Breaking News

ದಕ್ಷಿಣ ಭಾರತದ ಏಕೈಕ ,ಬೆಳಗಾವಿಯ ಅಶ್ವತ್ಥಾಮ ಮಂದಿರದ ಮೂರ್ತಿ ಕಳ್ಳತನ..

ಬೆಳಗಾವಿ: ದಕ್ಷಿಣ ಭಾರತದ ಶ್ರದ್ಧಾಕೇಂದ್ರ ಹಾಗೂ ಪ್ರಸಿದ್ಧ ಜಾಗೃತ ಸ್ಥಳವಾದ ನಗರದ ಪಾಂಗುಳ ಗಲ್ಲಿಯ ಅಶ್ವತ್ಥಾಮ ಮಂದಿರದ  ಮೂರ್ತಿ ಸೋಮವಾರ ತಡರಾತ್ರಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳವಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಈ ಸ್ಥಳಕ್ಕೆ ಧಾವಿಸಿದ್ದಾರೆ.

ಅರ್ಚಕರು ಎಂದಿನಂತೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಭಾರತದಲ್ಲಿ ಇಂತಹ ಎರಡೇ ಮಂದಿರಗಳಿವೆ. ಆ ಪೈಕಿ ಉತ್ತರ ಭಾರತದಲ್ಲಿ ಇರುವುದು ಇದೊಂದೇ. ರಂಗಪಂಚಮಿಯಲ್ಲಿ ಶಾಪ ವಿಮೋಚನೆಗಾಗಿ ಜನರು ಇಲ್ಲಿ ಉರುಳುಸೇವೆ ಮಾಡುತ್ತಾರೆ.

ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಭಕ್ತರು ಆಗ್ರಹಿಸಿದ್ದಾರೆ

Check Also

ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…

ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನೆಲ, ದೇಶದಲ್ಲಿ ಕ್ರಾಂತಿ ಆದಾಗ …

Leave a Reply

Your email address will not be published. Required fields are marked *