LOCAL NEWS

ರಾಣಿ ಚನ್ನಮ್ಮನ ಐಕ್ಯ ಸ್ಥಳ ರಾಷ್ಟ್ರೀಯ ಸ್ಮಾರಕವಾಗಲಿ-ಕವಟಗಿಮಠ

ಬೆಳಗಾವಿ-ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸುವಂತೆ ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ಒತ್ತಾಯಿಸಿದ್ದಾರೆ ಬೈಲಹೊಂಗಲದಲ್ಲಿರುವ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವಂತೆ ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆದಿದ್ದೆ ಸರ್ಕಾರ ಕೂಡಲೇ ಸಮಾಧಿ ಅಭಿವೃದ್ದಿಗೆ ಸಮಗ್ರವಾದ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ತಾವು ಮತ್ತು ಬಿಜೆಪಿ ನಾಯಕರು ಕೇಂದ್ರ …

Read More »

ಸೂಪರ್ ಸೀಡ್ ಲೆಕ್ಕಾಚಾರ ಬುಡಮೇಲು..ಮತ್ತೆ ಸರೀತಾ ಪಾಟೀಲರ ಕೈ ಮೇಲು.!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಸರಿತಾ ಪಾಟೀಲರ ಅಧಿಕಾರ ಇನ್ನೇನು ಮುಗಿಯಿತು. ಪಾಲಿಕೆ ಬರಖಾಸ್ತ ಆಯಿತು ಎಂದು ಜನ ಅಂದುಕೊಂಡಿದ್ದರು. ಆದರೆ ರಾಜ್ಯದಲ್ಲಿ ನರಸತ್ತ ಸರ್ಕಾರ ಇರುವುದರಿಂದ ಜನ ಅಂದುಕೊಂಡಂತೆ ಅಂತದ್ದೇನು ಆಗಲಿಲ್ಲ. ಮತ್ತೇ ಪಿನಿಕ್ಸ್ ಪಕ್ಷಿಯಂತೆ ಚೇತರಿಸಿಕೊಂಡ ಸರಿತಾ ಪಾಟೀಲ ಶುಕ್ರವಾರ ಸಭೆ ನಡೆಸಿ ಅಜೇಂಡಾಗೆ ಅಸ್ತು ಎಂದರು ಪಾಲಿಕೆ ವಿರುದ್ಧದ ಸರ್ಕಾರದ ಅ್ಯಕ್ಷನ್ ಅಂಡರ್ ಪಾಸ್ ಆದರೆ ಪಾಲಿಕೆಯ ಸಾಮಾನ್ಯ ಸಭೆಯ ಅಜೆಂಡಾ ಮಾತ್ರ  ಬುಲೇಟ್ …

Read More »

ವಿಜಯಪೂರ ಸೈನಿಕ ಶಾಲೆಯ ಸ್ನೇಹ ಸಮ್ಮೇಳನ ಬೆಳಗಾವಿಯಲ್ಲಿ

  ಬೆಳಗಾವಿ:ಪ್ರತಿಷ್ಠಿತ ವಿಜಯಪುರದ ಸೈನಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಡಿ. ೧೦ ಮತ್ತು ೧೧ ರಂದು ಎರಡು ದಿನ ಬೆಳಗಾವಿಯ ಜೆಎನ್ ಎಂ ಸಿ ಕಾಲೇಜು ಆವರಣದ ಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ಅಜೀತ್ ಅಲ್ಯೂಮಿನಿ ಅಸೋಸಿಯೇಶನ್ ಸಂಯೋಜಕ ಮೇ. ಜ. ಕೆ. ಎನ್. ಮಿರ್ಜಿ ವಿಷಯ ತಿಳಿಸಿದರು. ಕೆಎಲ್ ಇ ಸೆಂಟೇನರಿ ಹಾಲ್ ನಲ್ಲಿ ನಡೆಯುವ ಸಮಾವೇಶದಲ್ಲಿ ದೇಶದ ಆರ್ಥಿಕ ಪ್ರಗತಿಯ ಚಿಂತನೆ ನಡೆಯಲಿದೆ. …

Read More »

ರಣಜಿ ಪಂದ್ಯ ಗುಜರಾತ ಧೂಳಿಪಟ.ತಮಿಳರ ನಾಗಾಲೋಟ..

