Home / LOCAL NEWS (page 519)

LOCAL NEWS

ಬೆಳಗಾವಿಯಲ್ಲಿ ಡೆಪ್ಯುಟಿ ತಹಶೀಲ್ದಾರನ ಮನೆಗೆ ACB ರೇಡ್.

ಬೆಳಗಾವಿ,-ಬೆಳಗಾವಿ ನಗರದ ರಾಮತೀರ್ಥ ನಗರದಲ್ಲಿರುವ ಡೆಪ್ಯುಟಿ ತಹಶೀಲ್ದಾರನ ಮನೆಯ ಮೇಲೆ ಎಸಿಬಿ ದಾಳಿ ನಡೆದಿದೆ ಆದಾಯ ಮೀರಿದ ಆಸ್ತಿಗಳಿಕೆ‌ ಪ್ರಕರಣ ಬೆಳಗಾವಿಯಲ್ಲಿ ಎಸಿಬಿ‌ ದಾಳಿ.ನಡೆದಿದೆ ಡೆಪ್ಯೂಟಿ ತಹಶಿಲ್ದಾರರ ಸಲೀಂ ಸಾಬುಸಾಬ್ ಸೈಯದ್ ಮನೆ ಮೇಲೆ ದಾಳಿ ನಡೆದಿದ್ದು ಪರಿಶೀಲನೆ. ಮುಂದುವರೆದಿದೆ ನಗರದ ರಾಮತೀರ್ಥ ನಗರ ಬಡಾವಣೆಯಲ್ಲಿ ಮನೆ ದಾಖಲೆ ಪರಿಶೀಲನೆ. ಮಾಡಲಾಗುತ್ತಿದೆ ಎಸಿಬಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಬೆಳಗಾವಿಯಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ …

Read More »

ಜಿಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ..ವಾಕ್..ವಾರ್..!

ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆಗೆ ಬಾರದ ಅಧಿಕಾರಗಳ ವಿರುದ್ಧ ಕ್ರಮ ಜರುಗಿಸುವಂತೆ ಸದಸ್ಯರು ಒತ್ತಾಯಿಸಿದರು ಸಭೆ ಆರಂಭವಾಗುತ್ತಿದ್ದಂತೆಯೇ ಜಿಪಂ ಸದಸ್ಯ ಕಾಗಲ್ ಮಾತನಾಡಿ ಅಧಿಕಾರಿಗಳು ಸಾಮಾನ್ಯ ಸಭೆಗೆ ಬಾರದೇ ಅವಮಾನ ಮಾಡುತ್ತಿದ್ದಾರೆ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ ಸಭೆಗೆ ಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗುವದು ಅವರು ನೀಡುವ ಉತ್ತರ ತೃಪ್ತಿದಾಯಕ ಇಲ್ಲದಿದ್ದರೆ ಕಾನೂನು …

Read More »

ಭಾವನೆಯ ಮೂಲಕ ಹೊರ ಬಂದ,ಮೂಕ ವೇದನೆ…!

ಬೆಳಗಾವಿ- ತಮ್ಮ ಬೇಡಿಕೆ ಹೇಳಲು ಬಾಯಿಲ್ಲದೇ ಇದ್ರು.. ಶಿಳ್ಳೆ ಮೂಲಕವೇ ಪ್ರತಿಭಟನೆ ನಡೆಸಿ ಬೆಳಗಾವಿಯಲ್ಲಿ ಇಂದು ಕಿವುಡ, ಮೂಕ ಸಂಘದ ನೂರಾರು ಜನರು ಗಮನ ಸೆಳೆದರು. ಕೇವಲ ಘೋಷಣೆ ಇಲ್ಲದೇ ಭಾವನೆ ಮೂಲಕವೆ ಪ್ರತಿಭಟನೆ ನಡೆಸಿದರು. ಚನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಜನ ಕಿವುಡರು ಮತ್ತು ಮೂಕರು ಸೀಟಿ ಊದಿ ತಮ್ಮ ವೇದನೆಯನ್ನು ಹೊರ ಹಾಕಿದರು ರಾಜ್ಯದಲ್ಲಿ ಎಲ್ಲಾ ವಿಕಲಾಂಗ ಚೇತನರಿಗೆ  ಸರ್ಕಾರ ಮೀಸಲಾತಿ ಸೌಲಭ್ಯ ಕಲ್ಪಿಸಿದೆ. ಅದರಂತೆ ಸರ್ಕಾರಿ …

Read More »

ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಅಂಧರ ಕ್ರಿಕೆಟ್ ಟೂರ್ನಿ

ಬೆಳಗಾವಿ: ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಮಾರ್ಚ್ 3ರಿಂದ 5ರೆವೆರೆಗೆ ಬೆಳಗಾವಿಯಲ್ಲಿ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ ಎಂದು ಸಂಘಟಕರಾದ ಅರುಣಕುಮಾರ ಹೇಳಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ 16 ತಂಡಗಳು ಸ್ಪರ್ಧಿಸಲಿದ್ದು, ಆರ್.ಪಿ.ಡಿ. ಕಾಲೇಜು ಮೈದಾನ ಮತ್ತು ಲಿಂಗರಾಜ ಕಾಲೇಜು ಮೈದಾನಗಳಲ್ಲಿ ಪಂದ್ಯಾವಳಿ ನಡೆಯಲಿವೆ. ಇದೇವೇಳೆ ಕರ್ನಾಟಕ ರಾಜ್ಯ ತಂಡಕ್ಕೂ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು. ಪಂದ್ಯಾವಳಿ ನಡೆಸುವುದಕ್ಕಾಗಿ ನಮಗೆ 16 ಲಕ್ಷ ರೂ.ಗಿಂತ ಹೆಚ್ಚಿನ ಹಣದ …

Read More »

ರೆಸಾರ್ಟ್ ಗೆ ತೆರಳಿದ ಕನ್ನಡ ಪುರಪಿತೃರು….

ಬೆಳಗಾವಿ- ಬೆಳಗಾವಿ ಮಹಾಪೌರ ಹಾಗು ಉಪ ಮಹಾಪೌರರ ಚುನಾವಣೆ ಮಾರ್ಚ 1 ರಂದು ನಡೆಯಲಿದ್ದು ಪಾಲಿಕೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬೆಳಗ್ಗೆ  ಶಾಸಕ ಫಿರೋಜ್ ಸೇಠ ಮನೆಯಲ್ಲಿ ೭ ಜನ ಪಾಲಿಕೆ ಸದಸ್ಯರು ಸಭೆ ನಡೆಸಿದ್ದರು. ಇದೀಗ ೧೬ ಜನ ಪಾಲಿಕೆಯ ಸದಸ್ಯ ರೆಸಾರ್ಟ್ ಗೆ ತೆರಳಿದ್ದಾರೆ. ನಗರದ ಕಲಾ ಮಂದಿರದ ಬಳಿ ಪಾಲಿಕೆ ಸದಸ್ಯ ರವಿ ದೋತ್ರೆ, ದೀಪಕ ಜಮಖಂಡಿ ಹಾಗೂ ರಮೇಶ ಸೊಂಟಕ್ಕಿ ನೇತೃತ್ವದಲ್ಲಿ ರೆಸಾರ್ಟ್ ಗೆ …

Read More »

ಬೆಳಗಾವಿಯಲ್ಲಿ ಗೋ ಸತ್ಯಾಗ್ರ…

ಬೆಳಗಾವಿ- ಬೆಳಗಾವಿ ಜಿಲ್ಲಾ ಗೋ ರಕ್ಷಣಾ ಸಂಘಟನಾ ಸಮೀತಿಯಿಂದ ನಗರದ ಧರ್ಮವೀರ ಸಂಬಾಜಿ ವೃತ್ತದಲ್ಲಿ ಗೋ ಸತ್ಯಾಗ್ರಹ ಆರಂಭವಾಗಿದೆ ಸತ್ಯಾಗ್ರಹ ದಲ್ಲಿ ರಾಜೇಂದ್ರ ಜೈನ.ಶ್ರೀರಾಮ ಸೇನೆಯ ರಾಮಾಕಾಂತ ಕುಂಡಸ್ಕರ್ ವೀರೇಶ ಕಿವಡಸೋಮಣ್ಣವರ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ನಾಯಕರು ಭಾಗವಹಿಸಿದ್ದರು ಗೋ ಸತ್ಯಾಗ್ರಹದ ಸಾನಿದ್ಯ ವಹಿಸಿ ಮಾತನಾಡಿದ ಶ್ರೀ ಚಿತ್ತಪ್ರಕಾಶನಂದ ಶ್ರೀಗಳು ಮಾತನಾಡಿ ಗೋ ರಕ್ಷಣೆಗೆ ಜನಾಂದೋಲನ ನಡೆಯಬೇಕು ಕೇಂದ್ರ ಸರ್ಕಾರ ಗೋರಕ್ಷಣೆಯ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಪಾಲಕರು …

Read More »

ಕನ್ನಡ ಮೇಯರ್, ಜಿಲ್ಲಾಂತ್ರಿಗಳು ಕರೆದರೆ ಸಭೆಗೆ ಹೋಗುವೆ – ಸತೀಶ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಮೇಯರ್ ಮಾಡಲು ನಾವು ಈಗಲೂ ಬದ್ಧರಾಗಿದ್ದೇವೆ ಈ ವಿಚಾರದಲ್ಲಿ ಜಿಲ್ಲಾ ಮಂತ್ರಿಗಳು ಸಭೆ ಕರೆದರೆ ಸಭೆಗೆ ತಮ್ಮನ್ನು ಅಹ್ವಾನಿಸಿದರೆ ಖಂಡಿತವಾಗಿ ಆ ಸಭೆಗೆ ಹೋಗುವೆ ಎಂದು ಮಾಜಿ ಮಂತ್ರಿ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ ಶಾಸಕ ಸೇಠ ಅವರ ನಿವಾಸದಲ್ಲಿ ಕನ್ನಡ ನಗರ ಸೇವಕರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಪ್ರಾಥಮಿಕವಾಗಿ ಆಪ್ತ ನಗರ ಸೇವಕರ ಜೊತೆ ಸಮಾಲೋಚನೆ …

