Breaking News

ಶಿವ ಜಯಂತಿ ಮೆರವಣಿಗೆಯ ಮಾರ್ಗ ಪರಿವೀಕ್ಷಣೆ

ಬೆಳಗಾವಿ- ಎಪ್ರೀಲ್ 30 ರಂದು ಬೆಳಗಾವಿಯಲ್ಲಿ ಛತ್ರ ಪತಿ ಶಿವಾಜಿ ಜಯಂತಿ ಉತ್ಸವದ ಮೆರವಣಿಗೆ ನಡೆಯಲಿದ್ದು ಡಿಸಿಪಿ ರಾಧಿಕಾ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಮೆರವಣಿಗೆ ಮಾರ್ಗವನ್ನು ಪರಶೀಲಿಸಿದರು

ಡಿಸಿಪಿ ರಾಧಿಕಾ,ಪಾಲಿಕೆ ಇಂಜನೀಯರ್ ಲಕ್ಷ್ಮೀ ನಿಪ್ಪಾಣಿಕರ,ಮದ್ಯವರ್ತಿ ಶಿವಾಜಿ ಉತ್ಸವ ಮಹಾ ಮಂಡಳದ ದೀಪಕ ದಳವಿ ವಿಕಾಸ ಕಲಘಟಗಿ ಸೇರಿತೆ ಹೆಸ್ಕಾಂ,ಲೋಲೋಪಯೋಗಿ,ಜಲ ಮಂಡಳಿಯ ಅಧಿಕಾರಿಗಳು ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

ಮೆರವಣಿಗೆ ಮಾರ್ಗದ ರಸ್ತೆಗಳಲ್ಲಿ ಇರುವ ಅಡತಡೆಗಳನ್ನು ನಿವಾರಿಸುವದರ ಜೊತೆಗೆ,ಕುಡಿಯುವ ನೀರಿನ ವ್ಯೆವಸ್ಥೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸುವದು ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಶಿವಾಜಿ ಉತ್ಸವ ಮಂಡಳಿಯ ಪದಾಧಿಕಾರಿಗಳು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *