ಝುಂಜರವಾಡ ದುರಂತ.ಆರೋಪಿಯ ಬಂಧನ

ಬೆಳಗಾವಿ- ಅಥಣಿ ತಾಲೂಕಿನ ತೆರದ ಕೊಳವೆ ಬಾವಿ ದುರಂತಕ್ಕೆ ಸಮಂಧಿದಿದಂತೆ ಜಮೀನು ಮಾಲೀಕನನ್ನು ಪೋಲೀಸರು ಬಂಧಿಸಿ ಬೆಳಗಾವಿಗೆ ಕರೆತರುತ್ತಿದ್ದಾರೆ

ಜಮೀನು ಮಾಲೀಕ ಮತ್ತಣ್ಣ ಶಂಕರಣ್ಣ ಹಿಪ್ಪರಗಿ (35) ಪೋಲೀಸರು ಬಾಗಲಕೋಟೆ ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಇತನ ತಂದೆ ಶಂಕರ ಹಿಪ್ಪರಗಿ ಪರಾರಿಯಾಗಿದ್ದು ಇತನ ಪತ್ತೆಗೆ ಪೋಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ

ಝುಂಜರವಾಡ ಗ್ರಾಮದಲ್ಲಿ ಶಂಕರ ಹಿಪ್ಪರಗಿ ಅವರಿಗೆ ಸೇರಿದ ಜಮೀನಿನಲ್ಲಿದ್ದ ತೆರೆದ ಕೊಳವೆ ಬಾವಿಯಲ್ಲಿ ಆರು ವರ್ಷದ ಬಾಲಕಿ ಬಿದ್ದು ಮೃತಪಟ್ಟಿದ್ದಳು ತೆರೆದ ಬಾವಿ ಯನ್ನು ಮುಚ್ಚದೇ ಬಾಲಕಿಯ ಸಾವಿಗೆ ಕಾರಣವಾದ ಒಬ್ಬ ಆರೋಪಿ ಈಗ ಪೋಲೀಸರ ವಶಕ್ಕೆ ಬಂದಿದ್ದು ಇನ್ನೊಬ್ಬ ಆರೋಪಿ ತಲೆಮರಿಸಿಕೊಂಡಿದ್ದಾನೆ

 

Check Also

ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ : ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ

ಸಂಕೇಶ್ವರ : ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಇಬ್ಬರು ಸಹೋದರರು ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ …

Leave a Reply

Your email address will not be published. Required fields are marked *