Read More »

ಬೆಳಗಾವಿಗೆ ರಾಕಿಂಗ್ ಸ್ಟಾರ್ ಯಶ್, ಭೇಟಿ

ಬೆಳಗಾಬಿ- ಕನ್ನಡ ಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ಅವರು ಶನಿವಾರ ಬೆಳಗಾವಿಗೆ ಅನಿರೀಕ್ಷಿತ ಭೇಟಿ ನೀಡಿ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಪ್ರತಿಮೆಗೆ ಪುಷ್ಪ ಗೌರವ ಸಲ್ಲಿಸಿದರು ನಗರದ ಚನ್ನಮ್ಮ ವೃತ್ತದಲ್ಲಿ ಯಶ್ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಬರಮಾಡಿಕೊಂಡರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತಮಾಡಿದ ಯಶ್ ಕಳೆದ ವರ್ಷ ಉತ್ತರ ಕರ್ನಾಟಕದ ೧೫೦ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೆ ಆದರೆ ಈ ವರ್ಷ ಉತ್ತರ …

Read More »

ಬೆಳಗಾವಿಯ ಸರ್ದಾರ್ ಮೈದಾನ ಆಗುತ್ತಿದೆ ಈಗ ಕ್ರಿಕೆಟ್ ಸ್ಟೇಡಿಯಂ..

ಬೆಳಗಾವಿ- ಬೆಳಗಾವಿ ನಗರದ ಹೃದಯ ಭಾಗದಲ್ಲಿ ಇರುವ ಸರ್ದಾರ ಮೈದಾನದ ಅಭಿವೃದ್ಧಿಗೆ ಕೊನೆಗೂ ಕಾಯಕಲ್ಪ ಸಿಕ್ಕಿದೆ ಈ ಮೈದಾನ ಈಗ ಕ್ರಿಕೆಟ್ ಸ್ಟೇಡಿಯಂ ಆಗಿ ಅಭಿವೃದ್ಧಿಗೊಳ್ಳುತ್ತಿದೆ ಮುಖ್ಯಮಂತ್ರಿಗಳ ನಗರೋಥ್ಥಾನ ಯೋಜನೆಯ ನೂರು ಕೋಟಿ ವಿಶೇಷ ಅನುದಾನದ ಒಂದು ಕೋಟಿ ರೂ ವೆಚ್ಚದಲ್ಲಿ ಈ ಮೈದಾನ ಅಭಿವೃದ್ಧಿಯಾಗುತ್ತಿದೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದ್ದು ಮಳೆಗಾಲಕ್ಕೂ ಮುನ್ನ ಕಾಮಗಾರಿ ಮುಗಿಯಲಿದೆ ಮೈದಾನದಲ್ಲಿ ಮೂರು ಕಡೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗುತ್ತಿದೆ ಈಗ ಮುಖ್ಯ ಪ್ರೇಕ್ಷಕರ …

Read More »

ಮೇಯರ್ ಚುನಾವಣೆ ,ಭಿನ್ನಮತೀಯರ ಕಮಾಲ್…ಎಂಈಎಸ್…..ಕಂಗಾಲ್…!!!

ಬೆಳಗಾವಿ- ಮಾರ್ಚ 1 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಉಪ ಮೇಯರ್ ಚುನಾವಣೆ ನಡೆಯಲಿದ್ದು ಮೇಯರ್ ಖುರ್ಚಿಗಾಗಿ ಈಗಿನಿಂದಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ ಪಾಲಿಕೆಯಲ್ಲಿ ಎಂಈಎಸ್ ಗುಂಪು ನಗರ ಸೇವಕ ಗುಂಜಟಕರ ಹೊಡೆತಕ್ಕೆ ಛಿದ್ರವಾಗಿದ್ದು ೩೨ ಜನ ಸದಸ್ಯರನ್ನು ಹೊಂದಿದ್ದ ಎಂಈಸ್ ಗುಂಪಿನಿಂದ ಗುಂಜಟಕರ ಮತ್ತು ಹತ್ತು ಜನ ನಗರ ಸೇವಕರು ಹೊರಗೆ ಬಂದಿರುವದರಿಂದ ಎಂಈಎಸ್ ಈಗ ಕಂಗಾಲ್ ಆಗಿದೆ ಮೇಯರ್ ಚುನಾವಣೆಯ ಬಗ್ಗೆ ಈ ಹಿಂದೆ …

Read More »