ನಿಪ್ಪಾಣಿ ಗುಡ್ಡದ ಮೇಲಿನ ಎರಡು ಅನಧಿಕೃತ ಹೊಟೇಲ್ ಬಂದ್ ಗೆ ಜಿಲ್ಲಾಧಿಕಾರಿಗಳ ಆದೇಶ ಬೆಳಗಾವಿ- ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮತ್ತು ಸಂಕೇಶ್ವರ್ ಪೋಲೀಸ್ ಠಾಣೆಯ ಬರೊಬ್ಬರಿ ಬಾರ್ಡರ್ ನಲ್ಲಿ ಇರುವ ಕಾವೇರಿ ಮತ್ತು ಗೋವಾವೇಸ್ ಎರಡೂ ಹೊಟೇಲ್ ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಖಡಕ್ ಆದೇಶ ಮಾಡಿದ್ದಾರೆ ಹೈಕೋರ್ಟ್ ಸೂಚನೆ ಮೇರೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಅವರು ತಿಳಿಸಿದ್ದಾರೆ ನಿಪ್ಪಾಣಿ ಬಳಿ ಇರುವ ತವನಿಧಿ,ತಂವದಿ ಖಾಟ್ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