Breaking News
Home / ಬೆಳಗಾವಿ ನಗರ / ಕಪ್ಪತಗುಡ್ಡ ಅರಣ್ಯ ಸಂರಕ್ಷಿಸುವಂತೆ ಸಿಎಂ ಗೆ ಮಠಾಧೀಶರ ಮನವಿ

ಕಪ್ಪತಗುಡ್ಡ ಅರಣ್ಯ ಸಂರಕ್ಷಿಸುವಂತೆ ಸಿಎಂ ಗೆ ಮಠಾಧೀಶರ ಮನವಿ

ಕಪ್ಪತಗುಡ್ಡ ಉಳಿಸಿ ಅಂತಾ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡರು
. ಗದಗ ತೋಂಟದಾರ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ೧೫ ಜನ ಶ್ರೀಗಳು ತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಪ್ಪತಗುಡ್ಡ ಅರಣ್ಯವನ್ನು ಸರ್ಕಾರ ಸಂರಕ್ಷಿಸಬೇಕು  ಎಂದು ಸಿಎಂ ಜೊತೆ ಚರ್ಚೆ ನಡೆಸಿದ ಸ್ವಾಮೀಜಿಗಳು. . ಕಪತ್ತುಗುಡ್ಡ ೪೪ ಸಾವಿರ ಎಕರೆ ಸಂರಕ್ಷಿತ ಅರಣ್ಯ ಪ್ರದೇಶವನ್ನ ರದ್ದು ಪಡೆಸಿರುವುದನ್ನ ಹಿಂಪಡೆಯಬೇಕು ಅಂತಾ ಒತ್ತಾಯ. ಮಾಡಿದರು ಈ ಸಂಧರ್ಬದಲ್ಲಿ ಬೆಳಗಾವಿ ಅನೇಕ ಜನಪ್ರತಿನಿಧಿಗಳು ಉಪಸ್ಥಿತರಿದ್ದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *