Home / Breaking News (page 378)

Breaking News

ಬೆಳಗಾವಿಯ ಭಾಜೀ ಮಾರ್ಕೇಟ್.. ಹೊಸ ಮಾರುಕಟ್ಟೆಗೆ ಅನುಮತಿ ಪಡೆಯುವದೇ ವ್ಯಾಪಾರಿಗಳ ಟಾರ್ಗೇಟ್…!!!!

ಬೆಳಗಾವಿ- ಬೆಳಗಾವಿ ತರಕಾರಿ ಮಾರುಕಟ್ಟೆ ಎಪಿಎಂಸಿ ಮಾರುಕಟ್ಟೆಗೆ ಶಿಷ್ಟ ಆಗಿರುವ ಹಿಂದೆ ದೊಡ್ಡ ಕಹಾನಿಯೇ ಇದೆ ನಾಕೊಡೆ ನೀ ಬಿಡೆ ..ಎನ್ನುವಂತೆ ತರಕಾರಿ ವ್ಯಾಪಾರಿಗಳ ವೇದನೆ,ಪ್ರಸವ ವೇದನೆಯಾದರೂ ಅವರಿಗೆ ನ್ಯಾಯ ಕೊಡಿಸುವ ಮನಸ್ಸು ಯಾರಿಗೂ ಇಲ್ಲ ಬೆಳಗಾವಿ ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ತರಕಾರಿ ಮಾರುಕಟ್ಟೆ ಫೋರ್ಟ್ ರಸ್ತೆಯಲ್ಲಿ ಇರುವದರಿಂದ ರಸ್ತೆ ಸಂಚಾರಕ್ಕೆ ಕಿರಿ ಕಿರಿ ಆಗುತ್ತಿದೆ ಎಂದು ಮನವರಿಕೆ ಮಾಡಿಕೊಂಡ ತರಕಾರಿ ವ್ಯಾಪಾರಿಗಳು ನಮಗೆ ಜಾಗೆ ಕೊಡಿ ನಾವು …

Read More »

ಬಸವಣ್ಣ, ಬುದ್ದರನ್ನ ದೇಶ ಬಿಟ್ಟು ಓಡಿಸಿದವರು ರಮೇಶ್ ಗೆ ಮತ ಹಾಕಿದ್ದಾರೆ- ಸತೀಶ್ ಜಾರಕಿಹೊಳಿ

ಬೆಳಗಾವಿ- ಉಪ ಸಮರ ಮುಗಿದರೂ ಗೋಕಾಕ್ ನಲ್ಲಿ ಜಾರಕಿಹೊಳಿ ಸಹೋದರರ ವಾಕ್ ಸಮರ ಮುಂದುವರೆದಿದೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ಇಂದು ಗೋಕಾಕ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭ ಏರ್ಪಡಿಸಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಭಿನಂಧನಾ ಸಮಾವೇಶದಲ್ಲಿ ಸುಧೀರ್ಘ ಭಾಷಣ ಮಾಡಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಲಖನ್ ಜಾರಕಿಹೊಳಿ ಮಾವ‌ ಅಳಿಯನ ವಿರುದ್ಧ ನಾವು ಗೆದ್ದಿದ್ದೆವೆ. ನಾವು ಯಡಿಯೂರಪ್ಪ ವಿರುದ್ಧ ಸೋತಿದ್ದೆವೆ. ಅಭ್ಯರ್ಥಿ …

Read More »

ಸ್ಮಾರ್ಟ್ ಸಿಟಿಯ ಶಾಲಾ ಮಕ್ಕಳ ಡ್ರಾಯಿಂಗ್ ಡಾರ್ಲಿಂಗ್….ಅಭಯ ಪಾಟೀಲ್….!!

ಮಕ್ಕಳ ಡ್ರಾಯಿಂಗ್ ಡಾರ್ಲಿಂಗ್….ಅಭಯ ಪಾಟೀಲ್….!!! ಬೆಳಗಾವಿ- ಬೆಳಗಾವಿಯ ವ್ತಾಕ್ಸೀನ್ ಡಿಪೋ ಪ್ರಶಾಂತ ವಾತಾವರಣದಲ್ಲಿ ಇಂದು ಸಂಡೇ ಸಾವಿರಾರು ಮಕ್ಕಳು ಜಮಾಯಿಸಿದ್ದರು ಶಾಸಕ ಅಭಯ ಪಾಟೀಲ ಪ್ರತಿ ವರ್ಷದಂತೆ ಈ ವರ್ಷವೂ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ದೆಯನ್ನು ಆಯೋಜಿಸಿ ಮಕ್ಕಳ ಡ್ರಾಯಿಂಗ್ ಡಾರ್ಲಿಂಗ್ ಎನಿಸಿಕೊಂಡರು ಸುಮಾರು ಹದಿನಾರು ಸಾವಿರಕ್ಕೂ ಹೆಚ್ಚು ಮಕ್ಕಳ ಉಪಹಾರ ಸೇವಿಸಿದ ಬಳಿಕ ಶಾಸಕ ಅಭಯ ಪಾಟೀಲರ ಗರಡಿಯಲ್ಲಿ ಮಕ್ಕಳ ಹೃದಯಾಳದಿಂದ ಹೊರ ಹೊಮ್ಮಿತು ಚಿತ್ರಕಲೆ…..!! ಈ ಚಿತ್ರಕಲಾ …

Read More »

ಸರಸ ಸಲ್ಲಾಪ,ಮುಚ್ಚಿಡಲು ಹೆತ್ತ ಮಗನ ಜೊತೆ ಗಂಡನ ಅಣ್ಣನ ಹೆಂಡತಿಯನ್ನೇ ಕೊಂದ ಪಾಪಿ ಪ್ರಿಯತಮೆ…!!!

ಸರಸ ಸಲ್ಲಾಪ,ಮುಚ್ಚಿಡಲು ಹೆತ್ತ ಮಗನನ್ನೇ,ಜೊತೆಗೆ ಗಂಡನ ಅಣ್ಣನ ಹೆಂಡತಿಯನ್ನೇ ಕೊಂದ ಪಾಪಿ ಹೆಣ್ಣು….!! ಬೆಳಗಾವಿ- ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಹೇಳಬೇಕಂದ್ರ ಹೆಣ್ಣೊಂದು ತನ್ನ ಹಾದರ ಮುಚ್ಚಿಡಲು ತನ್ನ ಹೆತ್ತ ಮಗನನ್ನೇ ಬಾವಿಗೆ ತಳ್ಳಿ,ಕೊಲೆ ಮಾಡುವ ಜೊತೆಗೆ ತನ್ನ ಗಂಡನ ಅಣ್ಣನ ಹೆಂಡಿತಿ ಮಲಗಿರುವಾಗ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಜೋಡಿ ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ ಬೆಲ್ಲದ ಬಾಗೇವಾಡಿ ಗ್ರಾಮದ …

Read More »

ಪಾಲಿಕೆಯ ಗ್ಲಾಸ್ ಹೌಸ್ ….ಮಹಿಳಾ ಮಂಡಳಕ್ಕೆ ಬಾಡಿಗೆ…!!

ಪಾಲಿಕೆಯ ಗ್ಲಾಸ್ ಹೌಸ್ ….ಮಹಿಳಾ ಮಂಡಳಕ್ಕೆ ಬಾಡಿಗೆ…!! ಬೆಳಗಾವಿ- ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಗ್ಲಾಸ್ ಹೌಸ್ ಗೆ ಸಮಂಧಿಸಿದಂತೆ ಸ್ಥಳೀಯ ಮಹಿಳಾ ಮಂಡಳವೊಂದು ಸಾರ್ವಜನಿಕರಿಂದ ಸಾವಿರಾರು ರೂ ಬಾಡಿಗೆ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ . ಇಂದು ಬೆಳಿಗ್ಗೆ ಮಹಾಂತೇಶ್ ನಗರದ ವಿದ್ವಾನ್ ಕಿಡ್ಸ್ ನರ್ಸರಿ ಶಾಲೆಯವರು ಮಹಾನಗರ ಪಾಲಿಕೆಗೆ ಚಲನ್ ಮೂಲಕ 700 ರೂ ಬಾಡಿಗೆ ಪಾವತಿಸಿ ಪಾಲಿಕೆಯಿಂದ ಅನುಮತಿ ಪಡೆದುಕೊಂಡು ಗ್ಲಾಸ್ ಹೌಸ್ ಆವರಣದಲ್ಲಿ ಮಕ್ಕಳ …

Read More »

ಕಟ್ಟಿಗೆ ಕಡಿಯುವಾಗ ಹೆಬ್ಬೆರಳು ಕಟ್….ಡಾ ರವಿ ಪಾಟೀಲರಿಂದ ಫಿಟ್…!!!

ಕಟ್ಟಿಗೆ ಕಡಿಯುವಾಗ ಹೆಬ್ಬೆರಳು ಕಟ್….ಡಾ ರವಿ ಪಾಟೀಲರಿಂದ ಫಿಟ್…!!! ಬೆಳಗಾವಿ- ಅವಘಡದಲ್ಲಿ ,ಅಪಘಾತದಲ್ಲಿ ಕೈ ಕಾಲು ಅಥವಾ ಯಾವುದೇ ಅಂಗಾಗಳಿಗೆ ಪೆಟ್ಟು ಬಿದ್ದಾಗ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಾದ್ರೆ ಪೆಟ್ಟು ಬಿದ್ದ ಅಂಗಾಗಗಳನ್ನು ಫಿಟ್ ಮಾಡಲು ಸಾಧ್ಯ ಎಂದು ಬೆಳಗಾವಿ ಡಾ ರವಿ ಪಾಟೀಲ ಸಾಭೀತು ಮಾಡಿ ತೋರಿಸಿದ್ದಾರೆ. ಶಾಲೆಗೆ ಹೋಗುವ ಅವಸರಸಲ್ಲಿ ಹೇಮಾ ಎಂಬ ಬಾಲಕಿ ಕಟ್ಟಿಗೆ ಕಡಿಯುವಾಗ ಹೆಬ್ಬರಳು ಕಟ್ ಆಗಿ ಸರಿಯಾದ ಸಮಯಕ್ಕೆ ವಿಜಯಾ ಆಸ್ಪತ್ರೆಯ …

Read More »

ಬೆಳಗಾವಿಯಲ್ಲಿ ಹೊಸ ವರ್ಷಕ್ಕೆ ರೆಡಿಯಾಗಲಿದೆ ಹೊಸ ಕಮಾಂಡ್ ಸೆಂಟರ್….!!!

ಬೆಳಗಾವಿಯಲ್ಲಿ ಹೊಸ ವರ್ಷಕ್ಕೆ ರೆಡಿಯಾಗಲಿದೆ ಹೊಸ ಕಮಾಂಡ್ ಸೆಂಟರ್….!!! ಬೆಳಗಾವಿ- ಹೊಸ ವರ್ಷದ ಆರಂಭದಲ್ಲೇ ಬೆಳಗಾವಿಯ ಸ್ಮಾರ್ಟ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸಿದ್ಧಗೊಳ್ಳಲಿದ್ದು ಬೆಳಗಾವಿ ಮಹಾನಗರ ಪಾಲಿಕೆಯ ವ್ಯೆವಸ್ಥೆಯ ಮೇಲೆ ಈ ಕಮಾಂಡ್ ಸೆಂಟರ್ ಹದ್ದಿನ ಕಣ್ಣಿಡಲಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಸ್ಮಾರ್ಟ್ ಸಿಟಿಯ ಕಮಾಂಡ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದ್ದು ಈ ಕಮಾಂಡ್ ಸೆಂಟರ್ ಕಾಮಗಾರಿ ಎರಡು ವಾರದಲ್ಲಿ ಮುಗಿಯಲಿದೆ ಎಂದು ಸಾರ್ಟ್ ಸಿಟಿ ಎಂಡಿ ಶಶಿಧರ ಕುರೇರ ವಿಶ್ವಾಸ …

Read More »

ಬೆಳಗಾವಿಯಲ್ಲಿ ಬೀದಿ ಕಾಮಣ್ಣನಿಗೆ ಧರ್ಮದೇಟು….!!!

