Breaking News
Home / Breaking News / ಬೆಳಗಾವಿ ಹತ್ತಿರ ಭೀಕರ ಅಪಘಾತ 7 ಜನರ ದುರ್ಮರಣ….

ಬೆಳಗಾವಿ ಹತ್ತಿರ ಭೀಕರ ಅಪಘಾತ 7 ಜನರ ದುರ್ಮರಣ….

ಬೆಳಗಾವಿ ಹತ್ತಿರ ಭೀಕರ ಅಪಘಾತ 9 ಜನರ ದುರ್ಮರಣ….

ಬೆಳಗಾವಿ- ಕ್ರೂಶರ್ ವಾಹನ ಸೇತುವೆಗೆ ಡಿಕ್ಕಿಹೊಡೆದು ಸೇತುವೆ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ 7 ಜನ ಮೃತಪಟ್ಟಿದ್ದು ಹಾಗೂ  ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ಹುದಲಿ ಪಕ್ಕದ ಕಲ್ಲೆಹೋಳ ಗ್ರಾಮದ ಹತ್ತಿರ ಸಂಭವಿಸಿ ಮೃತಪಟ್ಟವರು ಅಕ್ಕತಂಗೇರ ಹಾಳ ಗ್ರಾಮದವರು ಎಂದು ತಿಳಿದು ಬಂದಿದೆ.

ಇಂದು ಬೆಳಿಗೆ ಇವರೆಲ್ಲರೂ ಕ್ರೂಶರ್ ವಾಹನದಲ್ಲಿ ಕೆಲಸಕ್ಕಾಗಿ ಹೊರಟಿದ್ದರು. ಮೃತಪಟ್ಟವರೆಲ್ಲರೂ ಕಾರ್ಮಿಕರು ಎಂದು ಹೇಳಲಾಗಿದ್ದು ಕ್ರೂಶರ್ ವಾಹನ ಜೋರಾಗಿ ಸೇತುವೆಗೆ ಡಿಕ್ಕಿ ಹೊಡೆದು,ಸೇತುವೆ ಮೇಲಿಂದ ಕೆಳಗೆ ಬಿದ್ದಿದೆ ಹೀಗಾಗಿ 7 ಜನ ಸ್ಥಳದಲ್ಲಿ ಮೃತಪಟ್ಟರು.

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *