Breaking News
Home / Breaking News / ಭಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಿದಸಹೋದರಿ ಲಕ್ಷ್ಮೀ ಹೆಬ್ಬಾಳಕರ

ಭಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಿದಸಹೋದರಿ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ಕಳೆದ ಮೂರು ವರ್ಷಗಳ ಹಿಂದೆಸಾಮೂಹಿಕವಾಗಿ ರಾಕಿಕಟ್ಟುವುದನ್ನು ಆರಂಭಿಸಿಸಹೋದರತ್ವಕ್ಕೆ ಸಾಮಾಜಿಕಮಾನ್ಯತೆ ಮುದ್ರೆಯೊತ್ತಿ ಜನರಪ್ರೀತಿಗೆ ಪಾತ್ರವಾದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು,ರಕ್ಷಾಬಂಧನದ ನಿಮಿತ್ಯ ಇಂದು ತಮ್ಮಮನೆಯ ಅಂಗಳದಲ್ಲಿ ಸೇರಿದಸಾವಿರಾರು ಸಂಖ್ಯೆಯಸಹೋದರರಿಗೆ ತುಂಬಾಖುಷಿಯಿಂದ ಸಡಗರ ಸಂಭ್ರಮದಮಧ್ಯ ರಾಕಿ ಕಟ್ಟುವುದರ ಮೂಲಕಸಹೋದರ ಸಹೋದರಿಯಭಾಂಧತ್ವವನ್ನು ಇನ್ನಷ್ಟುಗಟ್ಟಿಗೊಳಿಸಿದ್ದಾರೆ.

ಈ ಮೊದಲು ಲಕ್ಷ್ಮೀ ಹೆಬ್ಬಾಳಕರಅವರು ತಮ್ಮ ಮನೆಯಲ್ಲಿಸಂಬಂಧಿಕರಿಗೆ ಮತ್ತು ಕೆಲ ಹೊರಸಂಬಂಧಿಗಳಿಗೆ ವೈಯಕ್ತಿಕವಾಗಿ ರಾಕಿಕಟ್ಟುವ ಸಂಪ್ರದಾಯಅನುಸರಿಸುತ್ತಿದ್ದರು. ನಂತರ ಅವರು,ಮನೆಯ ಅಂಗಳಕ್ಕೆ ಬಂಧುಸಹೋದರ ಸಂಬಂಧವನ್ನು ವೃದ್ಧಿಸಿ,ಜನರ ಪ್ರೀತಿ ವಿಶ್ವಾಸ ಗಳಿಸಿಬೆಳಸಿಕೊಳ್ಳುವ ಮಾನವೀಯಸ್ವಭಾವವನ್ನುಮುಂದುವರೆಸಿಕೊಂಡು ನಡೆದಿದ್ದರೆ.ರಾಕಿ ಕಟ್ಟುವುದು ಮಾತ್ರವಲ್ಲ,ಅವರು ವಿವಿಧ ಹಬ್ಬ ಹರಿದಿನಗಳಸಂದರ್ಭಗಳಲ್ಲಿ ವರ್ಷದ ಉದ್ದಕ್ಕೂಅನೇಕ ಸಭೆ ಸಮಾರಂಭಗಳನ್ನುಹಮ್ಮಿಕೊಳ್ಳುವುದರ ಮೂಲಕ, ಕಷ್ಟಕಾಲದಲ್ಲಿ ಸಮಸ್ಯೆಗಳಿಗೆಸ್ಪಂದಿಸುವುದರ ಮೂಲಕ ತಮ್ಮಸಾಮಾಜಿಕ ಬದ್ಧತೆಯನ್ನುನೆರವೇರಿಸುತ್ತ ಬಂದಿದ್ದಾರೆ. ಆಮೂಲಕ ಭಾರತೀಯಸಂಸ್ಕøತಿಯೊಳಗಿನ ನಿಜವಾದಮಾನವೀಯ ಗುಣಗಳಿಗೆ ಸ್ಪರ್ಶನೀಡಿಎತ್ತಿಹಿಡಿಯುತ್ತ ಬಂದಿದ್ದಾರೆ.

ಅದರಿಂದ ತಾವು ಖುಷಿಅನುಭವಿಸುವುದರ ಮೂಲಕಜನರಲ್ಲಿ ನೆಮ್ಮದಿ ಕಾಣುವಂತೆ ತಮ್ಮಪ್ರಾಮಾಣಿಕ ಪ್ರಯತ್ನ ಮಾಡುತ್ತಬಂದಿದ್ದಾರೆ. ಅವರ ಈ ಪ್ರಾಮಾಣಿಕಸೇವೆ ಇಂದು ಕೇವಲ ಅವರಮನೆಯ ಅಂಗದ ಸುತ್ತಸುತ್ತಮಾತ್ರವಲ್ಲ ಬೆಳಗಾವಿಯ ಪರಿಸರದಮನೆಯ ಮಾತಾಗಿದೆ. ರಕ್ಷಾಬಂಧನದ ನಿಮಿತ್ಯ ಇಂದು ಅವರಮನೆಯ ಅಂಗಳದಲ್ಲಿಬಹುಸಂಖ್ಯೆಯಲ್ಲಿ ಸೇರಿದ ಜನರೇಇದಕ್ಕೆ ಸಾಕ್ಷಿಯಾಗಿದ್ದಾರೆ.

ಮುಂಜಾನೆ 9 ಗಂಟೆಯಿಂದಮಧ್ಯಹ್ನಾ 3 ಗಂಟೆಯ ವರೆಗೆನಿರಂತರವಾಗಿ ರಾಕಿ ಕಟ್ಟುವುದರಮೂಲಕ ಅವರ ರಕ್ಷಣೆಯಜವಾಬ್ದಾರಿ ನನ್ನ ಮೇಲಿದೆ ಹಾಗೂನನ್ನ ಸಾಹಸ ಕಾರ್ಯಕ್ಕೆ ಇವರೆಲ್ಲರಪ್ರೀತಿ ಆಧಾರವಾಗಿದೆ ಎನ್ನುವುದಕ್ಕೆಸಾಕ್ಷಿಯಾಗಿ ಸಮಾರಂಭ ಜರುಗಿತು.

ಸಹೋಧರಿ ಸ್ಥಾನದಲ್ಲಿ ನಿಂತು ರಾಕಿಕಟ್ಟಿದ ಲಕ್ಷ್ಮೀ ಹೆಬ್ಬಾಳಕರಅವರಿಗೆ ತಮ್ಮ ಪ್ರೀತಿಯಸಹೋದರಿಗೆ ಪ್ರೀತಿಯ ಕಾಣಿಕೆನೀಡಿದ ಆತ್ಮೀಯತೆಮನೆಯಂಗಳದಲ್ಲಿ ನೆಲೆಯೂರಿತ್ತು.ಮನೆಗೆ ಬಂದ ಸಹೋದರರಿಗೆ,ಅಭಿಮಾನಿಗಳಿಗೆ, ಕ್ಷೇತ್ರದ ಜನತೆಗೆರಕ್ಷಣೆಯ ಮಾತು ನೀಡಿದ ಲಕ್ಷ್ಮೀಅವರು, ಭೋಜನ ವ್ಯವಸ್ಥೆ ಮಾಡಿ,ಹರಸಿ, ಹಾರೈಕೆ ಪಡೆದರು. ಈಸಂದರ್ಭದಲ್ಲಿ ಅತ್ಯಂತ ಪ್ರೀತಿಯಿಂದಮಾತನಾಡಿದ ಅವರು, “ಉಳಿದುಕೊಳ್ಳಲು ನನಗೊಂದುಮನೆಯಿರಬಹುದು. ಆದರೆ,ಬೆಳಗಾವಿ ಗ್ರಾಮೀಣ ಕ್ಷೇತ್ರವೇ ನನ್ನಮನೆಯಾಗಿದೆ. ನಾನು ಇದನ್ನುಮನಸ್ಸಾರೆ ಒಪ್ಪಿಕೊಂಡುಸಾಗುತ್ತಿದ್ದೇನೆ. ಇದಕ್ಕೆ ಪ್ರತಿಯಾಗಿಕ್ಷೇತ್ರದ ಜನತೆ ಅಷ್ಟೇ ಪ್ರೀತಿವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ.ನನ್ನ ಕ್ಷೇತ್ರದಬಾಂಧವರು ಇಂದು ಮನೆಯವರೆಗೆಬಂಧು ತಮ್ಮ ಸಹೋದರತ್ವದಪ್ರೀತಿಯನ್ನು ಧಾರೆಎರೆದಿದ್ದಾರೆ.

