Breaking News

ಹಿಂಡಲಗಾ ಕೈದಿಗಳು ತಯಾರಿಸಿದ ಶಾಲು ಖರಿದಿಸಿದ ಗೃಹ ಸಚಿವ

ಬೆಳಗಾವಿ – ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಬೆಳಗ್ಗೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಧೀಡೀರ್ ಭೇಟಿ ನೀಡಿ ಅಲ್ಲಿಯ ಅದ್ವಾನ ಪರಿಸ್ಥಿತಿಯನ್ನು ನೋಡಿ ದಂಗಾದೆರು ಜೈಲಿನ ಭದ್ರತೆ  ಊಟದ ವ್ಯೆವಸ್ಥೆ ಪರಶೀಲಿಸಿ ಕೈದಿಗಳ ಸಮಸ್ಯೆಯನ್ನು ಆಲಿಸಿದರು

ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು ಹಿಂಡಲಗಾ ‌ಜೈಲು ಶತಮಾನದ ಹಳೆಯದಾಗಿದೆ. ಜೈಲಿನ ಆಧುನಿಕರಣ, ಭದ್ರತೆಗೆ ಹೆಚ್ಚಿನ ಆದ್ಯತೆ.ನೀಡಲಾಗುವದು ರಾಜ್ಯದಲ್ಲಿ ೮ ಕೇಂದ್ರ ಕಾರಾಗೃಹಗಳಲ್ಲಿ ೧೪ ಸಾವಿರ ಜನ ಕೈದಿಗಳಿದ್ದಾರೆ. ರಾಜ್ಯದ ಜೈಲುಗಳಿಗೆ ಸಿಸಿಟಿವಿ ಅಳವಡಿಸಲು ೨೬ ಕೋಟಿ ಬಿಡುಗಡೆ ಮಾಡಲಾಗಿದೆ

.‌ ನಾನು ಹಿಂಡಲಗಾ ಜೈಲಿಗೆ ಮೊದಲ ಭಾಗಿಗೆ ಭೇಟಿ ನೀಡಿದ್ದೆನೆ. ಕೈದಿಗಳು ಸಿದ್ದಪಡಿಸಿದ ೧೦ ಶಾಲು ಖರಿದಿಸಿದ್ದೇನೆ. ಕೈದಿಗಳು ಉತ್ಪನ್ನ ತಯಾರಿಸಲು ತರಬೇತಿ ಅವಶ್ಯಕತೆ‌ ಇದೆ. ಎಂದರು ಬೆಂಗಳೂರಿನಲ್ಲಿ ಅಧಿಕಾರಿಗಳ ಮನೆ ಐಟಿ ದಾಳಿ. ಪ್ರತಿಕ್ರಿಯೆ ನೀಡಿಲು ಗೃಹ ಸಚಿವರ ನಕಾರ. ವ್ಯೆಕ್ತಪಡಿಸಿದರು

Check Also

ಬೆಳಗಾವಿಗೆ ವಂದೇ ಭಾರತ ರೈಲು ಬರತೈತಿ ಅಂತಾ ಅವರು ಹೇಳಿದ್ದಾರೆ,ಇವರು ತಿಳಿಸಿದ್ದಾರೆ

ಬೆಳಗಾವಿಗೆ ಹೊಸ ವಂದೇ ಭಾರತ ರೈಲು ಬರತೈತಿ ಅಂತಾ ದೆಹಲಿಯವರು ಹೇಳಿದ್ದಾರೆ ಬೆಳಗಾವಿಯವರು ತಿಳಿಸಿದ್ದಾರೆ. ಬೆಂಗಳೂರು ಧಾರವಾಡ ನಡುವೆ ಸದ್ಯ …

Leave a Reply

Your email address will not be published. Required fields are marked *