿನ ರೈತರ ಸಾಲ ಮನ್ನಾ

ಸಾಲ ಮರು ಪಾವತಿ ಮಾಡಿದವರ ರೈತರ ಖಾತೆಗೆ ಗರಿಷ್ಠ 25 ಸಾವಿರ ಜಮಾ ಮಾಡಲಾಗುವದು
ಮದ್ಯದ ಮೇಲಿನ ತೆರಿಗೆ ಶೇ 4 ರಷ್ಟು ಹೆಚ್ಚಳ

ಹಿಂದಿನ ಸರ್ಕಾರ ಘೋಷಿಸಿದ ಸಾಲ ಮನ್ನಾ ಬಾಕಿ ಪಾವತಿ

ಬೆಳಗಾವಿ ಕಲಬುರಗಿ,ಮೈಸೂರಿನಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣ

ಇಸ್ರೇಲ್ ಮಾದರಿಯ ಕೃಷಿಗೆ 150 ಕೋಟಿ ಅನುದಾನ

ಶಾಲಾ ವಿಧ್ಯಾರ್ಥಿಗಳಿಗೆ ಶಿಕ್ಷಕರಿಗೆ ಬಯೋ ಮೆಟ್ರಿಕ್ ಕಡ್ಡಾಯ
.
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾದ್ಯಮ

ಪೆಟ್ರೋಲ್ ಡಿಸೈಲ್ ಕರೆಂಟ್ ತುಟ್ಟಿ

ಮಠ ಮಾನ್ಯಗಳಿಗೆ 25 ಕೋಟಿ ರೂ ಅನುದಾನ

Check Also

ಬೆಳಗಾವಿ ಜಿಲ್ಲೆಯ ವೀರ ಯೋಧ ನಿಧನ

ಮೂಡಲಗಿ:ಕಲ್ಲೋಳಿ ಪಟ್ಟಣದ ವೀರ ಯೋಧ ಶ್ರೀ ಪ್ರವೀಣ್ ಸುಭಾಸ್ ಖಾನಗೌಡ್ರ (24) ಅವರು ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ …

Leave a Reply

Your email address will not be published. Required fields are marked *