ಝುಂಜರವಾಡ ದುರಂತ.ಆರೋಪಿಯ ಬಂಧನ

ಬೆಳಗಾವಿ- ಅಥಣಿ ತಾಲೂಕಿನ ತೆರದ ಕೊಳವೆ ಬಾವಿ ದುರಂತಕ್ಕೆ ಸಮಂಧಿದಿದಂತೆ ಜಮೀನು ಮಾಲೀಕನನ್ನು ಪೋಲೀಸರು ಬಂಧಿಸಿ ಬೆಳಗಾವಿಗೆ ಕರೆತರುತ್ತಿದ್ದಾರೆ

ಜಮೀನು ಮಾಲೀಕ ಮತ್ತಣ್ಣ ಶಂಕರಣ್ಣ ಹಿಪ್ಪರಗಿ (35) ಪೋಲೀಸರು ಬಾಗಲಕೋಟೆ ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಇತನ ತಂದೆ ಶಂಕರ ಹಿಪ್ಪರಗಿ ಪರಾರಿಯಾಗಿದ್ದು ಇತನ ಪತ್ತೆಗೆ ಪೋಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ

ಝುಂಜರವಾಡ ಗ್ರಾಮದಲ್ಲಿ ಶಂಕರ ಹಿಪ್ಪರಗಿ ಅವರಿಗೆ ಸೇರಿದ ಜಮೀನಿನಲ್ಲಿದ್ದ ತೆರೆದ ಕೊಳವೆ ಬಾವಿಯಲ್ಲಿ ಆರು ವರ್ಷದ ಬಾಲಕಿ ಬಿದ್ದು ಮೃತಪಟ್ಟಿದ್ದಳು ತೆರೆದ ಬಾವಿ ಯನ್ನು ಮುಚ್ಚದೇ ಬಾಲಕಿಯ ಸಾವಿಗೆ ಕಾರಣವಾದ ಒಬ್ಬ ಆರೋಪಿ ಈಗ ಪೋಲೀಸರ ವಶಕ್ಕೆ ಬಂದಿದ್ದು ಇನ್ನೊಬ್ಬ ಆರೋಪಿ ತಲೆಮರಿಸಿಕೊಂಡಿದ್ದಾನೆ

 

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *