ಬೆಳಗಾವಿ-ಬೆಳಗಾವಿ ನಗರದಲ್ಲಿ ಕೆಲವರು ಅನಧೀಕೃತ ಲೇ ಔಟ್ ಗಳನ್ನು ನಿರ್ಮಾಣ ಮಾಡಿ ಬಾಂಡ್ ಪೇಪರ್ ಮೂಲಕ ಮಾರಾಟ ಮಾಡುತ್ತಿದ್ದು ಇದನ್ನು ತಡೆಯಲು ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಚರಣೆ ಆರಂಭಿಸಿದೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಬುಡಾ ಅಧಿಕಾರಿಗಳೊಂದಿಗೆ ಕಂಗ್ರಾಳಿ ಗ್ರಾಮದ ಪ್ರದೇಶದಲ್ಲಿ ತೆಲೆ ಎತ್ತಿರುವ ಅನಧೀಕೃತ ಬಡಾವಣೆಗಳಿಗೆ ಬೇಟಿ ನೀಡಿ ಪರಶೀಲನೆ ನಡೆಸಿದರು ಬೆಳಗಾವಿ ನಗರದಲ್ಲಿ ಅನಧೀಕೃತ ಬಡಾವಣೆಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣÀ ಹಾಕಲು ಬುಡಾ ಅನಧಿಕೃತ ಬಡಾವಣೆಗಳ …
Read More »ಹೆಂಡತಿಯ ಜತೆ ಜಗಳಾಡಿದ್ದ ಪತಿ, ಅನುಮಾನಾಸ್ಪದ ಸಾವು.
ಬೆಳಗಾವಿ-ಪತ್ನಿಯೊಡನೆ ಜಗಳವಾಡಿ ಮನೆಯಿಂದ ಹೊರಗೆ ಹೋಗಿದ್ದ ಪತಿ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆಬೆಳಗಾವಿ ಜಿಲ್ಲೆಯ ಮೂಡ…
ಬೆಳಗಾವಿಯಲ್ಲಿ ಯುವಕನಿಗೆ ಚಾಕು ಇರಿತ.
ಬೆಳಗಾವಿ -ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತವಾದ ಘಟನೆ ಬೆಳಗಾವಿಯ ಕಣಬರ್ಗಿ ಪ್ರದೇಶದಲ್ಲಿ ನಡೆದ…
ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ
ಬೆಳಗಾವಿ: ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ‘ಬೃಂಗಾ’ ಎಂಬ ಸಿಂಹವನ್ನು ಲೋಕೋಪಯ…
ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು
ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆ…
ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.
ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾ…
ಆಟದ ಜಗಳದಲ್ಲಿ ಕೊಲೆಯಾದ ಆಟಗಾರ….!!
ಬೆಳಗಾವಿ -ಆಟದಲ್ಲಿ ಆರಂಭವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ .ಈ ಜಗಳದಲ್ಲಿ ರನ್ನೀಂಗ್ ಚಾಂಪಿಯನ್ ಆಟಗಾರನ ಕೊಲೆಯಾ…
ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಬೆಳಗಾವಿ-ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ,ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ…
ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ : ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ
ಸಂಕೇಶ್ವರ : ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಇಬ್ಬರು ಸಹೋದರರು ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶ…
ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ವರ್ಗಾವಣೆ
ಬೆಳಗಾವಿ – ಬೆಳಗಾವಿ ಮಹಾನಗರ ಪೋಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ…
ಕೊರೋನಾ ಮಹಾಮಾರಿಗೆ ಬೆಳಗಾವಿಯಲ್ಲಿ ಮೊದಲ ಬಲಿ
ಬೆಳಗಾವಿ ಕೊರೊನಾ ಮಹಾಮಾರಿಗೆ ಬೆಳಗಾವಿಯಲ್ಲಿ ಮೊದಲ ಬಲಿಯಾಗಿದ್ದು, ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ…
LOCAL NEWS
ಸತೀಶ ಜಾರಕಿಹೊಳಿ ನಗರ ಪ್ರದಕ್ಷಣೆ, ಕಾಮಗಾರಿಗಳ ಪರಶೀಲನೆ
ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ, ಪಾಲಿಕೆ ಆಯುಕ್ತ ಜಿ ಪ್ರಭು ಬುಡಾ ಆಯುಕ್ತ ಶಶಿಧರ ಕುರೇರ ,ಸೇರಿದಂತೆ ಪಾಲಿಕೆ ಅಧಿಕಾರಿಗಳು ಬುಡಾ ಅಧಿಕಾರಿಗಳು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರು ಮಂಗಳವಾರ ಬೆಳಿಗ್ಗೆ ನಗರ ಪ್ರದಕ್ಷಣೆ ಮಾಡಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಳನ್ನು ಪರಶೀಲಿಸಿದರು. ನಗರದ ಹನುಮಾನ ನಗರ ಸರ್ಕಲ್ ನಿಂದ ಪರಶೀಲನೆ ಆರಂಬಿಸಿದ ಸದಸ್ಯರು ಬುಡಾದಿಂದ ನಡೆಯುತ್ತಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪರಶೀಲಿಸಿದರು ಬೆಳಗಾವಿ ನಗರದಲ್ಲಿ 300 ಕ್ಕೂ …
Read More »ಬುಡಾ ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಕ್ರೌಡು, ಆಕಾಂಕ್ಷಿಗಳು ರಾಜಧಾನಿಗೆ ದೌಡು..!
ಬೆಳಗಾವಿ-ಬೆಳಗಾವಿ ಬುಡಾ ಅಧ್ಯಕ್ಷ ಸ್ಥಾನದ ಅಧಿಕಾರದ ಅವಧಿ ಸೆಪ್ಟೇಂಬರ್ ತಿಂಗಳಲ್ಲಿ ಮುಗಿಯಲಿದೆ ಬುಡಾ ಅಧ್ಯಕ್ಷ ಯುವರಾಜ ಕದಂ ತಮ್ಮ ಅಧಿಕಾರದ ಅವದಿಯನ್ನು ವಿಸ್ತರಿಸಲು ಪರದಾಡುತ್ತಿದ್ದರೆ ಇನ್ನೊದು ಕಡೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ ಬುಡಾ ಅಧ್ಯಕ್ಷ ಸ್ಥಾನಕ್ಕಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ,ಸುನೀಲ ಹನಮಣ್ನವರ,ಹಾಶಮ ಬಾವಿಕಟ್ಟಿ, ರಾಜದಾನಿ ಬೆಂಗಳೂರಿನಲ್ಲಿ ಲಾಬಿ ನಡೆಸಿದ್ದಾರೆ ಇತ್ತ ಬೆಳಗಾವಿಯಲ್ಲಿ ಶಾಸಕ ಫಿರೋಜ್ ಸೇಠ ತಮ್ಮ ಸಹೋದರ ರಾಜು …
Read More »ಪೋತದಾರ್…ಬರುತ್ತಿದ್ದಾರೆ…ಖಬರ್ ದಾರ್….!
ಬೆಳಗಾವಿ-ಹಲವಾರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಪಳಗಿರುವ ಕಾಂಗ್ರೆಸ್ ಮುಖಂಡ ಅನೀಲ ಪೋತದಾರ ಅವರ ಮುಂದಿನ ರಾಜಕೀಯ ನಡೆ ಏನು ಅನ್ನೋದರ ಬಗ್ಗೆ ನಗರದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ ಇತ್ತೀಚಿಗೆ ಅನೀಲ ಪೋತದಾರ ಯಾಕೋ ಏನೋ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದಾರೆ ಕೆಲವರು ಅವರ ರಾಜಕೀಯ ಮುಂದಿನ ನಡೆ ಕುರಿತು ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಕೆಲವರು ಪೋತದರ್ ಕಾಂಗ್ರೆಸ್ ಪಕ್ಷವನ್ನು ತ್ಯೆಜಿಸಿ ಪಕ್ಷಾಂತರ ಮಾಡಬಹುದೆಂದು ಲೆಕ್ಕ ಹಾಕಿದರೆ ಇನ್ನು …
Read More »ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ…
ಬೆಳಗಾವಿ-ಗಣೇಶ ಉತ್ಸವ ಹಾಗೂ ಬಕ್ರಿದ್ ಹಬ್ಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಬೆಳಗಾವಿ ಜಿಲ್ಲಾ ವ್ಯಾಪ್ತಿಯ ರೌಡಿ ಪರೇಡ್ ನಡೆಯಿತು. ನಗರದ ಪೊಲೀಸ್ ಮೈದಾನದಲ್ಲಿ ಜಿಲ್ಲೆಯ 734 ರೌಡಿ ಶೀಟರ್ ಗಳನ್ನು ಕರೆದು ಹಬ್ಬ ವೇಳೆಯಲ್ಲಿ ಯಾವುದೇ ರೀತಿಯ ಶಾಂತಿಭಂಗಕ್ಕೆ ಯತ್ನ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಲಾಯಿತು. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1300 ಜನ ರೌಡಿ ಶೀಟರ್ ಇದ್ದಾರೆ. ಈ ಪೈಕಿನ 734 ಜನ ರೌಡಿ ಶೀಟರ್ ಗಳು …
