Breaking News
Home / Breaking News (page 372)

Breaking News

ತುಮಕೂರಿಗೆ ಪ್ರದಾನಿ…ಬೆಳಗಾವಿಗೆ ಕೋನರೆಡ್ಡಿ..ಮಹಾದಾಯಿ ತೀರ್ಪು ಗೆಜೆಟ್ ಹೊರಡಿಸಲು ಆಗ್ರಹ..

ತುಮಕೂರಿಗೆ ಪ್ರದಾನಿ…ಬೆಳಗಾವಿಗೆ ಕೋನರೆಡ್ಡಿ..ಮಹಾದಾಯಿ ತೀರ್ಪು ಗೆಜೆಟ್ ಹೊರಡಿಸಲು ಆಗ್ರಹ.. ಬೆಳಗಾವಿ- ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಜೆಡಿಎಸ್ ಮುಖಂಡ ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು, ರಾಜ್ಯ ರೈತ ಸಂಘ, ಹಸಿರು‌ ಸೇನೆ ಕಾರ್ಯಕರ್ತರು ಮಹಾದಾಯಿ ತೀರ್ಪಿನ ಗೆಜೆಟ್ ಹೊರಡಿಸುವಂತೆ ಆಗ್ರಹಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜೆಡಿಎಸ್ ಮುಖಂಡ ಎನ್.ಹೆಚ್.ಕೋನರೆಡ್ಡಿ ನೇತೃತ್ವದಲ್ಲಿ ರೈತ ಸಂಘಟನೆಗಳು ಧರಣಿ ನಡೆಸಿದವು ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನಾ …

Read More »

ಬೆಳಗಾವಿ ತಾಲ್ಲೂಕಿನಲ್ಲಿ. ಹೊಸ ವರ್ಷದ ಮೊದಲ ದಿನವೇ ಹೊಸ ರಾಜ್ಯದ ಬೇಡಿಕೆ ದ್ವಜಾರೋಹಣಕ್ಕೆ ಯತ್ನ

ಹೊಸ ವರ್ಷದ ಮೊದಲ ದಿನವೇ ಹೊಸ ರಾಜ್ಯದ ಬೇಡಿಕೆ ಹಿರೇಬಾಗೇವಾಡಿ ಗ್ರಾಮದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಕ್ಕೆ ಯತ್ನ ,ಕಾರ್ಯಕರ್ತರ ಅರೆಸ್ಟ್… ಬೆಳಗಾವಿ- ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಧ್ವಜಾರೋಹಣ ಮಾಡಲು ಯತ್ನಸಿದ ಹೋರಾಟಗಾರನ್ನು ಪೋಲೀಸರು ವಶಕ್ಕೆ ಪಡೆದ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ ಜನೇವರಿ 1 ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಬೇಕು  ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ಸಮಿತಿಯಿಂದ ಆಚರಣೆ ಮಾಡುವ ಉದ್ದೇಶದಿಂದ …

Read More »

ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ವರ್ಗಾವಣೆ ,ಸಿಮಿ ಮರಿಯಂ ಜಾರ್ಜ ಹೊಸ ಡಿಸಿಪಿ

ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ವರ್ಗಾವಣೆ ಬೆಳಗಾವಿ- ಬೆಳಗಾವಿಯಲ್ಲಿ ಲೇಡಿ ಸಿಂಗಮ್ ಎಂದೇ ಪ್ರಸಿದ್ಧಿ ಪಡೆದಿದ್ದ ಖಡಕ್ ಪೋಲೀಸ್ ಅಧಿಕಾರಿಯಾಗಿದ್ದ ಡಿಸಿಪಿ ಸೀಮಾ ಲಾಟ್ಕರ್ ಅವರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಶ್ರೀಮತಿ ಸೀಮಿ ಮರಿಯಂ ಜಾರ್ಜ ಅವರನ್ನು ಬೆಳಗಾವಿಯ ಕಾನೂನು ಸುವ್ಯೆವಸ್ಥೆ ವಿಭಾಗದ ಡಿಸಿಪಿ ಯನ್ನಾಗಿ ನೇಮಿಸಲಾಗಿದೆ ಬೆಳಗಾವಿ ಡಿಸಿಪಿ ಆಗಿದ್ದ ಸೀಮಾ ಲಾಟ್ಕರ್ ಅವರು ಅನೇಕ ಸೂಕ್ಷ್ಮ ಸಂಧರ್ಭಗಳಲ್ಲಿ ತಮ್ಮ ಖಡಕ್ ಧೋರಣೆಯಿಂದ ಬೆಳಗಾವಿಯಲ್ಲಿ ಕಾನೂನು …

Read More »

ಮಾಜಿ ಸಚಿವ ಮಲ್ಹರಗೌಡ ಪಾಟೀಲ ಇನ್ನಿಲ್ಲ

ಮಾಜಿ ಸಚಿವ ಮಲ್ಹರಗೌಡ ಪಾಟೀಲ ಇನ್ನಿಲ್ಲ ಬೆಳಗಾವಿ- ಮಾಜಿ ಸಚಿವ ಮಲ್ಹರಗೌಡ ಪಾಟೀಲ ಇಂದು ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಇಂದು ರಾತ್ರಿ ಮಾಜಿ ಸಚಿವ ಮಲ್ಹರಗೌಡ ಪಾಟೀಲರನ್ನು ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು ತೀವ್ರ ಹೃದಯಾಘಾತದಿಂದ 9-45 ರ ಸುಮಾರಿಗೆ ಮಾಜಿ ಸಚಿವರು ನಿಧನರಾಗಿದ್ದಾರೆ ಎಸ್ ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ನೀರಾವರಿ ಮಂತ್ರಿಯಾಗಿದ್ದ ಮಲ್ಹರಗೌಡ ಪಾಟೀಲ ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ ಆಗಿದ್ದರು ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ …

Read More »

ಮಿನಿಸ್ಟರ್ ಇದ್ರೆ ಹಿಂಗಿರಬೇಕಪ್ಪಾ ….ಅವರೇ ನಮ್ಮ ಹೆಮ್ಮೆಯ ಈಶ್ವರಪ್ಪಾ…!!!

ಮಿನಿಸ್ಟರ್ ಇದ್ರೆ ಹಿಂಗಿರಬೇಕಪ್ಪಾ ….ಅವರೇ ನಮ್ಮ ಹೆಮ್ಮೆಯ ಈಶ್ವರಪ್ಪಾ…!!! ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ,ಶಕ್ತಿ ಕೇಂದ್ರ ಎಂದು ಭಾಷಣ ಬಿಗಿದು ಪ್ರಚಾರ ಪಡೆಯುವ ಮಿನಿಸ್ಟರ್ ಗಳ ಕೊರತೆ ಇಲ್ಲ ಆದ್ರೆ ಮಿನಿಸ್ಟರ್ ಈಶ್ವರಪ್ಪ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ತಮ್ಮ ಇಲಾಖೆಯ ಸಭೆಗಳನ್ನು ನಡೆಸುವ ಮೂಲಕ ಈ ಭಾಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇತ್ರೀಚಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಬೆಳಗಾವಿಯ …

Read More »

ಬೆಳಗಾವಿಯ ಎಂಈಎಸ್ ನಾಯಕರ ಜೊತೆ ಪೋಲೀಸರ ಮೀಟಿಂಗ್…ಖಡಕ್ ವಾರ್ನಿಂಗ್

ಬೆಳಗಾವಿಯ ಎಂಈಎಸ್ ನಾಯಕರ ಜೊತೆ ಪೋಲೀಸರ ಮೀಟಿಂಗ್… ಬೆಳಗಾವಿ- ನಿನ್ನೆ ಸೋಮವಾರ ಕನ್ನಡ ಸಂಘಟನೆಗಳ ನಾಯಕರು ಮತ್ತು ರೈತ ಸಂಘಟನೆಗಳ ನಾಯಕರ ಜೊತೆ ಸಭೆ ನಡೆಸಿ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದು ಇಂದು ಪೋಲೀಸ್ ಆಯುಕ್ತರು ಎಂಈಎಸ್ ನಾಯಕರ ಸಭೆ ಕರೆದು ಗಡಿಯಲ್ಲಿ ಪುಂಡಾಟಿಕೆ ನಡೆಸದಂತೆ ಖಡಕ್ ವಾರ್ನಿಂಗ್ ಮಾಡಿದ್ದಾರೆ ಗಡಿ ವಿವಾದದ ಕುರಿತು ಯಾವುದೇ ಭಾಷಿಕರ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಶಾಂತಿ ಕದಡುವ ಪ್ರಯತ್ನ ಮಾಡಿದರೆ ಶಿಸ್ತಿನ …

Read More »

ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆಗೆ ಟೋಪಣ್ಣವರ ಖಂಡನೆ

ಬೆಳಗಾವಿ ರೈತರ ಬಗ್ಗೆ ಕಳಕಳಿ, ನಾಡಿನ ಬಗ್ಗೆ ಕಾಳಜಿ ಹೊಂದಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರ ಪ್ರತಿಕೃತಿಯನ್ನು ಕೊಲ್ಲಾಪುರದಲ್ಲಿ ಶಿವಸೇನೆಯ ಕಾರ್ಯಕರ್ತರು ಧಹಿಸಿದ್ದು ಖಂಡನೀಯ ಎಂದು ಕರ್ನಾಟಕ ನವನಿರ್ಮಾಣ ಪಡೆಯ ಸಂಸ್ಥಾಪಕ, ಅಧ್ಯಕ್ಷ ರಾಜಕುಮಾರ ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬೆಳಗಾವಿ ಕನ್ನಡಿಗರ ಸ್ವತ್ತು. ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಶಿವಸೇನೆಯ ಕಾರ್ಯಕರ್ತರು ಕರ್ನಾಟಕದ ಸಿಎಂ ಪ್ರತಿಕೃತಿಯನ್ನು ದಹಿಸಿ ಪುಂಡಾಕೆ ಮೆರೆದಿರುವುದು ನಾಚಿಗೇಡಿನ ಸಂಗತಿ. ಸಿಎಂ ಬಿ.ಎಸ್.ಯಡಿಯೂರಪ್ಪನವರು …

