Breaking News
Home / Breaking News / ರಮೇಶ್ ಬೆಂಗಳೂರಿಗೆ ಹೋಗಿದ್ದಾರೆ ಸಂಜೆ ನಾನೂ ಹೋಗುತ್ತೇನೆ

ರಮೇಶ್ ಬೆಂಗಳೂರಿಗೆ ಹೋಗಿದ್ದಾರೆ ಸಂಜೆ ನಾನೂ ಹೋಗುತ್ತೇನೆ

ಬೆಳಗಾವಿ-

ರಮೇಶ ಜತೆಗೆ ಮಾತಕುತೆ ಮಾಡಲು ಆಗಿಲ್ಲ
ರಮೇಶ ಜಾರಕಿಹೊಳಿ‌ ಬೆಂಗಳೂರಿಗೆ ಹೋಗಿದ್ದಾರೆ. ಸಂಜೆ ನಾನು ಬೆಂಗಳೂರಿಗೆ ತೆರಳುತ್ತಿದ್ದೇನೆ. ಎಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿ‌ ಹೇಳಿದ್ದಾರೆ

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಮೇಶ ಜಾರಕಿಹೊಳಿ‌ ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರ. ಇಂತಹ ಯಾವುದೇ ಪ್ರಸ್ತಾಪನೆ ಇಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸರ್ಕಾರ ಕೊಡುತ್ತೆವೆ ಎಂದು ಸರೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ

ಹೈಕಮಾಂಡ್ ನಿಂದ ದೆಹಲಿಗೆ ಬುಲಾವ್ ವಿಚಾರ.ರಾಜ್ಯ ಉಸ್ತುವಾರಿ ವೇಣುಗೋಪಾಲ ಅನೇಕ ಭಾರಿ ದೂರವಾಣಿ ಮಾತನಾಡಿದ್ದಾರೆ.
ದಿನೇಶ ಗುಂಡೂರಾವ್, ವೇಣುಗೋಪಾಲ ನನ್ನ ಚರ್ಚೆ ಮಾಡಿದ್ದಾರೆ ಪ್ರಸ್ತುತ ಮಾಹಿತಿಗಳ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುತ್ತೇವೆ ಎಂದರು

ಸಚಿವ ರಮೇಶ್ ಜಾರಕಿಹೊಳಿ‌ ಸಿದ್ದರಾಮಯ್ಯ ಭೇಟಿ ಆಗೋ ಸಾಧ್ಯತೆ ಇದೆ. ಸರ್ಕಾರ ಬಿಳಿಸುವ ಮತ್ತು ಬಿಜೆಪಿ ಸಂಪರ್ಕ ಬಗ್ಗೆ ನನಗೆ ಮಾಹಿತಿ ಇಲ್ಲ. ನಾಲ್ಕು ತಿಂಗಳಿಂದ ಆಪರೇಷನ್ ಕಮಲ ಯತ್ನ ನಡೆದಿದೆ. ಬೆಳಗಾವಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ‌ ಆರೋಪಿಸಿದ್ದಾರೆ

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *