Breaking News
Home / Breaking News / ಎಂಈಎಸ್ ದುರಹಂಕಾರಿ…ಕಲಾಪ ಬಿಟ್ಟು ಪರಾರಿ…!

ಎಂಈಎಸ್ ದುರಹಂಕಾರಿ…ಕಲಾಪ ಬಿಟ್ಟು ಪರಾರಿ…!

ಬೆಳಗಾವಿ-ಅಧಿವೇಶನದ ಮೊದಲ ದಿನವೇ ನಾಡ ವಿರೋಧಿ ಎಂಈಎಸ್ ಶಾಸಕರು ವಿಧಾನಸಭೆಯಲ್ಲಿ ತಮ್ಮ ಪುಂಡಾಟಿಕೆ ಪ್ರದರ್ಶಿಸಿದರು ಅಗಲಿದ ಗಣ್ಯರಿಗೆ ಶೃದ್ಧಾಂಜಲಿ ಅರ್ಪಿಸಿದ ಬಳಿಕ ಝಾಲಾಚ್ ಪಾಯಿಜೆ ಘೋಷಣೆ ಕೂಗಿ ಕಲಾಪ ಗಳಿಗೆ ಬಹಿಷ್ಕಾರ ಹಾಕಿ ಸಭತ್ಯಾಗ ಮಾಡಿದರು

ಶಾಸಕ ಻ರವಿಂದ ಪಾಟೀಲ ಸದನದಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಲು ಮುಂದಾದರು ಇದಕ್ಕೆ ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಶಾಸಕರು ಪ್ರತಿರೋಧ ವ್ಯಕ್ತಪಡಿಸಿದರು ಇವರಿಗೆ ಕನ್ನಡ ಮಾತನಾಡಲು ಬರುತ್ತದೆ ಹಿಂದಿಯಲ್ಲಿ ಮಾತನಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು ಸಭಾಧ್ಯಕ್ಷರು ಸ್ಪಷ್ಠನೆ ನೀಡುವ ಮೊದಲೇ ಶಾಸಕ ಸಂಬಾಜಿ ಪಾಟೀಲ,ಹಾಗು ಅರವಿಂದ ಪಾಟೀಲ ಝಾಲಾಚ್ ಪಾಯಿಜೆ ೆಂದು ಘೊಷಣೆ ಕೂಗಿ ಕಲಾಪ ಬಿಟ್ಟು ಸದನದಿಂದ ಪರಾರಿಯಾದರು

ದುರಹಂಕಾರಿ ಎಂಈಎಸ್ ಶಾಸಕರು ಸದನದಲ್ಲಿ ಉದ್ಧಟತನ ಪ್ರದರ್ಶಿಸಿದರು ಎಂಈಎಸ್ ಪುಂಡಾಟಿಕೆ ಬೆಳಗಾವಿಯಲ್ಲಿ ಮುಂದುವರೆದಿದೆ

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *