Breaking News
Home / Breaking News / ವಿದ್ಯುತ್‌ ತಗುಲಿ ಇಬ್ಬರು ರೈತರ ದುರ್ಮರಣ….

ವಿದ್ಯುತ್‌ ತಗುಲಿ ಇಬ್ಬರು ರೈತರ ದುರ್ಮರಣ….

ಬೆಳಗಾವಿ- ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಇಬ್ಬರು ರೈತರು ಮೃತಪಟ್ಟ ಘಟನೆ ಸವದತ್ತಿ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ.

ಗದ್ದೆಯಲ್ಲಿ ಕೆಲಸ ಮಾಡುವಾಗ ಕಾಲಿಗೆ ವಿದ್ಯುತ್ ತಂತಿ ಸ್ಪರ್ಷವಾಗಿ 54 ವರ್ಷದ ಫಕೀರಪ್ಪ ಚಂದರಗಿ,ಹಿರಿಯೂರು,4O ವರ್ಷದ ಮಹಾದೇವ ದುರ್ಗಪ್ಪ ಮೇತ್ರಿ ಹಿರಿಯೂರು ಎಂಬಾತರು ಮೃತಪಟ್ಟಿದ್ದಾರೆ.

ಸವದತ್ತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In Savadatti PS limits Two farmers
1) Fakkirappa Siddappa Chandaragi, 54 years
2) Mahadev Durgappa Metri, 40 years both residents of Hirur village died due to electrocution from a damaged electric cable while working in a sugarcane field.

Check Also

ಬೆಳಗಾವಿಯಲ್ಲಿ FM ರೇಡಿಯೋ ಶುರು ಮಾಡಿ…!!

ಬೆಳಗಾವಿ- ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು …

Leave a Reply

Your email address will not be published. Required fields are marked *