ಬೆಳಗಾವಿ- ಉಪ ಸಮರ ಮುಗಿದರೂ ಗೋಕಾಕ್ ನಲ್ಲಿ ಜಾರಕಿಹೊಳಿ ಸಹೋದರರ ವಾಕ್ ಸಮರ ಮುಂದುವರೆದಿದೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ ಇಂದು ಗೋಕಾಕ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭ ಏರ್ಪಡಿಸಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಭಿನಂಧನಾ ಸಮಾವೇಶದಲ್ಲಿ ಸುಧೀರ್ಘ ಭಾಷಣ ಮಾಡಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ ಮಾವ ಅಳಿಯನ ವಿರುದ್ಧ ನಾವು ಗೆದ್ದಿದ್ದೆವೆ. ನಾವು ಯಡಿಯೂರಪ್ಪ ವಿರುದ್ಧ ಸೋತಿದ್ದೆವೆ. ಅಭ್ಯರ್ಥಿ …
Read More »ಸಮೀಕ್ಷೆಗಳು ಸುಳ್ಳಾಗುತ್ತೇವೆ, ನಾನು ಗೆಲ್ತೇನೆಂಬ ವಿಶ್ವಾಸವಿದೆ- ಲಖನ್ ಜಾರಕಿಹೊಳಿ
ಬೆಳಗಾವಿ-ಕಳೆದ ಒಂದು ತಿಂಗಳಿನಿಂದ ಫುಲ್ ಬ್ಯುಸಿಯಾಗಿದ್ದಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಇಂದು ರಿಲ್ಯಾಕ್ಸ್ ಮೂಡ್ನಲ್ಲಿದ್ದರು. ಇಂದು ಬೆಳಿಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ ಅವರು ಈಗಾಗಲೇ ಎಕ್ಸಾಮ್ ಬರೆದಿದ್ದೀವಿ ಡಿಸೆಂಬರ್ 9ರಂದು ಆ್ಯನ್ಸರ್ ಶೀಟ್ ಹೊರಬರುತ್ತೆ ನಾವು ಕ್ವೆಷನ್ ಪೇಪರ್ ಲೀಕ್ ಮಾಡಿರಲಿಲ್ಲ, 9ರಂದು ಆ್ಯನ್ಸರ್ ಪೇಪರ್ ಬರುತ್ತೆ ಗೋಕಾಕ್ನಲ್ಲಿ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಾಗಿದೆ ಗೆಲ್ಲುವ ವಿಶ್ವಾಸ ನನಗಿದೆ ಎಂದರು ಉಪಚುನಾವಣೆ ಪ್ರಚಾರದಲ್ಲಿ ಜಾರಕಿಹೊಳಿ ಬ್ರದರ್ಸ್ ಮಧ್ಯೆ ವಾಗ್ಯುದ್ಧ ವಿಚಾರವಾಗಿ ಪ್ರಶ್ನಿಸಿದಾಗ …
Read More »
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