ಬೆಳಗಾವಿ- ನಾಡವಿರೋಧಿ ಎಂಈಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ ಮೇಯರ್ ಸರೀತಾ ಪಾಟೀಲ ಹಾಗು ಉಪ ಮೇಯರ್ ಸಂಜಯ ಶಿಂಧೆಗೆ ನೋಟೀಸ್ ಜಾರಿಯಾದಾಗಿನಿಂದ ಎಂಈಎಸ್ ನಾಯಕರು ಬೆಚ್ಚಿಬಿದ್ದಿದ್ದಾರೆ ಸರ್ಕಾರ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬಹುದೆಂಬ ಆತಂಕದಿಂದ ಎಂಈಎಸ್ ನಾಯಕ ಕಿರಣ ಸೈನಾಯಕ,ಮಹೇಶ ನಾಯಕ.ಸೇರಿದಂತೆ ಹಲವಾರು ಜನ ಎಂಈಎಸ್ ನಗರ ಸೇವಕರು ಮುಖ್ಯಮಂತ್ರಿಗಳನ್ನು ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ಭೇಟಿಯಾಗಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಡಿ ಎಂದು ಅಂಗಲಾಚಿದ್ದು ಹಾಸ್ಯಾಸ್ಪದವಾಗಿತ್ತು ಕರಾಳ …
Read More »ಬಡ ಬ್ರಾಹ್ಮಣರ ಭೂಮಿ ಕಬಳಿಸಲು ಸತೀಶ ಜಾರಕಿಹೊಳಿ ಹನ್ನಾರ- ಮುನವಳ್ಳಿ ಆರೋಪ
ಬೆಳಗಾವಿ: ಖಾಸಗಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸಿ ಜನರಿಗೆ ಪ್ರಚೋದನೆ ನೀಡುತ್ತಿರುವ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಫಿರೋಜ ಸೇಠ ಅವರ ಶಾಸಕತ್ವ ರದ್ದತಿಗೆ ಕೋರಿ ಹೈಕೋರ್ಟ್ಗೆ ತಕರಾರು ಅರ್ಜಿ(ರಿಟ್) ಅರ್ಜಿ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಜಾಗದಲ್ಲಿ ಇವರ್ಯಾರು ಹಕ್ಕು ಹೊಂದಿಲ್ಲ. ಆದರೆ ಜಾಗ ಕಬಳಿಸುವ ಹುನ್ನಾರ ನಡೆಸಿದ್ದಾರೆ. ಶಾಸಕ …
Read More »ಮಹಾದಾಯಿ ವಿವಾದ ,ಪ್ರಧಾನಿ ಮಧ್ಯಸ್ಥಿಕೆಗೆ ಮುಖ್ಯಮಂತ್ರಿ ಆಶಯ
ಸವದತ್ತಿ- ಮಹಾದಾಯಿ ನೀರು ಹಂಚಿಕೆ ವಿವಾದದ ಪರಿಹಾರಕ್ಕೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿ ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈ ಹಿಂದೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಮಹಾರಾಷ್ಟ್ರದಲ್ಲಿ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ, ಗೋವಾ ಮುಖ್ಯಮಂತ್ರಿಗಳು ಭಾಗವಹಿಸದ ಕಾರಣ …
Read More »ಮುಖ್ಯಮಂತ್ರಿಗಳಿಂದ ಬೆಳಗಾವಿ ಜಿಲ್ಲೆಯ ಬರ ಪರಿಸ್ಥಿತಿ ಅದ್ಯಯನ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬರಪರಿಶೀಲನೆ.ನಡೆಯಿತು ಮಳೆ ಕೊರತೆಯಿಂದ ಒಣಗಿದ ಶೇಂಗಾ, ಹತ್ತಿ ಬೆಳೆ ಪರಿಶೀಲಿಸಿದ ಸಿಎಂ ಹೊಲದಲ್ಲಿ ಸಂಚರಿಸಿ ರೈತನಿಂದ ಸ್ವತಃ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು ಮಸಕುಪ್ಪಿ ಗ್ರಾಮದಿಂದ ತೆರಳುವಾಗ ಮಾರ್ಗದ ಮದ್ಯದಲ್ಲಿ ನಿಂತು ಪಕ್ಕದ ಹೊಲಗದ್ದೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಅವಲೋಕನ ಮಾಡಿಕೊಂಡರು ಮುಖ್ಯಮಂತ್ರಿಗಳು ಮಾರ್ಗದ ಮದ್ಯದಲ್ಲಿ ಬರಪರಿಸ್ಥಿತಿಯ ಅದ್ಯಯನ ನಡೆಸಿದ ಹಿನ್ನಲೆಯಲ್ಲಿ ಸುಮಾರು ಅರ್ದ ಘಂಟೆ ಕಾಲ …
Read More »ಕಾನೂನು ಸಲಹೆ ಪಡೆದು ಎಂಈಎಸ್ ವಿರುದ್ಧ ಕ್ರಮ
ಬೆಳಗಾವಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ ಸಾಂಬ್ರಾ ವಿಮಾನ ನಿಲ್ದಾಣದಕ್ಕೆ ಆಗಮಿಸಿದ್ಬೈದಾರೆ ಲಹೊಂಗಲ, ಸವದತ್ತಿ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭಭೇಟಿನೀಡಲಿದ್ದಾರೆ ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು ಸಚಿವ ತನ್ವೀರ್ ಸೇಠ ಅಶ್ಲಿಲ್ ಚಿತ್ರ ವೀಕ್ಷಣೆ ಪ್ರಕರಣ. ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ. ತನ್ವೀರ್ ಸೇಠ ಅವರಿಂದ ಪ್ರಕರಣ ವರದಿ ಕೇಳಲಾಗುದೆ. ವಾಟ್ಸ್ ಅಪ್ ಸ್ಕ್ರೋಲ್ ಮಾಡುವಾಗ ಅಶ್ಲಿಲ್ ಚಿತ್ರ ಬಂದಿದೆ. ತಪ್ಪು ಯಾರು ಮಾಡಿದ್ರು ತಪ್ಪೇ. ಇದು …
Read More »ಕೆಎಲ್ಇ ಸಂಸ್ಥೆಯ ಮರೆಯಲಾಗದ ಕ್ಷಣಗಳು
ಬೆಳಗಾವಿ- ಬೆಳಗಾವಿಯ ಕೆಎಲ್ಇ ಸಂಸ್ಥೆಗೆ ಭಾರತದದ ಅನೇಕ ಜನ ಪ್ರಧಾನಿಗಳು ರಾಷ್ಟ್ರಪತಿಗಳು ಸೇರಿದಂತೆ ವಿದೇಶದ ಮಂತ್ರಿಗಳು ಸಿಲೆಬ್ರಿಟಿಗಳು ಬಂದು ಹೋಗಿದ್ದಾರೆ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಕೆ ಎಲ್ ಇ ಸಂಸ್ಥೆಗೆ ಗಣ್ಯರು ಭೇಟಿ ನೀಡಿದ ಅಪರೂಪದ ಚಿತ್ರಗಳು ಲಭ್ಯವಾಗಿವೆ ರಾಜೀವ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿದ್ದರು ಅಂದಿನ ಪೆಟ್ರೋಲಿಂ ಸಚಿವರಾಗಿದ್ದ ಬಿ ಶಂಕರಾನಂದ ಪ್ರಭಾಕರ ಕೋರೆ ಹಾಗು ಪ್ರಕಾಶ ಹುಕ್ಕೇರಿ …
Read More »ಅಧಿವೇಶನದ ಸಂಧರ್ಭದಲ್ಲಿ ಮರಾಠಿ ಮೇಳಾವ್ ಕಿರಿಕ್
ಬೆಳಗಾವಿ- ರಾಜ್ಯ ಸರ್ಕಾರ ನವ್ಹೆಂಬರ ೨೧ ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಿದ್ದು ಇದಕ್ಕೆ ಪ್ರತಿಯಾಗಿ ಎಂಈಎಸ್ ಮರಾಠಿ ಮಹಾ ಮೇಳಾವ್ ನಡೆಸಲು ಅನುಮತಿ ನೀಡುವಂತೆ ನಗರ ಪೋಲೀಸ್ ಆಯುಕ್ರರಿಗೆ ಮನವಿ ಅರ್ಪಿಸಿದೆ ಶಾಸಕ ಸಂಬಾಜಿ ಪಾಟೀಲ,ಅರವಿಂದ ಪಾಟೀಲ ಹಾಗು ಮಾಜಿ ಶಾಸಕ ಮನೋಹರ ಕಿಣೇಕರ ದೀಪಕ ದಳವಿ ಸೇರಿದಂತೆ ಅನೇಕ ಎಂಈಎಸ್ ನಾಯಕರು ನಗರ ಪೋಲೀಸ್ ಆಯುಕ್ತರನ್ನು ಭೇಟಿ ಮಾಡಿ ಮೇಳಾವ್ ನಡೆಸುವದಾಗಿ ಮಾಹಿತಿ ನೀಡಿದರು …
Read More »ಕೈಯಲ್ಲಿ ಪೊರಕೆ ಹಿಡಿದು ನಗರವನ್ನು ಕ್ಲೀನ್.ಕ್ಲೀನ್ ಮಾಡಿದ ಕೆಎಲ್ಇ ವಿಧ್ಯಾರ್ಥಿಗಳು
ಬೆಳಗಾವಿ- ಗುರುವಾರ ಬೆಳಗಿನ ಜಾವ ಕೆಎಲ್ಇ ಸಂಸ್ಥೆಯ ಹದಿನೈದು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಬೆಳಗಾವಿ ನಗರಾದ್ಯಂತ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛ ಬೆಳಗಾವಿ ಸುಂದರ ಬೆಳಗಾವಿ ಎಂದು ಘೋಷಣೆ ಕೂಗುತ್ತ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುತ್ತ ಬೆಳಗಾವಿ ನಗರವನ್ನು ಸ್ವಚ್ಛ ಗೊಳಿಸಿ ತಮ್ಮ ಸಂಸ್ಥೆಯ ಶತಮಾನೋತ್ಸವ ಆಚರಿಸಿದರು ಬೆಳಗಾವಿ ಬಸ್ ನಿಲ್ದಾಣ,ನ್ಯು ಗಾಂಧೀ ನಗರ, ಆಝಾಧ ನಗರ ,ಆಝಮ ನಗರ, ಶಾಹು ನಗರ , ಕಾಲೇಜು ರಸ್ತೆ, ರವಿವಾರ ಪೇಠೆ …
Read More »ನಿಸ್ವಾರ್ಥ ಸೇವೆಯ ಶಿಖರ ” ಪ್ರಭಾಕರ”
ಬೆಳಗಾವಿ- ಬರೊಬ್ಬರಿ ಒಂದು ಶತಮಾನದ ಹಿಂದೆ ಸಪ್ತ ಋಷಿಗಳು ಕಂಡ ಕನಸಿಗೆ ರೆಕ್ಕೆಗಳನ್ನು ಕಟ್ಟಿ ಸಪ್ತರ್ಷಿಗಳು ಸಂಸ್ಥಾಪಿಸಿದ ಕೆಎಲ್ಇ ಸಂಸ್ಥೆಯನ್ನು ಹಳ್ಳಿಯಿಂದ ದಿಲ್ಲಿಗೆ ದಿಲ್ಲಿಯಿಂದ ದುಬಾಯಿ ವರೆಗೆ ಬೆಳೆಸಿ ಸಂಸ್ಥೆಯ ಕದಂಬ ಬಾಹುಗಳನ್ನು ಜಾಗತಿಕ ಮಟ್ಡದಲ್ಲಿ ಪಸರಿಸಿ ಕನ್ನಡ ನಾಡಿನ, ಭಾರತದದ ಕೀರ್ತಿಯನ್ನು ಬೆಳಗಿ ಕನ್ನಡ ನೆಲದ ಹಿರಿಮೆಯನ್ನು ಹೆಚ್ಚಿಸಿ ಎಲ್ಲರ ಹೃದಯ ಸಿಂಹಾಸನದಲ್ಲಿ ಅಷ್ಠ ಋಷಿಯ ಸ್ಥಾನ ಪಡೆದು ಎಲ್ಲರ ಮೆಚ್ಚುಗೆ ಪಾತ್ರರಾದ ಸಾದಕ ಡಾ ಪ್ರಭಾಕರ ಕೋರೆ …
Read More »ಕ್ರಾಂತಿ ಅಂದ್ರೆ ಇದಪ್ಪ..ಮೋದಿಯ ಮೋಡಿಗೆ.ಎಲ್ಲರೂ ಜೈ.ಹೋ..ಅಂದ್ರಪ್ಪ
ಬೆಳಗಾವಿ- ಆ ಕ್ರಾಂತಿ ಈ ಕ್ರಾಂತಿ ಅಂತ ನಾವು ಕೇಳಿದ್ವಿ.ಪುಸ್ತಕಳಲ್ಲಿ ಓದಿದ್ವಿ ಆದರೆ ಕ್ರಾಂತಿ ಅಂದರೆ ಹೇಗಿರುತ್ತದೆ ಅನ್ನೋದನ್ನ ನಾವು ನೋಡಿರಲಿಲ್ಲ ಕ್ರಾಂತಿ ಅಂದ್ರೆ ಇದಪ್ಪ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತೋರಿಸಿ ಕೊಟ್ಟಿದ್ದಾರೆ ರಾತ್ರೋ ರಾತ್ರಿ ೫೦೦ ಹಾಗು ೧೦೦೦ ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಸಾವಿರ ಸಾವಿರ ಕೋಟಿ ಹಣ ಲೂಟಿ ಮಾಡಿದ ಖದೀಮರಿಗೆ ಪ್ರಧಾನಿ ನರೇಂದ್ರ ಮೋದಿ ಲಗಾಮು ಹಾಕಿದ್ಸಾರೆ ಈಗ ಮನೆಗೆ …
Read More »