LOCAL NEWS

ಬೆಳಗಾವಿಯಲ್ಲಿ ಇಲೆಕ್ಷನ್ ಸರ್ಜರಿ ಹಲವಾರು ಠಾಣೆಗಳ ಸಿಪಿಐ ಗಳ ವರ್ಗಾವಣೆ

ಬೆಳಗಾವಿ – ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ರಾಜ್ಯ ಪೋಲೀಸ್ ಇಲಾಖೆ ಬೆಳಗಾವಿಯಲ್ಲಿ ಮೇಜರ್ ಸರ್ಜರಿ ಮಾಡಿದ್ದು ನಗರ ವ್ಯಾಪ್ತಿಯ ಹಲವಾರು ಠಾಣೆಗಳ ಸಿಪಿಐ ಗಳನ್ನು ವರ್ಗಾವಣೆ ಮಾಡಲಾಗಿದ್ದು ವರ್ಗಾವಣೆಯ ಮೊಲನೇಯ ಪಟ್ಟಿ ಬಿಡುಗಡೆಯಾಗಿದೆ ಬೆಳಗಾವಿ ಖಡೇ ಬಝಾರ್ ಠಾಣೆಯ ಸಾತೇನಹಳ್ಳಿ,ಕಾಕತಿ ಠಾಣೆಯ ಗೋಕಾಕ,ಸಿಸಿಬಿ ಠಾಣೆಯ ಗಡ್ಡೇಕರ ಗ್ರಾಮೀಣ ಠಾಣೆಯ ನಾರಾಯಣ ಸ್ವಾಮಿ ಎಪಿಎಂಸಿ ಠಾಣೆಯ ಕಾಳಿಮಿರ್ಚಿ ಶಹಾಪೂರ ಠಾಣೆಯ ಜಾವೇದ ಮುಶಾಪೂರೆ ಸೇರಿದಂತೆ ಟಿಳಕವಾಡಿ ಹಾಗು …

Read More »

ಕಿತ್ತೂರು ಕ್ಷೇತ್ರದಿಂದ ಮಹಿಳೆಯನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ…..!!!

ಬೆಳಗಾವಿ-14ನೇ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ಕಾಲ ಸಮೀಪಿಸುತ್ತಿರುವಂತೆಯೇ ಚುನಾವಣೆ ಸಿದ್ಧತೆ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಬಹುದೆಂಬ ಲೆಕ್ಕಾಚಾರ ಎಲ್ಲ ರಾಜಕೀಯ ಪಕ್ಷಗಳಲ್ಲಿ ನಿರಂತರ ಚರ್ಚೆ ವಿಷಯವಾಗಿ ಸಾಗಿದೆ. ಕೂಡಿಸುವ, ಕಳೆಯುವ, ಗುಣಿಸುವ ಈ ರಾಜಕೀಯ ಲೆಕ್ಕದಲ್ಲಿ ಯಾರಿಗೂ ನಾಲ್ಕೆರಡ್ಲೆ ಎಂಟು, ಎಂಟರಲ್ಲಿ ಎರಡು ಕಳೆದರೆ ಆರು ಎಂಬ ನಿರ್ದಿಷ್ಟ ಉತ್ತರ ಸಿಗದಂತಾಗಿರುವುದು ಪ್ರಸ್ತುತ ರಾಜಕೀಯ ಅಚ್ಚರಿಗಳಲ್ಲಿ ಒಂದಾಗಿರುವಂತೆ ಪ್ರಜ್ಞಾವಂತ ಆಸಕ್ತರಲ್ಲಿ ಗೋಚರಿಸುತ್ತಿದೆ. ಪಕ್ಷದಿಂದ …

Read More »

ಬೆಳಗಾವಿಯ ಆಕ್ರಮ ಮಟನ್ ದಂಧೆ ಸಿಬಿಐ ತನಿಖೆಗೆ- ಮೇನಕಾ ಗಾಂಧೀ

ದನಗಳ ಅಸ್ತಿಪಂಚರ ಕಂಡು ಕಕ್ಕಾಬಿಕ್ಕಿಯಾದ ಕೇಂದ್ರ ಸಚಿವೆ..! ಬೆಳಗಾವಿ- ಅವು ಬೆಳಗಾವಿಯ ಹೃದಯ ಭಾಗದಲ್ಲಿ ಇರುವ ಶೀತ ಗೃಹಗಳು. ಇಲ್ಲಿ ಯಾವುದಾದ್ರು ಹಣ್ಣು, ತರಕಾರಿಗಳನ್ನು ಇಟ್ಟಿಬಹುದು ಅಂತ ಅಕ್ಕಪಕ್ಕದ ಜನ ಭಾವಿಸಿದ್ದರು. ಆದರೇ ಇವುಗಳ ಮೇಲೆ ರೆಡ್ ನಡೆಸಿದ ಅಧಿಕಾರಿಗಳು ಹಾಗೂ ಎನ್ ಜಿ ಓ ಕಾರ್ಯಕರ್ತರಿಗೆ ಶಾಕ್ ಆಗಿದೆ. ಸ್ವತಃ ಕೇಂದ್ರ ಸಚಿವೆ ಮೆನಕಾ ಗಾಂಧಿ ಹಾಗೂ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಸೇರಿ ಎಲ್ಲರು ಶೀತ ಗೃಹದಲ್ಲಿ …

Read More »

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಐತಿಹಾಸಿಕ ನಿರ್ಣಯ ಕನ್ನಡದ ಮೇಯರ್ ಅವಿರೋಧ ಆಯ್ಕೆ

ಬೆಳಗಾವಿ- ಗಡಿಭಾಗದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಹೊಸ ಇತಿಹಾಸ ನಿರ್ಮಾಣವಾಗಿದೆ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ಬಡದ ನಗರಸೇವಕ ಮೇಯರ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗುವ ಮೂಲಕ ರಾಜ್ಯದ ಕನ್ನಡಿಗರಿಗೆ ಹೋಳಿ ಹಬ್ಬದ ದಿನ ಸಿಹಿ ಸುದ್ಧಿ ನೀಡಿದ್ದಾರೆ ಮೇಯರ್ ಸ್ಥಾನ ಪರಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು ಈ ವರ್ಗಕ್ಕೆ ಸೇರಿದ ನಗರ ಸೇವಕರು ಎಂಈಎಸ್ ಗುಂಪಿನಲ್ಲಿ ಇಲ್ಲದಿರುವದರಿಂದ ಪಾಲಿಕೆಯಲ್ಲಿ ಬಹುಮತ ಹೊಂದಿರುವ ಎಂಈಎಸ್ ಕಂಗಾಲಾಗಿದ್ದು ಕನ್ನಡ ಗುಂಪಿನ …

Read More »

ಕೋಲ್ಡ ಸ್ಟೋರೇಜ್ ಹೆಸರಿನಲ್ಲಿ ಆಕ್ರಮ ದಂಧೆ – ಸಂಸದ ಅಂಗಡಿ ಆರೋಪ

ಬೆಳಗಾವಿ: ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಅವರ ಒತ್ತಡಕ್ಕೆ ಮಣಿದು ಆಟೋನಗರದಲ್ಲಿನ ಅನಧಿಕೃತ ಕಸಾಯಿಖಾನೆಗಳಿಗೆ ರಕ್ಷಣೆ ನೀಡಿರುವ ಪೊಲೀಸರು ಕಮೀಷನ್ ದಂಧೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಸುರೇಶ ಅಂಗಡಿ ಟೀಕಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅನಧಿಕೃತ ಕಸಾಯಿಖಾನೆಗಳು ಅಕ್ರಮವಾಗಿ ನುಸುಳಿದ ಬಾಂಗ್ಲಾದೇಶಿಯರಿಗೆ ಸುರಕ್ಷಿತ ತಾಣಗಳಾಗಿವೆ. ಕೋಲ್ಡ್ ಸ್ಟೋರೆಜ್ ಹೆಸರಿನಲ್ಲಿ ಅನಧಿಕೃತವಾಗಿ ಕಸಾಯಿಖಾನೆಗಳನ್ನು ನಡೆಸಲಾಗುತ್ತಿದೆ. ಈ ಕುರಿತು ದೂರು ನೀಡಲು ಹೋದರೆ, ಪೊಲೀಸರು ನಿರಾಕರಿಸುತ್ತಾರೆ. ಅನಧಿಕೃತ ಕಸಾಯಿಖಾನೆಗಳ …

Read More »