ಬೆಳಗಾವಿ   ಕೆಎಸ್‍ಸಿಎ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಮೊದಲ ಇನ್ನಿಂಗ್ಸ್‍ನಲ್ಲಿ 112 ಓವರ್‍ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 307 ರನ್ ಗಳಿಸಿದೆ. ನಂತರ ಬ್ಯಾಟಿಂಗ್‍ಗೆ ಇಳಿದ ತಮಿಳುನಾಡು ತಮಿಳುನಾಡು ದಿನದ ಅಂತ್ಯಕ್ಕೆ 66 ಓವರ್‍ಗಳಲ್ಲಿ 2ಕ್ಕೆ 154 ರನ್ ಗಳಿಸಿದೆ. ಪಂದ್ಯದ ಮೊದಲ ದಿನ ಏಳು ವಿಕೆಟ್‍ಗೆ 267 ರನ್ ಗಳಿಸಿದ್ದ ಗುಜರಾತ್, ಎರಡನೇ ದಿನ 26 ಓವರ್‍ಗಳಲ್ಲಿ 40 ರನ್ ಗಳಿಸಿದೆ. ನಂತರ ಬ್ಯಾಟಿಂಗ್ ನಡೆಸಿದ …

Read More »

ಹಳ್ಳಿಗಳಲ್ಲಿ ಬೂಟ್ ಬ್ಯಾಂಕ್ ಗಳ ಹಾವಳಿ..ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ಮಹಿಳೆಯರ ಚಳವಳಿ..

  .  ಬೆಳಗಾವಿ-ಕೇಂದ್ರ ಸರ್ಕಾರ 500, 1000 ಮುಖಬೆಲೆ ನೋಟುಗಳನ್ನ ಬ್ಯಾನ್‌ ಮಾಡಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಫೈನಾನ್ಸ್‌ ಕಿರಿಕಿರಿ ಆರಂಭವಾಗಿದೆ. ಫೈನಾನ್ಸ್‌ನಲ್ಲಿ ಸಾಲಮಾಡಿದ ತಪ್ಪಿಗೆ ಮಹಿಳೆಯ್ರು ಮಂಗಳಸೂತ್ರವನ್ನೆ ಅಡವಿಟ್ಟು ಸಾಲ ಭರಿಸುವಂತಾಗಿದೆ. ಫೈನಾನ್ಸ್‌ಗಳ ಗೂಂಡಾಗಿರಿಗೆ ಬಡವರು ಬೆಂಡಾಗಿ ಹೋಗಿದ್ದಾರೆ. ಹಳಿಗಳಲ್ಲಿ ಈ ಮೈಕ್ರೋ ಫೈನಾನ್ಸಗಳಿಗೆ ಬೂಟ್ ಬ್ಯಾಂಕ್ ಎಂದು ಕರೆಯುತ್ರಾರೆ ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಫೈನಾನ್ಸ್‌ ಕಂಪನಿಗಳು, ಸ್ವಸಹಾಯ ಸಂಘಗಳು, ಬ್ಯಾಂಕ್‌ಗಳು ನೀಡುತ್ತಿರುವ ಕಿರುಕುಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. …

Read More »

ಬರ ಪರಿಸ್ಥಿತಿ ಪರಶೀಲನೆಗೆ ಜಿಲ್ಲಾ ಪ್ರವಾಸ- ರಮೇಶ ಜಾರಕಿಹೊಳಿ

,ಬೆಳಗಾವಿ- ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ ಬೆಳಗಾವಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯನ್ನು ಪರಶೀಲಿಸಲು ನಾಳೆ ಶುಕ್ರವಾರದಿಂದ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ ಅಥಣಿ ತಾಲೂಕಿನಿಂದ ಬರ ಪರಶೀಲನೆ ಕಾರ್ಯವನ್ನು ಆರಂಭಿಸುವದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಡಿಸೆಂಬರ ತಿಂಗಳಲ್ಲಿಯೇ ಬರ ಎದುರಾಗಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮೇವಿನ ಕೊರತೆ …

Read More »

ಹಳ್ಳಿಯ ಮನೆ ಬಾಗಿಲಿಗೆ ಎಟಿಎಂ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮೋಬೈಲ್ ಎಟಿಎಂ ಸೇವೆ ಗುರುವಾರದಿಂದ ಆರಂಭವಾಗಿದೆ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಬೆಳಗಾವಿಯಲ್ಲಿ ಎಟಿಎಂ ಸೇವೆಯನ್ನು ಉದ್ಘಾಟಿಸಿದರು ಸುಸಜ್ಜಿತವಾದ ವಾಹನದಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ ಸರ್ವರ್ ಗಾಗಿ ವಾಹನದಲ್ಲಿಯೇ ದೊಡ್ಡ ಏರಿಯಲ್ ಅಳವಡಿಸಲಾಗಿದೆ ಎಟಿಎಂ ಯಂತ್ರದಲ್ಲಿ ನೂರು ರೂಪಾಯಿ ಮುಖ ಬೆಲೆಯ ನೋಟುಗಳನ್ನು ಹಾಕಲಾಗಿದೆ ಯಾವ ಹಳ್ಳಿಗಳಲ್ಲಿ ಎಟಿಎಂ ಇಲ್ಲವೋ ಆ ಹಳ್ಳಿಗಳಲ್ಲಿ ಹೆಚ್ಚಾಗಿ ಈ ಮೋಬೈಲ್  ಎಟಿಎಂ ಸಂಚರಿಸಲಿದೆ ಈ …

Read More »