ಇವರ ಆರ್ಶೀವಾದಿಂದನನಗೆ ಶಾಸಕಿಯಾಗಲು ನೀಡಿದಅವಕಾಶ ಅವರುತೋರುತ್ತಿರುವ ಪ್ರೀತಿ ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ. ಕ್ಷೇತ್ರದ
ಜನಪ್ರತಿನಿಧಿ ಅನ್ನುವ ರಾಜಕೀಯಸಂಬಂಧ ಮೀರಿ ಈ ಭಾಂಧವ್ಯ ನನ್ನಜನತೆಯೊಂದಿಗೆ ಬೆಳೆದುಬಂದಿರುವುದು ಸಾರ್ಥಕ ಎನಿಸುತ್ತದೆ.ಇವರ ರಕ್ಷಣೆಯ ಜವಾಬ್ದಾರಿಯನ್ನುಇಂದು ರಕ್ಷಾ ಬಂಧನದ ಮೂಲಕಮತ್ತೊಮ್ಮೆ ಪ್ರಮಾಣೀಕರಿಸಲುಸಾಧ್ಯವಾಗಿದೆ. ಭಾರತೀಯಸಂಸ್ಕøತಿಯ ಈ ಭಾವನಾತ್ಮಕ ರಕ್ಷಾಬಂಧನ ಜನರೊಂದಿಗಿನ ಬಂಧನಮತ್ತಷ್ಟು ಗಟ್ಟಿಗೊಳಿಸಿದೆ”ಎಂದುಹೇಳಿದರು.ಸಹೋದರಿಯಿಂದ ರಾಕಿ ಕಟ್ಟಿಕೊಂಡಯುವರಾಜ್ ಕದಮ್ ಅವರು ಲಕ್ಷ್ಮೀಹೆಬ್ಬಾಳಕರ ಅವರ ಬಗ್ಗೆ ತುಂಬಾಪ್ರೀತಿಯಿಂದ ಮಾತನಾಡಿ,ಲಕ್ಷ್ಮೀಹೆಬ್ಬಾಳಕರ ಅವರು ಕಳೆದ ಅನೇಕ
ವರ್ಷಗಳಿಂದ ಅನೇಕ ಸಾಮಾಜಿಕಕಾರ್ಯಕ್ರಮಗಳನ್ನು ನಿರ್ವಹಿಸುತ್ತಬಂದಿದ್ದಾರೆ.ಅವುಗಳಲ್ಲಿ ಕಳೆದ ಮೂರುವರ್ಷಗಳಿಂದ ರಕ್ಷ ಬಂಧನಕಾರ್ಯಕ್ರಮವನ್ನು ತುಂಬಾಸಂಭ್ರಮದಿಂದ ನಡೆಸಿಕೊಂಡುಬರುತ್ತಿದ್ದಾರೆ. ಈ ರೀತಿ ಒಬ್ಬಶಾಸಕಿಯಾಗಿ,
ರಾಜಕಾರಣಿಯಾಗಿ ಸಾಮಾಜಿಕಕಾರ್ಯಕ್ರಮಗಳನ್ನುನಿರ್ವಹಿಸುವುದು ಅಪರೂಪ. ಅವರರಕ್ಷಾ ಬಂಧನ ಒಂದು ಮಾದರಿಕಾರ್ಯಕ್ರಮವಾಗಿದೆ. ಕ್ಷೇತ್ರದಜನರನ್ನು ಇನ್ನಷ್ಟು ಹತ್ತಿರಕ್ಕೆ
ಕರೆದುಕೊಂಡು ಅವರ ಸಾಮಾಜಿಕಸಮಸ್ಯೆಗಳಿಗೆ ಮಾತ್ರವಲ್ಲ ವೈಯಕ್ತಿಭವನೆ ಮತ್ತು
ಭಾನೆಗಳಿಗೂ ಸಕಾರಾತ್ಮಕವಾಗಿಸ್ಪಂದಿಸುವುದಕ್ಕೆ ನಾಂಧಿ ಹಾಡಿದ್ದಾರೆ.ಸಾಮಾನ್ಯವಾಗಿ
ಅಧಿಕಾರ ಲಭಿಸುವ ಪೂರ್ವದಲ್ಲಿ ಈರೀತಿ ಕಾರ್ಯಕ್ರಮಗಳನ್ನು ನಡೆಸಿನಂತರ ಮರೆಯುವ
ಸಾಧ್ಯತೆಯುಂಟು. ಆದರೆ, ಲಕ್ಷ್ಮೀಹೆಬ್ಬಾಳಕರ ಅವರು ಅಧಿಕಾರಲಭಿಸಿದ ಮೇಲೆ ಇಂಥ
ಸಾಮಾಜಿಕ ಸಂವೇಧನೆಯಕಾರ್ಯಕ್ರಮಗಳನ್ನು ಮತ್ತುಷ್ಟುಗಟ್ಟಿಗೊಳಿಸಿ ಜನರ ಪ್ರೀತಿ
ವಿಶ್ವಾಸದ ಬೆಳವಣಿಗೆಗೆಕಾರಣರಾಗಿದ್ದಾರೆ” ಎಂದುಅಭಿಪ್ರಾಯಪಟ್ಟಿದ್ದಾರೆ