Read More »ಬೆಳಗಾವಿಯಲ್ಲಿ ಬಿಗ್ ಫ್ಲ್ಯಾಗ್ …..ಬಿಗ್ ಪ್ರೋಟೆಸ್ಟ
ಬೆಳಗಾವಿ-22: ಬೆಳಗಾವಿಯಯಲ್ಲಿ ಎಬಿವಿಪಿ ಕಾರ್ಯಕರ್ತರು ಬೃಹತ್ತ ರಾಷ್ಟ್ರ ಧ್ವಜದೊಂದಿಗೆ ಬೃಹತ್ತ ಪ್ರತಿಭಟಣೆ ನಡೆಸಿ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಖಂಡಿಸಿದರು ಬೆಳಗಾವಿ ನಗರದ ಚನ್ನಮ್ಮವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಎಬಿವಿಪಿ ಕಾರ್ಯಕರ್ತರು ದೊಡ್ಡ ಗಾತ್ರದ ರಾಷ್ಟ್ರ ಧ್ವಜದೊಂದಿಗೆ ಬೆಂಗಳೂರಿನಲ್ಲಿ ನಡೆದ ದೇಶವಿರೋದಿ ಚಟುವಟಿಕೆಯನ್ನು ಖಂಡಿಸಿದರು. ಸಿದ್ದರಾಮಯ್ಯ ಅವರಿಗೆ ನಿದ್ದೆ ಬಂದರೆ ಯುವಕರು ಗಾದೆ ಕೊಡಿಸುತ್ತಾರೆ ಅದರ ಮೇಲೆ ಮಲಗಿ. ಆದರೆ ಸದನದಲ್ಲಿ ಮಲಗಬೇಡಿ ಎಂದು ಸಿಎಂ ವಿರುದ್ದ ಆಕ್ರೋಶ. ವ್ಯಕ್ತಪಡಿಸಿದರು. ಬೆಳಗಾವಿ …
Read More »ಎಬಿವಿಪಿ ಹಾಗೂ ಆರ್ ಎಸ್ ಎಸ್ ಸಮಸ್ಯೆ ಹುಟ್ಟು ಹಾಕಲು ಇರುವ ಸಂಘಟನೆ.-ಸತೀಶ
ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ. ದೇಶದಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣ. ಚರ್ಮ ಸುಲಿಯುವುದು ಅವರ ಕಸಬು. ಇದನ್ನು ತಡೆಯಬಾರದು. ನಿರ್ಬಂಧಿಸುವ ಯತ್ನ ಮಾಡಬಾರದಯ. ದಲಿತರ ಮೇಲಿನ ಹಲ್ಲೆಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಘಟನೆ ಮರುಕಳಿಸ ರೀತಿಯಲ್ಲಿ ನೋಡಿಕೊಳ್ಳಬೇಕು. ಅಮ್ನೆಸ್ಟಿ ಸಂಸ್ಥೆಯಲ್ಲಿ ದೇಶ ವಿರೋಧಿ ಘೋಷಣೆ. ಎಬಿವಿಪಿ ಹಾಗೂ ಆರ್ ಎಸ್ ಎಸ್ ಸಂಘಟನೆ ದೇಶದಲ್ಲಿ ಪದೆ ಪದೆ ಸಮಸ್ಯೆ ಹುಟ್ಟು ಹಾಕಲು ಇರುವ ಸಂಘಟನೆ. ಘಟನೆ …
Read More »ಕೆನರಾ ಸಂಸದ ಹಗಡೆಗೆ ಘೇರಾವ್
ಬೆಳಗಾವಿ: ಕೆನರಾ ಸಂಸದ ಅನಂತಕುಮಾರ ಹೆಗಡೆ ಒಬ್ಬ ಒಳ್ಳೆಯ ಮಾತುಗಾರ. ಆದರೆ ಇವರು ಕೆಲಸಗಾರ ಅಲ್ಲ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಅಧಿಕಾರ ಇದ್ದಾಗ ಇಮಾಮ್ ಸಾಬ್ ಚುನಾವಣೆ ಬಂದಾಗ ಫಕೀರ ಸಾಬ್ ಎನ್ನುವಂತೆ ಚುನಾವಣೆ ಸಂದರ್ಭದಲ್ಲಿ ಮತದಾರರ ಕೈ ಮುಗಿದು ಮತ ಬುಟ್ಟಿಯನ್ನು ತುಂಬಿಕೊಂಡು ಹೋಗಿದ್ದ ಇವರು ಕ್ಷೇತ್ರದ ಜನರ ಕಡೆ ಸುಳಿದಿರಲಿಲ್ಲ. ಭಾನುವಾರ ಸಂಸದ ಅನಂತಕುಮಾರ ಹೆಗಡೆ ಸುದೀರ್ಘ ಅವಧಿ ಬಳಿಕ ಕ್ಷೇತ್ರದ ಜನರ ಮುಖ ನೋಡಲು ಖಾನಾಪುರ …
Read More »ಪತ್ರಕರ್ತರಿಗೆ ಸೌಲಭ್ಯ, ದೆಹಲಿಗೆ ನಿಯೋಗ- ಕೆ.ಬಿ. ಪಂಡಿತ್
ಬೆಳಗಾವಿ 21- ಪತ್ರಕರ್ತರ ಅಭ್ಯುದಯ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸುವ ಸಂಬಂಧ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಪತ್ರಕರ್ತರ ಎಲ್ಲ ಸಮಸ್ಯೆಗಳನ್ನು ನೀಗಿಸಲು ಶೀಘ್ರ ದೆಹಲಿಗೆ ನಿಯೋಗ ಒಯ್ಯಲಾಗುವುದು ಎಂದು ರಾಷ್ಟ್ರೀಯ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಬಿ. ಪಂಡಿತ್ ಭರವಸೆ ನೀಡಿದರು. ರವಿವಾರ ನಗರದ ವಾರ್ತಾ ಇಲಾಖೆ ಸಭಾಂಗಣದಲ್ಲಿ ನಡೆದ ಕರ್ನಾಟಕ ಪತ್ರಕರ್ತರ ವಿವಿದೊದ್ದೇಶಗಳ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಮುಖ್ಯ ಅತಿಥಿಗಳಾಗಿ ಅವರು …
Read More »ಕಲಬುರ್ಗಿ ಹತ್ಯೆ ಪ್ರಕರಣ – ಕಂಬಾರ ಆತಂಕ
ಬೆಳಗಾವಿ-ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿಕೆ. ಮಹದಾಯಿ ವಿಚಾರದಲ್ಲಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ. ಮಹಿಳೆ ಮೇಲೆ ದೌರ್ಜನ್ಯ ಖಂಡನೀಯ. ಈ ರೀತಿಯ ವರ್ತನೆ ಯಾರು ಸಹಿಸಲ್ಲ. ನಾನು ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ಕಲಬುರ್ಗಿ ಹತ್ಯೆ ಪ್ರಕರಣ ಹತ್ಯೆ ಬಗ್ಗೆ ಆತಂಕವಿದೆ. ಕಲಬುರ್ಗಿ, ಪನ್ಸಾರೆ ಹಾಗೂ ದಾಬೋಲ್ಕರ್ ಹತ್ಯೆ ಪ್ರಕರಣ. ಇನ್ನೂ ಆರೋಪಿಗಳು ಪತ್ತೆಯಾಗದ ಬಗ್ಗೆ ಆತಂಕವಿದೆ. ಇಂತಹ ಘಟನೆ ಪುನರಾವರ್ತನೆ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸಾಹಿತಿಗಳ …
Read More »ಆಭಯ ಪಾಟೀಲರ ಆಟ..! ಜನಮನ ಸೆಳೆದ ಕೆಸರಿನ ಓಟ..!
ಬೆಳಗಾವಿ- ಭಾನುವಾರ ರಜೆಯ ದಿನವಾಗಿತ್ತು ಈ ದಿನ ಮಾಜಿ ಶಾಸಕ ಅಭಯ ಪಾಟಿಲರು ಶ್ರೀ ಕೃಷ್ಣ ಜನ್ಮಾಷ್ಠಮಿಯಿ ನಿಮಿತ್ಯ ಹಮ್ಮಿಕೊಂಡಿದ್ದ ಕೆಸರಿನ ಗೆದ್ದೆ ಓಟ,ಹಗ್ಗ ಜಗ್ಗಾಟ.ಮಹಿಳೆಯರ ಗದ್ದೆ ಓಟ,ಮೊಸರಿನ ಗಡಿಗೆ ಒಡೆಯುವ ಸ್ಪರ್ದೆ,ಫುಟ್ಬಾಲ್,ಸೇರಿದಂತೆ ವಿವಧ ಸ್ಪರ್ದೆಗಳು ನಡೆದವು.ಕಳೆದ ಒಂದು ತಿಂಗಳಿನಿಂದ ಹದ ಮಾಡಿ ಇಡಲಾಗಿದ್ದ ಗದ್ದೆಯಲ್ಲಿ ಬೆಳಗಾವಿ ಜನ ಎಂಜಾಯ್ ಮಾಡಿದ್ದೇ ಮಾಡಿದ್ದು ಆರಂಭದಲ್ಲಿ ಜ್ಯುನಿಯರ್ ವಿಭಾಗದ ಕೆಸರಿನ ಗೆದ್ದೆ ಓಟ ನಡೆಯಿತು ಇದರಲ್ಲಿ ಬೆಳಗಾವಿ ನಗರದ ಪ್ರಥಮೇಶ ಪಾಟಿಲ …
Read More »ಪ್ರಸಕ್ತ ರಾಜಕೀಯ ಬೆಳವಣಿಗೆ ಆಧರಿಸಿ ಚಿತ್ರ- ಜಾರಕಿಹೊಳಿ
ಪ್ರಸಕ್ತ ರಾಜಕೀಯ ಬೆಳವಣಿಗೆ ಆಧರಿಸಿ ಶೀಘ್ರದಲ್ಲಿ ಚಲನಚಿತ್ರವನ್ನು ನಿರ್ಮಿಸಲಾಗುವುದು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಕುಂಟ ಕೋಣ ಮೂಕ ಜಾಣ ನಾಟಕದ 100ನೇ ಪ್ರದರ್ಶನ ಸಮಾರಂಭದಲ್ಲಿ ಪಾಲ್ಗೊಂಡು ಘೋಷಣೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಕೈ ಬಿಟ್ಟು ರಮೇಶ್ ಜಾರಕಿಹೊಳಿಗೆ ಅವಕಾಶ ನೀಡಲಾಗಿತ್ತು. ಇದಾದ ನಂತರ ಸತೀಶ್ ಜಾರಕಿಹೊಳಿ ಎಲ್ಲಿಯೂ ಸಿಎಂ ಹಾಗ ವರಿಷ್ಠರ ವಿರುದ್ಧ ಮಾತನಾಡಿರಲಿಲ್ಲ. ಇದೀಗ …
Read More »ಕುಂದಾ ನಗರಿಯಲ್ಲಿ ಸಂಡೇ ಸ್ಪೇಶಲ್.. ಕೆಸರಿನ ಗೆದ್ದೆ ಓಟ
ಬೆಳಗಾವಿ – ಹೋಳಿ ಹಬ್ಬಕ್ಕೆ ಹೋಲಿ ಮಿಲನ್,ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಉತ್ಸವ,ನವರಾತ್ರಿ ಹಬ್ಬಕ್ಕೆ ದಾಂಡಿ ಉತ್ಸವ, ಕೃಷ್ಣ ಜನ್ಮಾಷ್ಠಮಿಗೆ ಕೆಸರಿನ ಗೆದ್ದೆ ಓಟ, ಹೀಗೆ ಪ್ರತಿಯೊಂದು ಹಬ್ಬದ ಸಂಧರ್ಭದಲ್ಲಿ ಬೆಳಗಾವಿ ನಿವಾಸಿಗರ ಮನರಂಜನೆಗಾಗಿ ಒಂದು ವಿಶೇಷ ಕಾರ್ಯಕ್ರಮ ಆಯೋಜಿಸುವದು ಮಾಜಿ ಶಾಸಕ ಅಭಯ ಪಾಟೀಲರ ಸ್ಪೇಶ್ಯಾಲಿಟಿ ನಾಳೆ ಭಾನುವಾರ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಅಭಯ ಪಾಟೀಲರು ಬೆಳಗಾವಿ ನಗರದ ಹಳೇ ಪಿಬಿ ರಸ್ತೆಯಲ್ಲಿರುವ ರೂಪಾಲಿ ಚಿತ್ರ ಮಂದಿರದ ಹಿಂದೆ ತಮಗೆ …
Read More »ದಿಲ್ಲಿ ರಾಜಕೀಯ ಇಲ್ಲಿ ಮಾಡಬೇಡಿ-ಶ್ಯಾಂ ಘಾಟಗೆ….ವಿರುದ್ಧ ಡಿಕೆಶಿ…ಡಿಶ್ಯುಂ
ದಿಲ್ಲಿ ರಾಜಕೀಯ ಇಲ್ಲಿ ಮಾಡಬೇಡಿ-ಶ್ಯಾಂ ಘಾಟಗೆ….ವಿರುದ್ಧ ಡಿಕೆಶಿ…ಡಿಶ್ಯುಂ ಬೆಳಗಾವಿ-ಬೆಳಗಾಯಿಯ ಸಂಬ್ರಾ ವಿಮಾನ ನಿಲ್ದಾಣದಲ್ಲಿ ಪಾವರ್ ಮಿನಿಸ್ಟರ್ ಡಿಕೆ ಶಿವಕುಮಾರ ಅವರು ಬೆಳಗಾವಿ ಜಿಲ್ಲೆ ಕಾರ್ಯಕತ್ರ ಜೊತೆ ಸಮಾಲೋಚಣೆ ನಡೆಸಿದರು ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಿರ್ಮಾಣ ಮಾಡಲಾಗುತ್ತರುವ ಕಾಮಗ್ರೆಸ್ ಕಚೇರಿ ಕಟ್ಟಡ ಕಾಮಗಾರಿಯ ಪ್ರಗತಿಯ ಕುರಿತು ಜಿಲ್ಲಾದ್ಯಕ್ಷ ವಿನಯ ನಾವಲಗಟ್ಟಿ ಅವರ ಜತೆಗೆ ಚರ್ಚಿಸಿದರು ಕಟ್ಟಢ ನಿರ್ಮಾಣಕ್ಕೆ ಯಾವ ಯಾವ ಕಾಮಗ್ರೆಸ್ ಮುಖಂಡರು ಎಷ್ಟು ದೇಣಿಗೆ ನೀಡಿದ್ದಾರೆ ಎಂದು ವಿಚಾರಿಸಿದಾಗ ವಿನಯ …
Read More »ಬೆಳಗಾವಿಗೆ ಫಾರೇನ್ ಟ್ರೇಡ್,ಮಹಾ ನಿರ್ದೇಶಕರ(ಡಿಜಿಎಫ್ಟಿ) ಕಚೇರಿ -ನಿರ್ಮಲಾ ಘೋಷಣೆ
ಬೆಳಗಾವಿ-ಕೇಂದ್ರದ ವಾಣಿಜ್ಯ ಹಾಗು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾನ್ ಬೆಳಗಾವಿಯಲ್ಲಿ ನಡೆದ ಬಿಜೆಪಿಯ ತಿರಂಗಾ ರಾಲಿಯಲ್ಲಿ ಭಾಗವಹಿಸಿ ಬೆಳಗಾವಿ ಜನತೆಗೆ ಬಂಪರ್ ಕೊಡುಗೆ ನೀಡಿದ್ದಾರೆ ಬೆಳಗಾವಿ ನಗರದಲ್ಲಿ ಫಾರೇನ್ ಟ್ರೇಡ್ ಮಹಾನಿರ್ದೇಶಕರ ಕಚೇರಿಯನ್ನು ಮಂಜೂರು ಮಾಡಿರುವದಾಗಿ ಘೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ರಾಜ್ಯ ಸರಕಾರ ಕಚೇರಿ ನಿರ್ಮಿಸಲು ಯಾವಾಗ ಬೇಕಾದರೂ ಭೂಮಿ ಕೊಡಲಿ ಅಲ್ಲಿಯವರೆಗೆ ಕಾಯದೇ ಭಾಡಿಗೆ ಕಟ್ಟಡದಲ್ಲಿ ಕೂಡಲೇ ಕಚೇರಿಯನ್ನು ಆರಂಭ ಮಾಡುವದಾಗಿ ಘೋಷಿಸಿದ್ದಾರೆ ಬೆಳಗಾವಿ ನಗರ ಫೌಂಡ್ರಿ …
Read More »