ಸ್ಮಶಾನಭೂಮಿಯಿಂದ ಹೊರಹೊಮ್ಮಿಕದ ವೈಚಾರಿಕ ಕಿಡಿಗಳು

• ಡಾ. ಕೆ. ಎನ್. ದೊಡ್ಡಮನಿ ಬೆಳಗಾವಿ -ಸಂವಿಧಾನ ಶಿಲ್ಪಿಯ ಮಹಾಪರಿನಿರ್ವಾಣ ದಿನವಾದ ಇಂದು ಪ್ರಯುಕ್ತ ಮೂಢನಂಬಿಕೆ ವಿರೋಧಿಯ ಪರಿವರ್ತನಾ ದಿನವನ್ನಾಗಿ ಸ್ವೀಕರಿಸಿ ಬೆಳಗಾವಿಯ ಸದಾಶಿವ ನಗರದ ಸ್ಮಶಾನಭೂಮಿಯಿಂದ ಹೊರಹೊಮ್ಮಿದ ವೈಚಾರಿಕ ಬೆಂಕಿಯ ಕಿಡಿಗಳು ಶೋಷಿತ ಸಮುದಾಯದ ಎದೆಯಲ್ಲಿ ಬೆಳಕಾಗಬೇಕಾದ ಬೆಳಗಿನಿಂದ ಮಧ್ಯಹ್ನಾದ ವರೆಗೆ ಮಾತನಾಡಿದ ಮಹನಿಯರಲ್ಲಿ ಒಂದಿಬ್ಬರ ಮಾತುಗಳನ್ನು ಹೇಳಲೇಬೇಕಿಸಿದೆ. ಬೆಳೆಗ್ಗೆ 10ಗಂಟೆಯ ಸುಮಾರಿಗೆ ಆರಂಭವಾದ ಕ್ರಾಂತಿಗೀತೆ ಅಥವಾ ಹೋರಾಟದ ಗೀತೆಗಳು ವೈಚಾರಿಕ ವೇದಿಕೆ ಸೂಕ್ತವಾತಾವರಣ ನಿರ್ಮಾಣಗೊಳಿಸಿದವು. ಹಾಡುಗಳ …

Read More »

ಕ್ರಾಂತಿಯ ನೆಲದಲ್ಲಿ ರಾಯಣ್ಣ ಬ್ರಿಗೇಡ್ ರಣಕಹಳೆ…

ಬೆಳಗಾವಿ-ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಕಟ್ಟಪ್ಪಣೆಯನ್ನು ದಿಕ್ಕರಿಸಿ ಕೆ ಎಸ್ ಈಶ್ವರಪ್ಪ ನಂದಗಡದಲ್ಲಿ ನಡೆದ ರಾಉಣ್ಣ ಬ್ರೀಗೇಡ್ ಪ್ರತಿದ್ಙಾವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾರೋ ನೀಡಿರುವ ನೋಟೀಸ್ ಗೆ ನಾನು ಹೆದರೋದಿಲ್ಲ ಜಗ್ಗೋದಿಲ್ಲ  ಎಂದು ಹೇಳುವದರ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ  ಸಂಗೊಳ್ಳಿ ರಾಯಣ್ಣ ಬ್ರಿಗೇಡ್  ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ. ನಂದಗಡದಲ್ಲಿ ನಡೆಯಿತು  ದಲಿತ ಮಠದ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಅವರಿಂದ ಪ್ರತಿಜ್ಞಾ ಬೋಧನೆ.ಮಾಡಲಾಯಿತು ಸುಮಾರು ಎರಡು ಸಾವಿರಕ್ಕೂ …

Read More »

ಬಲಾಡ್ಯರ ದೌರ್ಜನ್ಯ ತಡೆಯಲು. ಮೀಸಲಾತಿ ಹಕ್ಕು ಪಡೆಯಲು ಎಲ್ಲರೂ ಒಗ್ಗೂಡಲಿ…ಶಂಕರ ಮುನವಳ್ಳಿ

ಬೆಳಗಾವಿ: ಸಂವಿಧಾನ ಸಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಪರಿನಿರ್ವಾಣ ದಿನಾಚರಣೆಯನ್ನು ನಗರದ ಅಂಬೇಡ್ಕರ ಉದ್ಯಾನವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮದ ಗುರುಗಳು ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಆರಂಭದಲ್ಲಿ ಬೌದ್ಧ ದರ್ಮಗುರುಗಳಿಂದ ಬುದ್ಧ ಮಂತ್ರ ಹಾಗೂ ಭೀಮ ಮಂತ್ರವನ್ನು ಜಫಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಮುಖಂಡ ಮಲ್ಲೇಶ ಚೌಗಲೆ, ದಲಿತ ಸಮಾಜ ಒಗ್ಗಟ್ಟಾಗಬೇಕು. ಸಮಾಜ ಸಂಘಟನೆಯಾದರೆ ಮಾತ್ರ ಸಮಾಜ ಬೆಳೆಯಲು …

Read More »