Breaking News

ಮಂಡ್ಯ ಚುನಾವಣೆಯಲ್ಲಿ ಗುಡುಗಲಿದ್ದಾಳೆ ಬೆಳಗಾವಿಯ ಲೇಡಿ ಟೈಗರ್…

*ಬೆಳಗಾವಿ:-* ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದ್ದು ಬೆಳಗಾವಿಯ ರೈತ ಮಹಿಳೆಯೋಬ್ಬಳು ಸುಮಲತಾ ಅಂಬರೀಶ್ಗೆ ಸಪೋರ್ಟ್ ಮಾಡಲು ಕುಮಾರಸ್ವಾಮಿ ವಿರುದ್ದ ತೋಡೆತಟ್ಟಲು ಮಂಡ್ಯಕ್ಕೆ ತೆರಳಲು ನಿರ್ಧರಿಸಿದ್ದಾಳೆ.
ಬೆಳಗಾವಿಯ ರೈತ ಮಹಿಳೆ ಜಯಶ್ರೀ ಗುರಣ್ಣವರ್ ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಕಬ್ಬಿನ ಬಾಕಿ ಬಿಲ್ ಗೆ ಸಂಬಂದಿಸಿದಂತೆ ಕುಮಾರಸ್ವಾಮಿ ವಿರುದ್ದ ಸಮರಸಾರಿದ್ದಳು ಈಗ ಸುಮಲತಾ ವಿರುದ್ದ ಕುಮಾರಸ್ವಾಮಿ ಪುತ್ರ ಸ್ಫರ್ಧೆ ಮಾಡಿರುವುದರಿಂದ ಗಂಡು ಮೆಟ್ಟಿದ ನೆಲದ ಹೆಣ್ಣು ಜಯಶ್ರೀ ಸುಮಲತಾ ಅಂಬರೀಶ್ ಪರವಾಗಿ ಮಂಡ್ಯದಲ್ಲಿ ಎರಡುದಿನಗಳ ಕಾಲ ಮತಯಾಚಿಸಲಿದ್ದಾಳೆ.
ನಾಳೆ ನಾಡಿದ್ದು ಎರಡು ದಿನ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಪರ ಮತಯಾಚಿಸಲಿದ್ದೇನೆ ನಾಳೆ ಬೆಳಿಗ್ಗೆ ಜಯಶ್ರೀ ಗುರಣ್ನವರ ಮಂಡ್ಯದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *