Breaking News
Home / Breaking News / ಹಿಂಡಲಗಾ ಕೈದಿಗಳು ತಯಾರಿಸಿದ ಶಾಲು ಖರಿದಿಸಿದ ಗೃಹ ಸಚಿವ

ಹಿಂಡಲಗಾ ಕೈದಿಗಳು ತಯಾರಿಸಿದ ಶಾಲು ಖರಿದಿಸಿದ ಗೃಹ ಸಚಿವ

ಬೆಳಗಾವಿ – ಗೃಹ ಸಚಿವ ಜಿ ಪರಮೇಶ್ವರ ಶುಕ್ರವಾರ ಬೆಳಗ್ಗೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಧೀಡೀರ್ ಭೇಟಿ ನೀಡಿ ಅಲ್ಲಿಯ ಅದ್ವಾನ ಪರಿಸ್ಥಿತಿಯನ್ನು ನೋಡಿ ದಂಗಾದೆರು ಜೈಲಿನ ಭದ್ರತೆ  ಊಟದ ವ್ಯೆವಸ್ಥೆ ಪರಶೀಲಿಸಿ ಕೈದಿಗಳ ಸಮಸ್ಯೆಯನ್ನು ಆಲಿಸಿದರು

ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು ಹಿಂಡಲಗಾ ‌ಜೈಲು ಶತಮಾನದ ಹಳೆಯದಾಗಿದೆ. ಜೈಲಿನ ಆಧುನಿಕರಣ, ಭದ್ರತೆಗೆ ಹೆಚ್ಚಿನ ಆದ್ಯತೆ.ನೀಡಲಾಗುವದು ರಾಜ್ಯದಲ್ಲಿ ೮ ಕೇಂದ್ರ ಕಾರಾಗೃಹಗಳಲ್ಲಿ ೧೪ ಸಾವಿರ ಜನ ಕೈದಿಗಳಿದ್ದಾರೆ. ರಾಜ್ಯದ ಜೈಲುಗಳಿಗೆ ಸಿಸಿಟಿವಿ ಅಳವಡಿಸಲು ೨೬ ಕೋಟಿ ಬಿಡುಗಡೆ ಮಾಡಲಾಗಿದೆ

.‌ ನಾನು ಹಿಂಡಲಗಾ ಜೈಲಿಗೆ ಮೊದಲ ಭಾಗಿಗೆ ಭೇಟಿ ನೀಡಿದ್ದೆನೆ. ಕೈದಿಗಳು ಸಿದ್ದಪಡಿಸಿದ ೧೦ ಶಾಲು ಖರಿದಿಸಿದ್ದೇನೆ. ಕೈದಿಗಳು ಉತ್ಪನ್ನ ತಯಾರಿಸಲು ತರಬೇತಿ ಅವಶ್ಯಕತೆ‌ ಇದೆ. ಎಂದರು ಬೆಂಗಳೂರಿನಲ್ಲಿ ಅಧಿಕಾರಿಗಳ ಮನೆ ಐಟಿ ದಾಳಿ. ಪ್ರತಿಕ್ರಿಯೆ ನೀಡಿಲು ಗೃಹ ಸಚಿವರ ನಕಾರ. ವ್ಯೆಕ್ತಪಡಿಸಿದರು

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *