Home / Breaking News / ಕುಲಕರ್ಣಿ ಜಾಗೆಯಲ್ಲಿ ಪೋಲೀಸ್ ಬಂದೋಬಸ್ತ ಹೈಕೋರ್ಟ ಆದೇಶದ ಮೇರೆಗೆ ಚಟುವಟಿಕೆ ಆರಂಭ

ಕುಲಕರ್ಣಿ ಜಾಗೆಯಲ್ಲಿ ಪೋಲೀಸ್ ಬಂದೋಬಸ್ತ ಹೈಕೋರ್ಟ ಆದೇಶದ ಮೇರೆಗೆ ಚಟುವಟಿಕೆ ಆರಂಭ

ಬೆಳಗಾವಿ- ನಗರದ ಮೆಥೀಡಿಸ್ಟ ಚರ್ಚ ಬಳಿಯ ಕುಲಕರ್ಣಿ ಕುಟುಂಬಕ್ಕೆ ಸೇರಿದ ಜಾಗೆಯಲ್ಲಿ ಕುಲಕರ್ಣಿ ಕುಟುಂಬ ಮತ್ತು ಶಂಕರ ಮುನವಳ್ಳಿ ಅವರು ಬಿಗಿ ಪೋಲೀಸ್ ಬಂದೋಬಸ್ತಿಯಲ್ಲಿ ಚಟುವಟಿಕೆ ಆರಂಭಿಸಿದ್ದಾರೆ

ಈ ಜಾಗೆಯಲ್ಲಿ ಎಂಜಾಯ್ ಮಾಡಲು ಕುಲಕರ್ಣಿ ಕುಟುಂಬದವರಿಗೆ ಮತ್ತು ಶಂಕರ ಮುನವಳ್ಳಿ ಅವರಿಗೆ ಪೋಲೀಸ್ ಬಂದೋಬಸ್ತಿ ನೀಡುವಂತೆ ಹೈಕೋರ್ಟ ಆದೇಶ ನೀಡಿದ್ದು ಕುಲಕರ್ಣಿ ಕುಟುಂಬ ಈ ಜಾಗೆಯಲ್ಲಿ ಪೋಲೀಸರ ರಕ್ಷಣೆಯೊಂದಿಗೆ ಚಟುವಟಿಕೆ ಆರಂಭಿಸಿದೆ

ಡಿಸಿಪಿ ರಾಧಿಕಾ ಅಮರನಾಥ ರೆಡ್ಡಿ ಸೇರಿದಂತೆ ಹಿರಿಯ ಪೋಲೀಸ್ ಅಧಿಕಾರಿಗಳು ಇಲ್ಲಿ ಠಿಕಾನಿ ಹೂಡಿದ್ದಾರೆ ಶಂಕರ ಮುನವಳ್ಳಿ ಮತ್ತು ಕುಲಕರ್ಣಿ ಕುಟುಂಬ ತಮ್ಮ ಜಾಗೆಯಲ್ಲಿ ಚಟುವಟಿಕೆ ಆರಂಭಸಿ ಎಂಜಾಯ್ ಮಾಡುತ್ತಿದೆ

Check Also

28 ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ರಂಗೇರಿದೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಚುನಾವಣಾ ಪ್ರಚಾರದ ಅವಧಿ ಮುಕ್ತಾಯವಾಗುವ ಹಂತದಲ್ಲಿ ವಿವಿಧ ರಾಜಕೀಯ …

Leave a Reply

Your email address will not be published. Required fields are marked *