ಕುಂಭಮೇಳದಿಂದ ಬೆಳಗಾವಿಗೆ ಬರುವಾಗ ಬೆಳಗಾವಿಯ ವ್ಯಕ್ತಿ ಸಾವು

ಬೆಳಗಾವಿ-ಪ್ರಯಾಗರಾಜ್ ಯಾತ್ರೆಗೆ ತೆರಳಿದ್ದ ಬೆಳಗಾವಿಯ ಮತ್ತೋರ್ವ ವ್ಯಕ್ತಿ ಸಾವನ್ನೊಪ್ಪಿದ್ದಾನೆ.ಬೆಳಗಾವಿ ದೇಶಪಾಂಡೆ ಗಲ್ಲಿಯ ನಿವಾಸಿ ರವಿ ಜಟಾರ (61) ಹೃದಯಾಘಾತದಿಂದ ಸಾವನ್ಬೊಪ್ಪಿದ್ದಾನೆ

ಪ್ರಯಾಗರಾಜ್ ದಿಂದ ಮರಳಿ ಬೆಳಗಾವಿಗೆ ಬರುವಾಗ ರೈಲಿನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ.
ರೈಲಿನಲ್ಲಿ ಬರುವಾಗ ಪುಣೆಯಲ್ಲಿ ಹೃದಯಾಘಾತವಾಗಿ ರವಿ ಮೃತಪಟ್ಟಿದ್ದಾನೆ.ಕಾಲ್ತುಳಿತದಲ್ಲಿ‌ ನಾಲ್ವರು ಮತ್ತು ಹೃದಯಾಘಾತದಿಂದ ಓರ್ವ ಒಟ್ಟು ಐದು ಜನ ಬೆಳಗಾವಿಯ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *