Home / Breaking News / ಸುವರ್ಣ ಅಂಗಳದಲ್ಲಿ ಶ್ಯಾವಗಿ ಒಣಗಿಸಿದ ಮಹಿಳೆ ಕೆಲಸದಿಂದ ವಜಾ…

ಸುವರ್ಣ ಅಂಗಳದಲ್ಲಿ ಶ್ಯಾವಗಿ ಒಣಗಿಸಿದ ಮಹಿಳೆ ಕೆಲಸದಿಂದ ವಜಾ…

ಬೆಳಗಾವಿ- ಶ್ಯಾವಗಿ ಒಣಗಿಸಿದ ಮಹಿಳೆಯ ವಿರುದ್ಧ ಕ್ರಮ ಕೈಗೊಂಡಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ ಗುತ್ತಿಗೆದಾರನನ್ನು ರಕ್ಷಣೆ ಮಾಡಿದ್ದಾರೆ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶಾವಿಗೆ ಒಣಗಿಸಿದ್ದ ಪ್ರಕರಣಕ್ಕೆ ಸಮಂತಿದಿದಂತೆ
ಗುತ್ತಿಗೆದಾರನಿಗೆ ಕೇವಲ ನೋಟೀಸ್ ಕೊಟ್ಟು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಬಡಪಾಯಿ ದಿನಗೂಲಿ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದೆ.

ಗುತ್ತಿಗೇದಾರ ಮಹಿಳೆಯ
ಅಚಾತುರ್ಯದಿಂದ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿ ಬಚಾವ್ ಆಗಿದ್ದಾನೆ.
ಘಟನೆ ಮರುಕಳಿಸಿದಂತೆ ಎಲ್ಲಾ ಗುತ್ತಿಗೇದಾರರಿಗೆ ಕೇವಲ ನೋಟಿಸ್ ನೀಡಲಾಗಿದ್ದು ಕೊಂಡಸಕೊಪ್ಪ ಗ್ರಾಮದ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿರುವ ಗುತ್ತಿಗೆದಾರ ಬಡಪಾಯಿ ಮಹಿಳೆಯ ವಿರುದ್ದ ಕ್ರಮ ಕೈಗೊಂಡು ಸ್ವರಕ್ಷಣೆ ಮಾಡಿಕೊಂಡಿದ್ದಾನೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *