Breaking News

ಬೆಳಗಾವಿ ಹತ್ತಿರ ಭೀಕರ ಅಪಘಾತ 7 ಜನರ ದುರ್ಮರಣ….

ಬೆಳಗಾವಿ ಹತ್ತಿರ ಭೀಕರ ಅಪಘಾತ 9 ಜನರ ದುರ್ಮರಣ….

ಬೆಳಗಾವಿ- ಕ್ರೂಶರ್ ವಾಹನ ಸೇತುವೆಗೆ ಡಿಕ್ಕಿಹೊಡೆದು ಸೇತುವೆ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ 7 ಜನ ಮೃತಪಟ್ಟಿದ್ದು ಹಾಗೂ  ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ಹುದಲಿ ಪಕ್ಕದ ಕಲ್ಲೆಹೋಳ ಗ್ರಾಮದ ಹತ್ತಿರ ಸಂಭವಿಸಿ ಮೃತಪಟ್ಟವರು ಅಕ್ಕತಂಗೇರ ಹಾಳ ಗ್ರಾಮದವರು ಎಂದು ತಿಳಿದು ಬಂದಿದೆ.

ಇಂದು ಬೆಳಿಗೆ ಇವರೆಲ್ಲರೂ ಕ್ರೂಶರ್ ವಾಹನದಲ್ಲಿ ಕೆಲಸಕ್ಕಾಗಿ ಹೊರಟಿದ್ದರು. ಮೃತಪಟ್ಟವರೆಲ್ಲರೂ ಕಾರ್ಮಿಕರು ಎಂದು ಹೇಳಲಾಗಿದ್ದು ಕ್ರೂಶರ್ ವಾಹನ ಜೋರಾಗಿ ಸೇತುವೆಗೆ ಡಿಕ್ಕಿ ಹೊಡೆದು,ಸೇತುವೆ ಮೇಲಿಂದ ಕೆಳಗೆ ಬಿದ್ದಿದೆ ಹೀಗಾಗಿ 7 ಜನ ಸ್ಥಳದಲ್ಲಿ ಮೃತಪಟ್ಟರು.

Check Also

ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟ ಮಿನಿಸ್ಟರ್ ಲಕ್ಷ್ಮೀ ಹೆಬ್ಬಾಳಕರ್…..???

  ಬೆಳಗಾವಿ- ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸದ್ದಿಲ್ಲದೇಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.ಎನ್ನುವ ಸುದ್ದಿ ಈಗ ವೈರಲ್ …

Leave a Reply

Your email address will not be published. Required fields are marked *