Breaking News

ವಕೀಲರ ಸಂಘದ ಚುನಾವಣೆ ಕಿವಡಸಣ್ಣವರ ಮುನ್ನಡೆ

ಬೆಳಗಾವಿ- ಶನಿವಾರ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ಕಿವಡಸಣ್ಣವರ ಅವರು ಮುನ್ನಡೆ ಸಾಧಿಸಿದ್ದಾರೆ

ಅಧ್ಯಕ್ಷ ಸ್ಥಾನಕ್ಕಾಗಿ ಮಾಂಗಳೇಕರ ಮತ್ತು ಕಿವಡಸಣ್ಣವರ ನಡುವೆ ನೇರ ಸ್ಪರ್ದೆ ನಡೆದಿತ್ತು ಮಾಂಲೇಕರ ಅವರು ಈಗ ಸದ್ಯಕ್ಕೆ ೩೦೨ ಮತಗಳನ್ನು ಪಡೆದು ಹಿನ್ನಡೆ ಸಾಧಿಸಿದರೆ ಕಿವಡಸಣ್ಣವರ ಅವರು ೪೨೦ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ

ಈಗ ಸದ್ಯಕ್ಕೆ ಶೇ ೫೦ ರಷ್ಟು ಮತ ಏಣಿಕೆ ಮುಗಿದಿದ್ದು ಕಿವಡಸಣ್ಣವರ ಗೆಲುವಿನ ನಾಗಾಲೋಟದಲ್ಲಿದ್ದಾರೆ ಒಂದು ತಾಸಿನಲ್ಲಿ ಫಲಿತಾಂಶ ಸ್ಪಷ್ಟವಾಗಲಿದೆ

ಉಪಾಧ್ಯಕ್ಷರಾಗಿ ಹಣಮಂತ ಕೊಂಗಾಲಿ,ಮುರುಘೇಂದ್ರ ಪಾಟೀಲ,ಆಯ್ಜೆಯಾಗಿದ್ಸಾರೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ ಅಗಸಗಿ ಆಯ್ಕೆಯಾಗಿದ್ದು ಮಹಿಳಾ ಪ್ರತಿನಿಧಿಯಾಗಿ ಗಿರಿಜವ್ವ ಸಂಗನಮುಡಿ ಆಯ್ಕೆಯಾಗಿದ್ದಾರೆ

ಫಲಿತಾಂಶ ಹೊರ ಬರುತ್ತಿದ್ದಂತೇಯೇ ಅಭಿಮಾನಿ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು

ಒಟ್ಟಾರೆ ೧೮೫೪ ಜನ ಸದಸ್ಯರಲ್ಲಿ ೧೫೨೨ ಜನ ಮತದಾರರು ಮತ ಚಲಾಯಿಸಿದ್ಸಾರೆ

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.