ವಿಷ ಕುಡಿದು ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಬಂದ ಯುವಕ

ಬೆಳಗಾವಿ- ವಿಷ ಕುಡಿದು ಅಸ್ವಸ್ಥನಾಗಿದ್ದ ಯುವಕನೊಬ್ಬ ಕ್ಯಾಂಪ್ ಪೋಲೀಸ್ ಠಾಣೆಗೆ ಧಾವಿಸಿದ ಘಟನೆ ನಡೆದಿದೆ ನ್ಯಾಯ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದ ಯುವಕನನ್ನ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದ ಪೊಲೀಸರು ವಿಷ ಕುಡಿದ ಯುವಕನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಕ್ಯಾಂಪ್ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿದ ಯುವಕನನ್ನು ಸುತಾರ್ ನಿವೃತ್ತಿ ಎಂದು ಗುರುತಿಸಲಾಗಿದೆ ಬೆಳಗಾವಿ ನಗರದ ರಾಮಲಿಂಗ ಗಲ್ಲಿ ನಿವಾಸಿಯಾಗಿರುವ ಈ ಯುವಕ ಯಾವ ಕಾರಣಕ್ಕೆ ವಿಷ ಕುಡಿದಿದ್ದು …

Read More »

ಮೇಯರ ಕುರ್ಚಿಗಾಗಿ ಕನ್ನಡ ಗುಂಪಿನಲ್ಲಿ ಜಂಗೀ ಕುಸ್ತಿ….!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರಿಗೆ ಈ ಬಾರಿ ಮೇಯರ್ ಸ್ಥಾನ ಖಚಿತವಾಗಿದ್ದರೂ ಮೇಯರ್ ಖುರ್ಚಿಗಾಗಿ ಕನ್ನಡ ಗುಂಪಿನಲ್ಲಿ ಜಂಗೀ ಕುಸ್ತಿ ನಡೆಯುತ್ತಿದೆ ಮೇಯರ್ ಸ್ಥಾನ ಪರಶಿಷ್ಟ ಪಂಗಡಕ್ಕೆ ಮೀಸಲಾಗಿದೆ ಎಂಈಎಸ್ ಗುಂಪಿನಲ್ಲಿ ಈ ವರ್ಗಕ್ಕೆ ಸೇರಿದ ನಗರಸೇಕರಿಲ್ಲ ಹೀಗಾಗಿ ಮೇಯರ್ ಸ್ಥಾನ ಕನ್ನಡಿಗರ ಪಾಲಾಗುವದು ಖಚಿತವಾದರೂ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿ ಸತೀಶ ಜಾರಕಿಹೊಳಿ ಬೆಂಬಲಿಗ ಬಸಪ್ಪ ಚಿಕ್ಕಲದಿನ್ನಿ ಹದಿಮೂರು ಜನ ನಗರಸೇವಕರನ್ನು ಕರೆದುಕೊಂಡು ಅಂಬೋಲಿ ರಿಸಾರ್ಟ್ ಗೆ ತೆರಳಿದ್ದಾರೆ …

Read More »

ಶಾಸಕ ಸಂಜಯ ಪಾಟೀಲ್ ಗೆ ಟಾಂಗ್ ಕೊಟ್ಟ ಜಿಲ್ಲಾ ಮಂತ್ರಿ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇ ಬಾಗೇವಾಡಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲ ಗ್ರಾಮಗಳ ಒಳ ರಸ್ತೆಗಳಗಳ ಸುಧಾರಣೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸುವಲ್ಲಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಯಶಸ್ವಿಯಾಗಿದ್ದಾಳೆ ಬಿಡುಗಡೆಯಾದ ವಿಶೇಷ ಅನುದಾನದ ಮೊತ್ತ 4 ಕೋಟಿ 39 ಲಕ್ಷ ಈ ಅನುದಾನದಲ್ಲಿ ಹಿರೇಬಾಗೇವಾಡಿ ಗ್ರಾಮದ ಒಳ ರಸ್ತೆಗಳ ಸುಧಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಏಶ ಜಾರಕಿಹೊಳಿ ಮಂಗಳವಾರ ಬೆಳಿಗ್ಗೆ ಕಾಮಗಾರಿಗೆ ಚಾಲನೆ ನೀಡಿದರು ಕಾಮಗಾರಿಗೆ …

Read More »

ರಫೈಲ್ ಕಾಂಟ್ರಾಕ್ಟ ಡೀಲ್ ಚೇಂಜ್ ಆಗುವಾಗ ದೇಶದ ರಕ್ಷಣಾ ಮಂತ್ರಿ ಗೋವಾದಲ್ಲಿ ಫಿಶ್ ಖರೀಧಿ ಮಾಡ್ತಾ ಇದ್ರು

ಬೆಳಗಾವಿ- ನಾಲ್ಕು ವರ್ಷದಿಂದ ದೇಶದಲ್ಲಿ ಬಿಜೆಪಿ ಸರ್ಕಾರ ಇದೆ ಪ್ರಧಾನಿ ನರೇಂದ್ರ ಮೋದಿ ಅವರು ಬಗಲಲ್ಲಿ ಬ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಜೈಲುವಾಸ ಅನುಭವಿಸಿದ ನಾಲ್ಕು ಮಂತ್ರಿಗಳನ್ನು ಬದಿಯಲ್ಲಿ ಕೂರಿಸಿಕೊಂಡು ಬ್ರಷ್ಡಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ರಾಹುಲ್ ಗಾಂಧೀ ವ್ಯೆಂಗ್ಯವಾಡಿದ್ದಾರೆ ಸವದತ್ತಿಯಲ್ಲಿ ಜನಾಶಿರ್ವಾದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಪ್ರದಾನಿ ನರೇಂದ್ರ ಮೋದಿ ದೇಶದಲ್ಲಿ ನೋಟ್ ಬಂಧೀ ಮಾಡಿ ದೇಶದ ಬಡವರನ್ನು ಬ್ಯಾಂಕಿನ ಎದರು ಸರದಿಯಲ್ಲಿ ನಿಲ್ಲಿಸಿದರು ಸರದಿಯಲ್ಲಿ ಒಬ್ಬರೂ …

Read More »

ರಾಹುಲ್ ಗಾಂಧಿಗೆ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ….!!!!

ರಾಹುಲ್ ಗಾಂಧಿಗೆ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ…… ಬೆಳಗಾವಿ- ಕಾಂಗ್ರೆಸ್ ಯುವರಾಜ ಸೋಮವಾರ ಸವದತ್ತಿಯ ಯಲ್ಲಮ್ಮ ದೇವಿಯ ದರ್ಶನ ಪಡೆದರು ರಾಹುಲ್ ಗಾಂಧೀ ಅವರಿಗೆ ದೇವಿಯ ದರ್ಶನ ಮಾಡಿಸಿದ್ದು ಯಡಿಯೂರಪ್ಪ ಅನ್ನೋದು ವಿಶೇಷ ಅದುಹೇಗೆ ಅಂತೀರಾ ಯಡಿಯೂರಪ್ಪ ರಾಹುಲ್ ಗಾಂಧೀ ಅವರನ್ನು ದೇವಿಯ ದರ್ಶನ ಮಾಡಿಸುವದು ಹೇಗೆ ಸಾಧ್ಯ ಅಂತೀರಾ ಹೌದು ಯುವರಾಜ ರಾಹುಲ್ ಗಾಂಧೀ ಅವರಿಗೆ ದೇವಿಯ ದರ್ಶನ ಮಾಡಿಸಿದ್ದು ಯಡಿಯೂರಪ್ಪ ಇದು ನೂರಕ್ಕೆ ನೂರು ಸತ್ಯ ಅದು …

Read More »

ನೀರು ಸರಬರಾಜು ಮಂಡಳಿಯ ಕಚೇರಿ ಎದುರು ನಗರ ಸೇವಕರ ಧರಣಿ

ಬೆಳಗಾವಿ- ಬೆಳಗಾವಿ ನಗರದ ಸಮೀಪ ಬಸವನಕೊಳ್ಳ ಗ್ರಾಮದಲ್ಲಿ 40 ಕೋಟಿ ಖರ್ಚು ಮಾಡಿ ಜಲ ಶುದ್ಧೀಕರಣ ಘಟಕ ನಿರ್ಮಿಸಿದರೂ ಅಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ ಎಂದು ಆರೋಪಿಸಿ ನಗರಸೇವಕರು ನೀರು ಸರಬರಾಜು ಮಂಡಳಿ ಯ ಕಚೇರಿ ಎದುರು ಧರಣಿ ಕುಳಿತಿದ್ದಾರೆ ಪಾಲಿಕೆಯ ವಿರೋಧ ಪಕ್ಷದ ನಾಯಕ ದೀಪಕ ಜಮಖಂಡಿ ಡಾ ದಿನೇಶ ನಾಶೀಪುಡಿ ನಗರ ಸೇವಕಿ ಪುಷ್ಪಾ ಪರ್ವತರಾವ ಅವರು ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಧರಣಿ ಕುಳತಿದ್ದಾರೆ ಮಾದ್ಯಮಗಳ ಜೊತೆ …

Read More »

ಶಾಸಕ ಸೇಠ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು- ಬೆನಕೆ

ಬೆಳಗಾವಿ- ಚುನಾಯಿತ ಪ್ರತಿನಿಧಿಗಳು ಲಾಭದಾಯಕ ಹುದ್ದೆಯಲ್ಲಿ ಇರಬಾರದು ಎಂಬ ಕಾನೂನು ಇದ್ದರೂ ಕಾನೂನು ಉಲ್ಲಂಘಿಸಿ ಶಾಸಕ ಫಿರೋಜ್ ಸೇಠ ಬುಡಾ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುದು ಎಂದು ಬಿಜೆಪಿ ಮುಖಂಡ ಅನೀಲ ಬೆನಕೆ ತಿಳಿಸಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅನೀಲ ಬೆನಕೆ ದೆಹಲಿಯ ಶಾಸಕರು ಲಾಭದಾಯಕ ಹುದ್ದೆ ಅಲಂಕರಿಸಿದ ಹಿನ್ನಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಅವರ ವಿರುದ್ಧ ಕ್ರಮ ಕೈಗೊಂಡ ಉದಾಹರಣೆ ನಮ್ಮ ಮುಂದಿರುವಾಗ …

Read More »

ಗೊಡಚಿ ವೀರಭದ್ರೇಶ್ವರ,ಸವದತ್ತಿ ಯಲ್ಲಮ್ಮ ದೇವಿಯ ಆಶಿರ್ವಾದ ಪಡೆಯಲಿರುವ ರಾಹುಲ್ ಗಾಂಧೀ

ಬೆಳಗಾವಿ- ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧೀ ಫೆಬ್ರುವರಿ 24 ರಿಂದ ಮುಂಬೈ ಕರ್ನಾಟಕ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಲಿದ್ದು 26 ರಂದು ಬೆಳಿಗ್ಗೆ 11-00 ಘಂಟೆಗೆ ಗೊಡಚಿಯಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಗೊಡಚಿ ವೀರಭದ್ರೇಶ್ವರನ ದರ್ಶನ ಮಾಡಿ ಆಶಿರ್ವಾದ ಪಡೆಯಲಿದ್ದಾರೆ ಫೆಬ್ರುವರಿ 26 ರಂದು ಮಧ್ಯಾಹ್ನ 1-00 ಘಂಟೆಗೆ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡುವ ರಾಹುಲ್ ಗಾಂಧೀ ಯಲ್ಲಮ್ಮನ ಆಶಿರ್ವಾದ ಪಡೆಯಲಿದ್ದಾರೆ 24 ರಂದು ಬೆಳಿಗ್ಗೆ 10 ಘಂಟೆಗೆ …

Read More »

ಬೆಳಗಾವಿಯಲ್ಲಿ ಚುನಾವಣಾ ಲಾಂಛನ ಬಿಡುಗಡೆ ಆಯ್ತು ನೋಡ್ರಪ್ಪಾ..ಢುಮ್… ಢುಮ್..ಢುಮುಕ್…!

ಬೆಳಗಾವಿ: ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಎಲ್ಲ ಮತದಾರರು ಚುನಾವಣೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಸಹಕರಿಸಬೇಕೆಂದು ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕ ಕುಮಾರ್ ಅವರು ಕರೆ ನೀಡಿದರು. ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಫೆ.21) ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ-2018 ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಉತ್ತರ ಭಾರತದ ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಅತ್ಯಂತ ಹೆಚ್ಚಿರುತ್ತದೆ. ಆದರೆ ದಕ್ಷಿಣ …

Read More »

ಡಿ ಬಿ ಇನಾಮದಾರ ವಿರುದ್ಧ ಬಾಬಾಸಾಹೇಬ ಪಾಟೀಲ ಸೆಡ್ಡು…ಟಿಕೆಟ್ ಗಾಗಿ ಪಟ್ಟು…!!!

ಇನಾಮದಾರ್ ವಿರುದ್ಧ ಬಾಬಾಸಾಹೇಬ್ ಬಲ ಪ್ರದರ್ಶನ ಮಾಡಿದರು ಇಂದು ನೇಗಿನಹಾಳ ಗ್ರಾಮದಲ್ಲಿ ನಡೆದ ಬಾಬಾಸಾಹೇಬ ಪಾಟೀಲರ ಅಭಿಮಾನಿಗಳ ಸಮಾವೇಶದಲ್ಲಿ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತ್ತು ಜನಸಾಮಾನ್ಯರ ಪ್ರೀತಿ ಮಾಡುವ ನಿಜ ಜನನಾಯಕ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬಾಸಾಹೇಬ್ ಪಾಟೀಲರನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸಿ ವಿಜೇತರನ್ನಾಗಿ ಮಾಡಲು ನೇಗಿನಹಾಳ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನ ಬಳಿ ಬಾಬಾಸಾಹೇಬ್ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಬೃಹತ್ …

Read More »