Breaking News
Home / LOCAL NEWS (page 500)

LOCAL NEWS

ಝುಂಜರವಾಡ ದುರಂತ.ಆರೋಪಿಯ ಬಂಧನ

ಬೆಳಗಾವಿ- ಅಥಣಿ ತಾಲೂಕಿನ ತೆರದ ಕೊಳವೆ ಬಾವಿ ದುರಂತಕ್ಕೆ ಸಮಂಧಿದಿದಂತೆ ಜಮೀನು ಮಾಲೀಕನನ್ನು ಪೋಲೀಸರು ಬಂಧಿಸಿ ಬೆಳಗಾವಿಗೆ ಕರೆತರುತ್ತಿದ್ದಾರೆ ಜಮೀನು ಮಾಲೀಕ ಮತ್ತಣ್ಣ ಶಂಕರಣ್ಣ ಹಿಪ್ಪರಗಿ (35) ಪೋಲೀಸರು ಬಾಗಲಕೋಟೆ ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಇತನ ತಂದೆ ಶಂಕರ ಹಿಪ್ಪರಗಿ ಪರಾರಿಯಾಗಿದ್ದು ಇತನ ಪತ್ತೆಗೆ ಪೋಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ ಝುಂಜರವಾಡ ಗ್ರಾಮದಲ್ಲಿ ಶಂಕರ ಹಿಪ್ಪರಗಿ ಅವರಿಗೆ ಸೇರಿದ ಜಮೀನಿನಲ್ಲಿದ್ದ ತೆರೆದ ಕೊಳವೆ ಬಾವಿಯಲ್ಲಿ ಆರು ವರ್ಷದ ಬಾಲಕಿ ಬಿದ್ದು ಮೃತಪಟ್ಟಿದ್ದಳು ತೆರೆದ …

Read More »

ಬಸವ ಜಯಂತಿಯ ದಿನದ ರಜೆ ರದ್ದಾಗಲಿ ಕಾಯಕ ನಡೆಯಲಿ..

ಬೆಳಗಾವಿ- ಬಸವಣ್ಣನವರು ಮನುಷ್ಯನಲ್ಲಿರುವ ಅಲಸ್ಯತನವನ್ನು ಹೊಡಡದೋಡಿಸಲು ಕಾಯಕವೇ ಕೈಲಾಸ ಎನ್ನುವ ಸಂದೇಶ ನೀಡಿ ಶ್ರಮವೇ ಧರ್ಮ ಎಂದು ಪ್ರತಿಪಾದಿಸಿದರು ಬಸವಣ್ಣನವರ ಜಯಂತಿ ದಿನದ ರಜೆ ರದ್ದಾಗಿ ವಿಶ್ವ ಗುರುವಿನ ಜಯಂತಿಯ ದಿನ ಕಾಯಕ ನಡೆಯಲಿ ಎಂದು ಸಂಸದ ಸುರೇಶ ಅಂಗಡಿ ಅಭಿಪ್ರಾಯ ಪಟ್ಟರು ನಗರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ಪುಷ್ಪ ಗೌರವ ಸಲ್ಲಿಸಿ ಬಸವ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು ಬಸವಣ್ಣನವರ ವಚನಗಳು ಸಮಾಜವನ್ನು ತಿದ್ದುವ ಶಕ್ತಿಯನ್ನು …

Read More »

ಮುಂದಿನ ಸಿಎಂ ಯಡಿಯೂರಪ್ಪ- ಅನಂತಕುಮಾರ ಹೆಗಡೆ

ಬೆಳಗಾವಿ- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೧೫೦ ಸೀಟುಗಳನ್ನು ಗೆಲ್ಲುವುದು ನಿಶ್ಚಿತ ಇದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅಂತ ಬಿಜೆಪಿ ಹೈಕಮಾಂಡ್ ಘೋಷಿಸಿದೆ ಎಂದು ಕೆನರಾ ಸಂಸದ ಅನಂತಕುಮಾರ್ ಹೆಗಡೆ ಹೇಳಿದರು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದ ಬಿಜೆಪಿ ವಲಯದಲ್ಲಿ ಕೆಲವು ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ ಇವೆಲ್ಲ ಬೆಳವಣಿಗೆಗಳನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ …

Read More »