ಬೆಳಗಾವಿ – ಯುವತಿಯನ್ನ ಚೂಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಹಿಗ್ಗಾ ಮಗ್ಗಾ ಥಳಿಸಿದ ಘಟನೆ ಬೆಳಗಾವಿಯ ಶಿವಾಜಿ ನಗರದಲ್ಲಿ ನಡೆದಿದೆ. ರಸ್ತೆಯಲ್ಲಿ ಓಡಾಡುವಾಗ ಯುವತಿಯನ್ನ ಚೂಡಾಯಿಸುತ್ತಿದ್ದ ದೆಹಲಿ ಮೂಲದ ಫೀರೋಜ್ ಎಂಬಾತ ಯುವತಿಯರನ್ನು ಚುಡಾಯಿಸುತ್ತಿರುವಾಗ ಇಂದು ಬೆಳಗ್ಗೆ ಸ್ಥಳೀಯ ಯುವಕರು ಗಮನಿಸಿದ್ದಾರೆ ಫೀರೋಜ್ ಗೆ ಹಿಡಿದು ಯುವತಿಯ ಕಾಲಿಗೆ ಬೀಳಿಸಿ ಧರ್ಮದೇಟು ನೀಡಿದ ಸ್ಥಳೀಯರು ಹಿಗ್ಗಾ ಮಗ್ಗಾ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ …

Read More »

ಉಮೇಶ್ ಕತ್ತಿ,ಬಾಲಚಂದ್ರ ಜಾರಕಿಹೊಳಿ ಸಾಥ್ ಸಾಥ್ ಹೈ….!!!!

ಮಂತ್ರಿಗಿರಿಗೆ ಜೋರ್ ದಾರ್ ಲಾಬಿ,ಉಮೇಶ್ ಕತ್ತಿ ಬೆನ್ನಿಗೆ ನಿಂತಿರುವ ಬಾಲಚಂದ್ರ ಜಾರಕಿಹೊಳಿ…!!!! ಬೆಳಗಾವಿ-ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಚಿವ ಸಂಪುಟದ ವಿಸ್ತರಣೆ ಕುರಿತು ಬಿಜೆಪಿ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಪಡೆಯಲು ಇಂದು ಅಥವಾ ನಾಳೆ ದೆಹಲಿಗೆ ತೆರಳಲಿರುವ ಹಿನ್ನಲೆಯಲ್ಲಿ ಮಂತ್ರಿ ಪಟ್ಟಕ್ಕಾಗಿ ಜೋರ್ ದಾರ್ ಲಾಭಿ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯಿಂದ ಅಥಣಿ ಶಾಸಕ ಮಹೇಶ್ ಕುಮಟೊಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಪ್ರಬಲ ನಿಗಮ ಮಂಡಳಿಗಳನ್ನು …

Read More »

ಬೆಳಗಾವಿ ಯುನಿವರ್ಸಿಟಿಗೆ ಬೆಂಗಳೂರಿನ ಸಿಂಡಿಕೇಟ್ ಸದಸ್ಯ…ಬೆಳಗಾವಿ ಜಿಲ್ಲೆಗೆ ಅನ್ಯಾಯ

ಚೆನ್ನಮ್ಮ ಯನಿವರ್ಸಿಟಿ ಸಿಂಡಿಕೇಟ್ ಸದಸ್ಯರ ನೇಮಕ ಬೆಳಗಾವಿ ಜಿಲ್ಲೆಗೆ ಕೇವಲ ಒಂದು ಸ್ಥಾನ ಬೆಳಗಾವಿ- ರಾಜ್ಯದಲ್ಲಿರುವ ಎಲ್ಲ ವಿಶ್ವ ವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ಮಾನ್ಯ ರಾಜ್ಯಪಾಲರು ಆದೇಶ ಹೊರಡಿಸಿದ್ದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಬೆಳಗಾವಿ ಜಿಲ್ಲೆಯ ಏಕೈಕ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದ್ದು ಉಳಿದ ಎಲ್ಲ ಸಿಂಡಿಕೇಟ್ ಸದಸ್ಯರು ಹೊರ ಜಿಲ್ಲೆಯವರಾಗಿದ್ದು ಈ ವಿಷಯದಲ್ಲಿ ಬೆಳಗಾವಿ ಜಿಲ್ಲೆಗೆ ಸರ್ಕಾರ ಮತ್ತು ರಾಜ್ಯಪಾಲರು ಭಾರೀ ಅನ್ಯಾಯ …

Read More »