.ಈ ರಕ್ಷಾ ಬಂಧನದ ಅಪರೂಪಆತ್ಮೀಯವಾದ ಸಮಾರಂಭಕ್ಕೆಅಭಿಮಾನ ಪ್ರೀತಿಯಿಂದ ಆಗಮಿಸಿದಅಧಿಕಾರಿಗಳು, ಇತರೆಜನಪ್ರತಿನಿಧಿಗಳು, ಮಾಧ್ಯಮದಬಾಂಧವರು, ಅಭಿಮಾನಿಗಳು,ಕ್ಷೇತ್ರದ ಜನರು ಸಾಕ್ಷಿಯಾಗಿದ್ದರು.ಮನೆಯ ಅಂಗಗಳಲ್ಲಿ ದೊಡ್ಡದಾದಮಂಟಪ ವೇದಿಕೆ ಸುಂದರವಾದದೃಶ್ಯದ ಮೂಲಕ ಸಡಗರಸಂಭ್ರಮದ ಹಬ್ಬದ ವಾತಾವರಣಸೃಷ್ಟಯಾಗಿತ್ತು. ಸಹೋದರಿಯಪ್ರೀತಿಗೆ ಪಾತ್ರವಾದ ಸಹೋದರರುಮುಂವರುವ ದಿನಗಳಲ್ಲಿ ಇವರ ಪ್ರೀತಿಇನ್ನಷ್ಟು ಗಟ್ಟಿಗೊಂಡು ಅದರ ವ್ಯಾಪಕತೆ ಹೆಚ್ಚಾಗಲಿ ಎಂದುಹರಿಸಿದರು.

Check Also

ಲಕ್ಷ್ಮಣ ಸವದಿ ಕ್ಷೇತ್ರದಿಂದಲೇ ಪ್ರಿಯಾಂಕಾ ಪ್ರಚಾರ ಆರಂಭ…

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರೆ ಅಥಣಿ: ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿದೆ. …

Leave a Reply

Your email address will not be published. Required fields are marked *