ಚಿಕಿತ್ಸೆಗಾಗಿ ಬಡಪಾಯಿಯ ಕಣ್ಣೀರಧಾರೆ…

ಬೆಳಗಾವಿ- ಜಿಲ್ಲಾ ಆಸ್ಪತ್ರೆಯಲ್ಲಿ ಕ್ರೈಂ ಸುದ್ಧಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಾಗ ಮಹಿಳೆಯೊಬ್ಬಳು ಅಳುತ್ತಿರುವದು ಆತನ ಪತಿ ಸಮಾಧಾನ ಪಡೆಸುತ್ತಿರುವ ದೃಶ್ಯ ಕಣ್ಣಿಗೆ ಬಿತ್ತು ಹತ್ತಿರ ಹೋಗಿ ಇವರೇಕೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ವಿಚಾರಿಸಿದಾಗ ಅವರಿಗೆ ಎದುರಾದ ನೋವಿನ ಪರಿಸ್ಥಿತಿ ತಿಳಿದು ದಿಕ್ಕೇ ತೋಚದಂತಾಯಿತು ಚಿಕ್ಕೋಡಿ ತಾಲೂಕಿನ ಗ್ರಾಮವೊಂದರ ಈ ದಂಪತಿಗಳು ಉದ್ಯೋಗ ಆರಿಸಿ ಬೆಳಗಾವಿಗೆ ಬಂದು ದ್ವಾರಕಾ ನಗರದಲ್ಲಿ ನೆಲೆಸಿದ್ದಾರೆ ಗಂಡ ರವಿ ಗುರವ ವಾಚ್ ಮನ್ ಕೆಲಸ ಮಾಡಿ …

Read More »

ಸ್ಮಾರ್ಟ್ ಸಿಟಿ ,ಇಂದು ಕೇಂದ್ರ ನಗರಾಭಿವೃದ್ಧಿ ಕಾರ್ಯದರ್ಶಿಗಳಿಂದ ವಿಡಿಯೋ ಕಾನ್ಫರೆನ್ಸ.

ಬೆಳಗಾವಿ- ಬೆಳಗಾವಿ ನಗರ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಆಯ್ಕೆಯಾದ ಬಳಿಕ ಕೇಂದ್ರ ನಗರಾಭಿವೃದ್ಧಿ ಇಲಾಖೆ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯ ಪ್ರಗತಿ ಪರಶೀಲನೆ ನಡೆಸಲು ಮುಂದಾಗಿದೆ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗು ರಾಜ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಇಂದು ಮಧ್ಯಾಹ್ನ ಮೂರು ಘಂಟೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು ಪಾಲಿಕೆ ಆಯುಕ್ತ ಹಾಗು ಸ್ಮಾರ್ಟ್ ಸಿಟಿ ಯೋಜನೆಯ ವ್ಯೆವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಅವರು …

Read More »

ನೋಟೀಸ್ ಗೆ ಹೆದರಿ ಬೆಳಗಾವಿಗೆ ಓಡೋಡಿ ಬಂದ PMC ಕಂಪನಿ

ಬೆಳಗಾವಿ- ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿಲ್ಲ ನಿಮ್ಮ ಏಜನ್ಸಿ ಕ್ಯಾನ್ಸಲ್ ಮಾಡುತ್ತೇವೆ ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಪ್ರೋಜೆಕ್ಟ ಮ್ಯಾನೇಜ್ಮೆಂಟ್ ಕನ್ಸಲ್ಟನ್ಸಿ ಪೂನಾ ಮೂಲದ ಲೆಹರ್ ಕಂಪನಿಗೆ ನೋಟೀಸ್ ಜಾರಿ ಮಾಡುತ್ತಿದ್ದಂತೆಯೇ ಕಂಪನಿ ಈಗ ಎಚ್ಚೆತ್ತುಕೊಂಡು ಗುರುವಾರ ಬೆಳಗಾವಿಯಲ್ಲಿ ಸಭೆ ನಡೆಸಿದರು ಲೆಹರ್ ಕಂಪನಿಯ ಪ್ರತಿನಿಧಿಗಳು ಬೆಳಗಾವಿಯಲ್ಲಿ ಸಭೆ ನಡೆಸಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳ ಕುರಿತು ಬೆಳಗಾವಿ ಮಹಾನಗರ ಪಾಲಿಕೆ ಮತ್ತು …

Read More »

ಕುಟ್ಟಲವಾಡಿ ಗ್ರಾಮದಲ್ಲಿ ಫನ್ ವಲ್ರ್ಡ್- ವಾಟರ್ ಪಾರ್ಕ್‍ಗೆ ಚಾಲನೆ

ಕುಟ್ಟಲವಾಡಿ ಗ್ರಾಮದಲ್ಲಿ ಫನ್ ವಲ್ರ್ಡ್- ವಾಟರ್ ಪಾರ್ಕ್‍ಗೆ ಚಾಲನೆ ಬೆಳಗಾವಿ- ರಾಜ್ಯದಲ್ಲಿನ ಪ್ರವಾಸೋದ್ಯಮ ಬೆಳೆವಣಿಗೆ ಕೇವಲ ಸರಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ, ಖಾಸಗಿ ಸಹಭಾಗೀತ್ವ ತುಂಬಾ ಅಗತ್ಯವಿದೆ ಎಂದು ಪ್ರವಾಸಾಭಿವೃದ್ಧಿ ಇಲಾಖೆಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಬೆಳಗಾವಿ ಹೊರವಲಯದ ಕುಟ್ಟಲವಾಡಿ ಗ್ರಾಮದಲ್ಲಿ ಇಂದು ಖಾಸಗಿ ಒಡೆತನದ ಫನ್ ವಲ್ರ್ಡ್- ವಾಟರ್ ಪಾರ್ಕ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಖಾಸಗಿವಲಯ ಪ್ರವಾಸಿಗರನ್ನು ಸೆಳೆಯಲು ಹಾಕಿಹೊಳ್ಳಲು ಯೋಜನೆಗಳಿಂದ ಸಾರ್ವಜನಿಕರಿಗೆ ಮನರಂಜನೆಯ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಗೊಂಡು …

Read More »

ಬೆಳಗಾವಿಯ ವಾಟರ್ ಪಾರ್ಕ ಉದ್ಘಾಟನೆ

ಬೆಳಗಾವಿ ತಾಲೂಕಿನ ಕುಟ್ಟಲವಾಡಿಯಲ್ಲಿ ಯಶನೀಸ್ ಫನ್ ವರ್ಲ್ಡ್ ವತಿಯಿಂದ ಕುಂದಾನಗರಿಯ ಪ್ರಥಮ ವಾಟರ್ ಪಾರ್ಕ್ ಉದ್ಘಾಟನೆಗೊಂಡಿತು. ಪಾರ್ಕ್ ಉದ್ಘಾಟಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ, ಕರ್ನಾಟಕದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬೆಳೆಯುತ್ತಿದೆ. ಹೊಸ ನೀತಿ, ಕಾರ್ಯಕ್ರಮಗಳ ಮೂಲಕ ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಈ ಹಿಂದೆಲ್ಲ 13ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ಪ್ರವಾಸೋದ್ಯಮದಲ್ಲಿ ಮೊದಲೆರಡು ಸ್ಥಾನಕ್ಕೆ ಬಂದಿದೆ ಎಂದು ಹೇಳಿದರು. ಸಂಸದ ಸುರೇಶ ಅಂಗಡಿ ಮತ್ತಿತರರು ಹಾಜರಿದ್ದರು.

Read More »

ತೆರೆದ ಬಾವಿಗಳ ಸಮೀಕ್ಷೆ ನಡೆಸಲು ಡಿಸಿ ಜಯರಾಂ ಸೂಚನೆ

ಬೆಳಗಾವಿ- ಬೆಳಗಾವಿ ಜಿಲ್ಲೆಯ ತೆರೆದ ಬಾವಿಗಳ ಸಮೀಕ್ಷೆ ನಡೆಸಲು ಗ್ರಾಮ ಮಟ್ಟದ ತಂಡಗಳನ್ನು ರಚಿಸಲಾಗಿದ್ದು ಮೇ 15 ರೊಳಗಾಗಿ ಜಿಲ್ಲೆಯ ತೆರೆದ ಬಾವಿಗಳನ್ನು ಮುಚ್ಚುವ ಸಂಕಲ್ಪ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಯರಾಂ ತಿಳಿಸಿದರು ಝಂಜರವಾಡ ಗ್ರಾಮದಲ್ಲಿ ನಡೆದ ದುರ್ಘಟನೆ ನಡೆದ ಬಳಿಕ ಜಿಲ್ಲೆಯ ಹತ್ತು ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ವಿಡಿಯೋ  ಸಂವಾದ ನಡೆಸಲಾಗಿದ್ದು ಗ್ರಾಮ ಪಂಚಾಯತಿ ಅಧ್ಯಕ್ರರ ನೇತ್ರತ್ವದಲ್ಲಿ ತಂಡ ರಚಿಸಿ ಜಿಲ್ಲೆಯ 503 ಗ್ರಾಮ ಪಂಚಾಯತಿ …

Read More »

ನಾಳೆ ಶಿವಸೃಷ್ಠಿ ಉದ್ಘಾಟನೆ

ಬೆಳಗಾವಿ- ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ಗತವೈಭವವನ್ನು ಬಿಂಬಿಸುವ ಶಿವಸೃಷ್ಠಿಯನ್ನು ನಗರದ ಶಿವಾಜಿ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದು ನಾಳೆ ಸಂಜೆ ಮೇಯರ್ ಸಂಜೋತಾ ಬಾಂದೇಕರ ಶಿವಸೃಷ್ಠಿಯನ್ನು ಉದ್ಘಾಟಿಸಲಿದ್ದಾರೆ ಪತ್ರಿಕಾಗೋಷ್ಠಿ ನಡೆಸಿದ ಮೇಯರ್ ನಾಲ್ಕು ಕೋಟಿ ರೂ ವೆಚ್ಚದಲ್ಲಿ ಶಿವ ಸೃಷ್ಠಿ ನಿರ್ಮಿಸಲಾಗಿದ್ದು ಇದನ್ನು ಪ್ರತಿ ವರ್ಷ ಇದನ್ನು ಉದ್ಘಾಟಿಸುವ ಫ್ಯಾಶನ್ ನಡೆಯುತ್ತಿದೆ ಶಿವಸೃಷ್ಠಿಯ ಬಗ್ಗೆ ಮೇಯರ್ ಅವರಿಗೆ ಯಾವುದೇ ಮಾಹಿತಿ ಇಲ್ಲ ಶಿವಸೃಷ್ಠಿ ಇನ್ನುವರೆಗೆ ಪೂರ್ಣವಾಗಿಲ್ಲ ಧ್ವನಿ ಮತ್ತು ಬೆಳಕಿನ ವ್ಯೆವಸ್ಥೆ …

Read More »