Read More »

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗಲಿ‌.ಬೆಳಗಾವಿಯ ಓಲ್ಡಮನ್ ಸಂದೇಶ

    ಬೆಳಗಾವಿ- 2019 ರಲ್ಲಿ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಅತ್ಯಾಚಾರಿಗಳ ಅಟ್ಟಹಾಸಕ್ಕೆ 2019 ಕೊನೆಯಾಗಬೇಕು ದೇಶದಲ್ಲಿರುವ ಎಲ್ಲ ಅತ್ಯಾಚಾರ ಪ್ರಕರಣಗಳು ತ್ವರಿತಗತಿಯಲ್ಲಿ ವಿಚಾರಣೆಯಾಗಿ ಎಲ್ಲ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎನ್ನುವ ಸಂದೇಶವನ್ನು ಬೆಳಗಾವಿಯ ಓಲ್ಡ ಮನ್ ನೀಡುತ್ತಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಗವಳಿ ಗಲ್ಲಿಯ ಯುವಕ ಮಂಡಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿದಿಸುವಂತೆ ಸಂದೇಶ ನೀಡುವ ಓಲ್ಡ ಮ್ಯಾನ್ ಪ್ರತಿಕೃತಿ ಸಿದ್ಧಪಡಿಸಿ ಎಲ್ಲರ ಗಮನ ಸೆಳೆದಿದ್ದು ಇಂದು …

Read More »

2019 ಮೊದಲು ಬರಗಾಲ…ನಂತರ ಮಳೆಗಾಲ…ಅನಂತರ ಎಲ್ಲವೂ ಕೆಡಗಾಲ….!!!

ಮಹಾಪೂರಿನ ಕಾಟ…ಬೆಳಗಾವಿಯ ಬದುಕಿನ ಜೊತೆ 2019 ಚೆಲ್ಲಾಟ… ಬೆಳಗಾವಿ- 2019 ಮಳೆಗಾಲ ಕಸಿದುಕೊಂಡಿತು ನದಿ ರೀರದ ಬಡವರ ಉಳಿಗಾಲ ಮೊದಲು ಬರಿಗಾಲ ಆಮೇಲೆ ಮಳೆಗಾಲ ಬೆಳಗಾವಿ ಜಿಲ್ಲೆಗೆ ಬಂದಿತ್ತು 2019 ದೊಡ್ಡ ಕೆಡಗಾಲ ಸರ್ಕಾರ ಮಾಡುತ್ತಿಲ್ಲ ಕಮಾಲ ..ಸಂತ್ರಸ್ತರ ಬದುಕು ಕಂಗಾಲ 2019 ಬೆಳಗಾವಿ ಜಿಲ್ಲೆಯ ಪಾಲಿಗೆ ಕೆಡಗಾಲ..ಕೆಡಗಾಲ ಮಕ್ಕು ಬೆಳಗಾವಿ- 2019 ಬೆಳಗಾವಿ ಜಿಲ್ಲೆಯ ನದಿ ತೀರದ ಜನರ ಬದುಕನ್ನೇ ಕಸಿದುಕೊಂಡಿದೆ ಈ ವರುಷ ಜಿಲ್ಲೆಗೆ ಹರುಷ ತರದೇ …

Read More »

ಬೆಳಗಾವಿ ನಗರದ ಒಳ ರಸ್ತೆಗಳ ಅವನತಿ ,ಸೋಶಿಯಲ್ ಮಿಡಿಯಾದಲ್ಲಿ ವ್ಯಂಗ್ಯಚಿತ್ರ ಬಿಡುಗಡೆ

ಬೆಳಗಾವಿ ರಸ್ತೆಗಳ ಅವನತಿ ಸೋಸಿಯಲ್ ಮಿಡಿಯಾದಲ್ಲಿ ವ್ಯಂಗ್ಯ ಮಾಡಿದ್ದು ಹೀಗೆ…..!!! ಬೆಳಗಾವಿ – ನಗರದ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಆದ್ರೆ ಒಳ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಬೆಳಗಾವಿಯ ಜನ ಬೆಳಗಾವಿ ರಸ್ತೆಗಳ ಅವನತಿಯ ಕುರಿತು ಶೋಲೆ ಚಿತ್ತದ ಸಂಭಾಷಣೆ ಯನ್ನು ತಿರುಚಿ ಈ ರೀತಿ ವ್ಯಂಗ್ಯವಾಡಿದ್ದಾರೆ ಶೋಲೆ ಚಿತ್ರದಲ್ಲಿ ಅಮೀತಾ ಬಚ್ಚನ್ ಗೆ ಗುಂಡು ತಗುಲಿ ಗಾಯಗೊಂಡಾಗ ಧರ್ಮೇಂದ್ರ ಅಮೀತಾಬ ಗೆ ಜಯ ಚೋಟ್ ಕೈಸೆ …

Read More »