Breaking News
Home / Breaking News / ಸವದತ್ತಿಯ ಸೇವಕ, ಆನಂದ್ ಚೋಪ್ರಾ ನಿಧನ

ಸವದತ್ತಿಯ ಸೇವಕ, ಆನಂದ್ ಚೋಪ್ರಾ ನಿಧನ

ಬೆಳಗಾವಿ- ಸವದತ್ತಿಯ ಖ್ಯಾತ ಸಮಾಜ ಸೇವಕ,ಆನಂದ ಚೋಪ್ರಾ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ‌.

ಸಮಾಜ ಸೇವೆಯ ಮೂಲಕ ಅಪಾರ ಜನಮೆಚ್ಚುಗೆ ಗಳಿಸಿದ್ದ ಆನಂದ ಚೋಪ್ರಾ ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದರು.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *