Breaking News
Home / ಬೆಳಗಾವಿ ನಗರ / ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ

ಸವದತ್ತಿ ತಾಲೂಕಿನ ಸವದತ್ತಿ ಮತ್ತು ಕರಿಕಟ್ಟಿ ರಸ್ತೆ ಮದ್ಯದಲ್ಲಿ.ಈ ಘಟನೆ ನಡೆದಿದೆ ಮಲ್ಲಿಕಾರ್ಜು ಕಾಶಪ್ಪ ಭಜಂತ್ರಿ (೨೫.) ಮೃತ ದುರ್ದೈವಿಯಾಗಿದ್ದು ಈತನ  ಸಹೊದರಿ.ಕವಿತಾ ಬಸವಪ್ಪ ಭಜಂತ್ರಿ-( ೧೦.) ಗಂಭೀರ ಗಾಯಗೊಂಡಿದ್ದಾಳೆ

ಇಬ್ಬರೂ ಸವದತ್ತಿ ತಾಲೂಕಿನ ಮುನಳ್ಳಿ ಗ್ರಾಮದವರು ಎಂದು ತಿಳಿದುಬಂದಿದೆ ಧಾರವಾಡ ಹೊಗಿ ವಾಪಾಸು ಬರುವಾಗ ಈ ಘಟನೆ ನಡೆದಿದೆ ಸ್ಥಳಕ್ಕೆ ಸವದತ್ತಿ ತಹಶಿಲ್ದಾರರ ಬಸವರಾಜ್ ಮೆಳವಂಕಿ ಭೇಟಿ ಪರಿಶೀಲನೆ.ನಡೆಸಿದ್ದಾರೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ಜಿಲ್ಲೆಯ ಎರಡು ಕಡೆ SSLC ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ

ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿಂದಿ ಪ್ರಶ್ನೆ ಪತ್ರಿಕೆ …

Leave a Reply

Your email address will not be published. Required fields are marked *