Breaking News

ವೀರಶೈವ ಮಹಾಸಭಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಭದ್ಧ- ಪ್ರಭಾಕರ ಕೋರೆ

ಬೆಳಗಾವಿ-ಲಿಂಗಾಯತ ಧರ್ಮ ಪ್ರತ್ಯೇಕ ವಿಚಾರ ಕುರಿತು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಲಿಂಗಾಯತ ಸಮಾಜದ ಮುಖಂಡ ಪ್ರಭಾಕರ ಕೋರೆ ತಡವಾಗಿ ತಮ್ಮ ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ

ಬೆಳಗಾವಿಯಲ್ಲಿ ಮೊದಲ ಭಾರಿಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿಕೆ ನೀಡಿದ್ದು ನಾನು ಅಖಿಲ ಭಾರತ ಮಹಾಸಭಾದ ಉಪಾಧ್ಯಕ್ಷನಾಗಿದ್ದೇನೆಮಹಾಸಭಾದ ನಿರ್ಧಾರಕ್ಕೆ ನಾನು ಬದ್ಧಬಾಗಿದ್ದೇನೆ.
ಈಗ ನಡೆದಿರುವ ಪ್ರತ್ಯೇಕ ಧರ್ಮ ವಿಚಾರ ವೈಯಕ್ತಿಕವಾದದ್ದು ಎಂದು ಪ್ರಭಾಕರ ಕೋರೆ ಹೇಳಿದ್ದಾರೆ

ಏನಾದ್ರು ಸಿಗುತ್ತದೇ ಅಂದ್ರೆ ಜನರು ಬಂದೇ ಬರುತ್ತಾರೆ ಎಂದ ಕೋರೆ. ಪರೋಕ್ಷವಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಸಮಾವೇಶಕ್ಕೆ ಬರುವ ಜನರಿಗೆ ತಿಳುವಳಿಕೆಯಿಲ್ಲ. ಜನರಗೆ ತಿಳುವಳಿಕೆ ನೀಡಬೇಕಾಗಿದೆ. ಈಗ ಪ್ರತ್ಯೇಕ ಧರ್ಮ ವಿಚಾರ ಹಾಟ್ಇದೇ. ಈಗ ಪ್ರತ್ಯೇಕ ಧರ್ಮದ ಕುಸ್ತಿ ನಡೆಯತ್ತಿದೆ. ಅದು ಸ್ವಲ್ಪ ಆರಬೇಕಿದೆ.
ಬಳಿಕ ನಾವು ಕುಳಿತು ಚರ್ಚೆ ಮಾಡ್ತಿವೀ ಎಂದು ಕೋರೆ ಮದಲ ಬಾರಿಗೆ ಲಿಂಗಾಯತ ಧರ್ಮದ ಪ್ರತ್ಯೇಕ ಧರ್ಮದ ಹೋರಾಟದ ಕುರಿತು ಬಾಯಿ ಬಿಚ್ಚಿದ್ದಾರೆ

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *